Published : May 08, 2025, 07:21 AM IST

Kannada Entertainment Live: ಕಾಕತಾಳಿಯವೋ! ಕಿಚ್ಚ ಸುದೀಪ್‌ ಹೇಳಿದಂತೆ ದೈವಭಕ್ತನನ್ನು ಮದುವೆಯಾಗ್ತಿರೋ ಚೈತ್ರಾ ಕುಂದಾಪುರ!

ಸಾರಾಂಶ

ಬೆಂಗಳೂರು: ಪಹಲ್ಗಾಮ್‌ ಘಟನೆಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಶನ್‌ ಸಿಂಧೂರ್’ಗೆ ಕನ್ನಡ ಚಿತ್ರರಂಗ ಬೆಂಬಲ ವ್ಯಕ್ತಪಡಿಸಿದೆ. ಶಿವರಾಜ್‌ ಕುಮಾರ್‌, ಸುದೀಪ್‌, ಜಗ್ಗೇಶ್‌ ಮೊದಲಾದವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಭಾರತೀಯ ಸೇನೆಯ ಧೈರ್ಯ, ಶೌರ್ಯವನ್ನು ಮೆಚ್ಚಿಕೊಂಡಿದ್ದಾರೆ. ಬಹುತೇಕರು ‘ಆಪರೇಷನ್‌ ಸಿಂಧೂರ್’ ಪೋಸ್ಟರ್‌ ಅನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಿವರಾಜ್‌ ಕುಮಾರ್‌, ‘ಮನುಷ್ಯನ ಜೀವ ತೆಗೆಯೋದು ಅಷ್ಟು ಸುಲಭ ಅಲ್ಲ. ಮನುಷ್ಯನಿಗೆ ಪ್ರಾಣ ಅನ್ನೋದು ಒಂದು ಗಿಫ್ಟ್‌. ಅದನ್ನು ಯಾರೋ ಬಂದು ಹೊಡೆದು ಹಾಕಿದರೆ ಹೇಗಾಗಬೇಡ? ಆಪರೇಷನ್ ಸಿಂಧೂರ್ ಮೂಲಕ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮ ಸರಿಯಾಗಿದೆ. ಕೇಂದ್ರ ಸರ್ಕಾರ ಏನೇ ನಿರ್ಧಾರ ಕೈಗೊಂಡರೂ ಅದು ಸರಿಯಾಗಿಯೇ ಇರುತ್ತೆ ಎನ್ನುವ ನಂಬಿಕೆಯಿದೆ’ ಎಂದಿದ್ದಾರೆ.

10:57 PM (IST) May 08

ಕಾಕತಾಳಿಯವೋ! ಕಿಚ್ಚ ಸುದೀಪ್‌ ಹೇಳಿದಂತೆ ದೈವಭಕ್ತನನ್ನು ಮದುವೆಯಾಗ್ತಿರೋ ಚೈತ್ರಾ ಕುಂದಾಪುರ!

ಬಿಗ್‌ ಬಾಸ್‌ ಖ್ಯಾತಿಯ ಚೈತ್ರಾ ಕುಂದಾಪುರ ಅವರು ಮದುವೆ ಆಗುತ್ತಿದ್ದಾರೆ. ಈ ವಿಷಯವನ್ನು ಅವರೇ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ಹುಡುಗ ಯಾರು? 

ಪೂರ್ತಿ ಓದಿ

10:16 PM (IST) May 08

ಭೂಮಿಕಾ ಕೈಯಲ್ಲಿ ಬಂದೇ ಬಿಡ್ತು ಚಪ್ಪಲ್ಲು! ಇನ್ನು ಮುಗೀತು ವಿಷಕನ್ಯೆ ಕಥೆ...

ಲಚ್ಚಿಯನ್ನು ಅಪಹರಣ ಮಾಡಿರುವುದು ಶಕುಂತಲಾ ಎನ್ನುವ ವಿಷಯ ಗೊತ್ತಾಗುವ ಕಾಲ ಬಂದಿದೆ. ಏನಿದು ಚಪ್ಪಲಿ ವಿಷ್ಯ? ಭೂಮಿಕಾ ಕೈಗೆ ಸಿಕ್ಕಿದ್ದು ಹೇಗೆ? 

ಪೂರ್ತಿ ಓದಿ

09:00 PM (IST) May 08

Snehada Kadalalli Serial: ಗಂಡನನ್ನು ಬಿಟ್ಟು ಬಂದಿರೋ ಪಲ್ಲವಿ ಸ್ನೇಹಿತನ ಜೊತೆ ಇರೋದು ಸರಿಯೇ?

ಸ್ಟಾರ್ ಸುವರ್ಣ ವಾಹಿನಿಯಲ್ಲಿ ʼಸ್ನೇಹದ ಕಡಲಲ್ಲಿʼ ಎನ್ನುವ ಹೊಸ ಧಾರಾವಾಹಿ ಶುರು ಆಗಲಿದೆ. ಈ ಧಾರಾವಾಹಿ ಕಥೆ ಏನು? ಬಹುಭಾಷಾ ನಟ ಸುಮನ್‌ ಕೂಡ ಈ ಧಾರಾವಾಹಿಯಲ್ಲಿ ನಟಿಸ್ತಿರೋದು ವಿಶೇಷ. 

ಪೂರ್ತಿ ಓದಿ

08:43 PM (IST) May 08

Lakshmi Nivasa: ಕೊನೆಗೂ ಪ್ರೇಕ್ಷಕರು ಕಾಯ್ತಿದ್ದ ಘಳಿಗೆ ಬಂದೇ ಬಿಡ್ತು! ಖುಷಿ ವಿಷಯ ಗೊತ್ತಾದ್ರೂ ಕಣ್ಣೀರಿಟ್ಟ ವಿಶ್ವ

Lakshmi Nivasa Serial: ಜಾನು ಸಮುದ್ರಕ್ಕೆ ಹಾರಿದರೂ ಬದುಕುಳಿದು ವಿಶ್ವನ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ವಿಶ್ವ ದೇವಸ್ಥಾನದಲ್ಲಿ ಜಾನು ಬದುಕಿರುವ ಬಗ್ಗೆ ಚೀಟಿ ಪಡೆದು ಖುಷಿಪಡುತ್ತಾನೆ. ಜಯಂತ್ ಜಾನುವನ್ನು ಹುಡುಕುತ್ತಿದ್ದಾನೆ.

ಪೂರ್ತಿ ಓದಿ

More Trending News