'ದಂಧೆ'ಯಲ್ಲಿ ನಷ್ಟ: ನಿರ್ದೇಶಕ ಶಂಕರ್ ನಾಗ್ ಮೇಲೆ ನಿರ್ಮಾಪಕ ಹಲ್ಲೆ

Published : Sep 29, 2017, 06:19 PM ISTUpdated : Apr 11, 2018, 12:55 PM IST
'ದಂಧೆ'ಯಲ್ಲಿ ನಷ್ಟ: ನಿರ್ದೇಶಕ ಶಂಕರ್ ನಾಗ್ ಮೇಲೆ ನಿರ್ಮಾಪಕ ಹಲ್ಲೆ

ಸಾರಾಂಶ

ಇವರಿಬ್ಬರ ಸಾರಥ್ಯದಲ್ಲಿ 'ದಂಧೆ' ಎಂಬ ಚಿತ್ರ ತಯಾರಾಗುತ್ತಿತ್ತು.

ಬೆಂಗಳೂರು(ಸೆ.29):ಸಿನಿಮಾ ನಿರ್ಮಾಪಕನೊಬ್ಬ ನಿರ್ದೇಶಕನ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಂಕರ್ ನಾಗ್ ಹಲ್ಲೆಗೊಳಗಾದ ನಿರ್ದೇಶಕ. ಶಂಕರ್ ನಾಗ್ ಮೇಲೆ ನಿರ್ಮಾಪಕ ಆರಾಧ್ಯ  ಹಲ್ಲೆ ನಡೆಸಿದ್ದಾನೆ. ಇವರಿಬ್ಬರ ಸಾರಥ್ಯದಲ್ಲಿ 'ದಂಧೆ' ಎಂಬ ಚಿತ್ರ ತಯಾರಾಗುತ್ತಿತ್ತು. ಹಣಕಾಸಿನ ತೊಂದರೆಯಿಂದ ಚಿತ್ರ ಅರ್ಧದಲ್ಲೇ ನಿಂತು ಹೋಗಿತ್ತು. ಬಂಡವಾಳ ನಷ್ಟವಾದ ಕಾರಣ ಹಣ ವಾಪಸ್ ನೀಡುವಂತೆ ನಿರ್ಮಾಪಕ ಆರಾಧ್ಯ ನಿರ್ದೇಶಕ ಶಂಕರ್ ನಾಗ್'ನನ್ನು ಮೇಲೆ ಹಲ್ಲೆ ನಡೆಸಿದ್ದಾನೆ.

ಹಲ್ಲೆಗೊಳಗಾದ ನಿರ್ದೇಶಕನನ್ನು ಕೆಸಿ ಜೆನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರ್ಮಾಪಕ ಪ್ರಸಾದ್​ ಆರಾಧ್ಯ ವಿರುದ್ಧ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

15 ವರ್ಷಗಳಿಂದ ನಾಗಾರ್ಜುನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ ಯಾವುದು? ಯಾಕೆ ಕಡಿಮೆಯಾಗಿಲ್ಲ?
ಆತ ನನ್ನ ಕ್ಲಾಸ್‌ಮೇಟ್.. ಗೆಳೆಯ ಶ್ರೀನಿವಾಸನ್ ನಿಧನ ಆಘಾತ ತಂದಿದೆ: ಭಾವುಕರಾದ ರಜನಿಕಾಂತ್