ಏಕವಚನದಲ್ಲೇ ರಾಜಹುಲಿಗೆ ಅವಾಜ್ ಹಾಕಿದ ಹುಚ್ಚ ವೆಂಕಟ್

Published : Oct 26, 2016, 03:04 PM ISTUpdated : Apr 11, 2018, 12:45 PM IST
ಏಕವಚನದಲ್ಲೇ ರಾಜಹುಲಿಗೆ ಅವಾಜ್ ಹಾಕಿದ ಹುಚ್ಚ ವೆಂಕಟ್

ಸಾರಾಂಶ

ಮಾಧ್ಯಮದ ತಂಟೆಗೆ ಹೋಗದಂತೆ ಎಚ್ಚರಿಕೆ ನೀಡಿರುವ ವಿಡಿಯೋ ಇಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರು(ಅ.26): ಮತ್ತೊಮ್ಮೆ ಗುಡುಗಿದ ಹುಚ್ಚ ವೆಂಕಟ್ ಮಾಧ್ಯಮದವರನ್ನು ಹಗುರವಾಗಿ ಕಾಣಬೇಡ ಕಣೋ ಯಶ್ ಎಂದು ಏಕವಚನದಲ್ಲಿ ಆವಾಜ್ ಹಾಕಿದ್ದಾರೆ. ರೈತರ ವಿಷಯವಾಗಿ ಮಾತನಾಡುವಂತೆ ಮಾಧ್ಯಮಗಳಿಗೆ ಯಶ್ ಸಲಹೆ ನೀಡಿದ ಹಿನ್ನಲೆಯಲ್ಲಿ ಹುಚ್ಚ ವೆಂಕಟ್ ಕೂಗಾಡಿದ್ದಾರೆ ಎನ್ನಲಾಗಿದೆ. 

ಮಾಧ್ಯಮದವರು ಇಲ್ಲ ಅಂದ್ರೆ ಏನು ಇಲ್ಲ ಎನ್ನುವ ಹುಚ್ಚ ವೆಂಕಟ್, ನಿನ್ನ ಮೂತಿಯನ್ನು ಅಂದವಾಗಿ ತೋರಿಸುವುದು ಮಾಧ್ಯಮ ಕಣೋ ಎಂದು ಏಕವಚನದಲ್ಲೇ ಯಶ್ ಗೆ ಅವಾಜ್ ಹಾಕುವ ಹುಚ್ಚ ವೆಂಕಟ್, ಮಾಧ್ಯಮದ ತಂಟೆಗೆ ಹೋಗದಂತೆ ಎಚ್ಚರಿಕೆ ನೀಡಿರುವ ವಿಡಿಯೋ ಇಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ನೀವು ಒಮ್ಮೆ ಈ ವಿಡಿಯೋ ನೋಡಿ....!

 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಚೈತ್ರಾ ಕುಂದಾಪುರಗೆ ಮತ್ತೊಮ್ಮೆ ಕಾನೂನು ಸಂಕಷ್ಟ; ಅಪ್ಪನ ವಿಚಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬರ್ತಾರಾ?
ಚಳಿ ಅಂತ ರಚಿತಾ ರಾಮ್‌ರನ್ನ ಅಲ್ಲಿಗೆ ಕರೆದುಕೊಂಡು ಹೋದ ದುನಿಯಾ ವಿಜಯ್.. ಏನಿದು ಹೊಸ ವಿಷ್ಯ?