ನಿರ್ದೇಶಕರ ವಿರುದ್ದ ನಿತ್ಯಾ ಮೆನನ್ ಗರಂ

Published : Nov 26, 2016, 04:18 PM ISTUpdated : Apr 11, 2018, 12:45 PM IST
ನಿರ್ದೇಶಕರ ವಿರುದ್ದ ನಿತ್ಯಾ ಮೆನನ್ ಗರಂ

ಸಾರಾಂಶ

ದಕ್ಷಿಣ ಭಾರತದ ಪ್ರಸಿದ್ಧ ನಟಿ ನಿತ್ಯಾ ಮೆನನ್‌ ತೆಲುಗು ಸಿನಿಮಾದ ಘಟನಾ ಚಿತ್ರದ ನಿರ್ದೇಶಕರ ಮೇಲೆ ಗರಂ ಆಗಿದ್ದಾರೆ.

ಬೆಂಗಳೂರು(ನ.26): ದಕ್ಷಿಣ ಭಾರತದ ಪ್ರಸಿದ್ಧ ನಟಿ ನಿತ್ಯಾ ಮೆನನ್‌ ತೆಲುಗು ಸಿನಿಮಾದ ಘಟನಾ ಚಿತ್ರದ ನಿರ್ದೇಶಕರ ಮೇಲೆ ಗರಂ ಆಗಿದ್ದಾರೆ.

ಕಾಮಿಡಿ ಥ್ರಿಲ್ಲರ್ ಕಥೆ ಆಧರಿಸಿರೋ ಘಟನಾ ಚಿತ್ರದಲ್ಲಿ , ನಿತ್ಯಾ ಮೆನನ್ ಮೇಲೆ ವಿಲನ್ ಪಾತ್ರಧಾರಿ ಅತ್ಯಾಚಾರ ಮಾಡುವ ಸನ್ನಿವೇಶವಿರುತ್ತದೆ.  ಈ ಸನ್ನಿವೇಶವನ್ನ ನಿರ್ದೇಶಕರು  ಕೆಟ್ಟದಾಗಿ ತೋರಿಸಿದ್ದಾರೆ ಅಂತ ನಿತ್ಯಾ ಮೆನನ್ ನಿರ್ದೇಶಕರ ವಿರುದ್ಧ  ಗರಂ ಆಗಿದ್ದಾರೆ. ಆದರೆ ನಿರ್ದೇಶಕರು ಮಾತ್ರ ನಿತ್ಯಾ ಮೆನನ್ ಮಾತಿಗೆ ತಲೆಕೆಡಿಸಿಕೊಂಡಿಲ್ಲ ಅನ್ನೋದು ವಿಪರ್ಯಾಸ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸಂಜಯ್‌ನನ್ನು ಛೂ ಬಿಟ್ಟ ಕುತಂತ್ರಿ ರಮೇಶ್.. ನಿತ್ಯಾ ಕಣ್ಮುಂದೆನೇ ತೇಜಸ್‌ ಮಾಯವಾದ್ರೂ ಆಶ್ಚರ್ಯವಿಲ್ಲ!
Lakshmi Nivasa Serial: ದುಡ್ಡೇ ದೊಡ್ಡಪ್ಪ, ತಂಗಿ ಜೀವನ ಬಲಿ ಕೊಟ್ಟ; ಇಂಥ ಅಣ್ಣ-ತಮ್ಮ ಸಾಯೋದು ಬೆಸ್ಟ್!