
ಸ್ಯಾಂಡಲ್'ವುಡ್ ಗೂಗ್ಲಿ ನಿರ್ದೇಶಕ ಪವನ್ ಒಡೆಯರ್ಗೆ ಕಂಕಣ ಭಾಗ್ಯ ಕೂಡಿಬಂದಿದೆ. ನಟಿ ಅಪೇಕ್ಷಾ ಪುರೋಹಿತ್ ಕೈಹಿಡಿಯಲ್ಲಿದ್ದಾರೆ ಪವನ್ ಒಡೆಯರ್. ಕಾಫಿತೋಟ ಚಿತ್ರದ ನಾಯಕನಟಿ ಅಪೇಕ್ಷಾ ಪುರೋಹಿತ್ ಜೊತೆ ಇದೇ ಡಿಸೆಂಬರ್ 7ಕ್ಕೆ ಬಾಗಲಕೋಟೆಯಲ್ಲಿ ಪವನ್-ಅಪೇಕ್ಷಾ ನಿಶ್ಚಿತಾರ್ಥ ನಡೆಯಲ್ಲಿದೆ. ಆಗಸ್ಟ್'ನಲ್ಲಿ ಪವನ್-ಅಪೇಕ್ಷಾ ಸಪ್ತಪದಿ ತುಳಿಯಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.