Apr 14, 2025, 11:06 PM IST
Kannada Entertainment Live: ಬಯಸಿದಂತೆ ಅದ್ದೂರಿಯಾಗಿ ಅಕಾಯ್ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ ಸೀತಾರಾಮ ನಟಿ ವೈಷ್ಣವಿ ಗೌಡ!


ಬೆಂಗಳೂರು: ಕನ್ನಡದ ಹಿರಿಯ ನಟ, ಹಾಸ್ಯ ಕಲಾವಿದ ಬ್ಯಾಂಕ್ ಜನಾರ್ಧನ್ ಬೆಳಗಿನ ಜಾವ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯಿಸಿರೆಳೆದಿದ್ದಾರೆ. 75 ವರ್ಷದ ಬ್ಯಾಂಕ್ ಜನಾರ್ಧನ್ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರೋ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೆ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಸುಲ್ತಾನ್ ಪಾಳ್ಯದ ನಿವಾಸದಲ್ಲಿ ಬ್ಯಾಂಕ್ ಜನಾರ್ಧನ್ ಅವರ ಪಾರ್ಥೀವ ಶರೀರ ಇರಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆಯಲು ಸುಲ್ತಾನಪಾಳ್ಯದತ್ತ ಹೊರಟಿದ್ದಾರೆ.
11:06 PM
ಬಯಸಿದಂತೆ ಅದ್ದೂರಿಯಾಗಿ ಅಕಾಯ್ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ ಸೀತಾರಾಮ ನಟಿ ವೈಷ್ಣವಿ ಗೌಡ!
ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಅಕಾಯ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅನೇಕರು ವೈಷ್ಣವಿ ಗೌಡಗೆ ಶುಭಾಶಯ ತಿಳಿಸಿದ್ದಾರೆ.
10:52 PM
'ಯಾರಿವನು' ಶೂಟಿಂಗ್ ವೇಳೆ ಡಾ.ರಾಜ್ ಕೊ* ಯತ್ನ! ಬದುಕಿದ್ದೇ ಪವಾಡ- ಸಾ.ರಾ.ಗೋವಿಂದು
ಡಾ.ರಾಜ್ಕುಮಾರ್ ಅವರನ್ನು ಸಾಯಿಸಲು ಯುವಕರ ತಂಡವೊಂದು ಬಂದು ಮಾಡಿದ ಹಲ್ಲೆ ಹಾಗೂ ಅಂದು ಅವರು ಬದುಕಿದ್ದು ಹೇಗೆ ಉಳಿದುಕೊಂಡರು ಎಂಬ ಬಗ್ಗೆ ನಿರ್ಮಾಪಕ ಸಾ.ರಾ.ಗೋವಿಂದು ಹೇಳಿದ್ದೇನು?
8:12 PM
ಪಿಬಿ ಶ್ರೀನಿವಾಸ್ಗೆ ಆಗಿರೋ ಅನ್ಯಾಯಕ್ಕೆ ಡಾ ರಾಜ್ಕುಮಾರ್ ಇಟ್ಟ ಹೆಜ್ಜೆಯೇ ರೋಚಕ!
ತಾವು ಸ್ವತಃ ತಮ್ಮ ಚಿತ್ರಗಳಿಗೆ ಹಾಡಲು ಶುರುಮಾಡಿದ ಕಾರಣಕ್ಕೆ ಪಿಬಿ ಶ್ರೀನಿವಾಸ್ ಅವರಿಗೆ ಚಾನ್ಸ್ ತಪ್ಪಿತು ಎಂದು ಡಾ ರಾಜ್ಕುಮಾರ್ ಅವರು ನೊಂದುಕೊಂಡರು. ಆದರೆ, ಡಾ ರಾಜ್ಕುಮಾರ್ ಅವರ ಕಂಠ ಹಾಗೂ ಹಾಡನ್ನು ಜನರು..
8:10 PM
ಪವನ್ ಕಲ್ಯಾಣ್ ಹೆಂಡತಿ ಮಾತ್ರ ಅಲ್ಲ, ಈ ನಟಿಯರೂ ತಲೆ ಬೋಳಿಸಿಕೊಂಡಿದ್ದಾರೆ; ಯಾರೆಲ್ಲಾ..!?
ಪವನ್ ಕಲ್ಯಾಣ್ ಅವರ ಪತ್ನಿ ಮಗ ಗುಣಮುಖನಾದಾಗ ಕೂದಲು ದಾನ ಮಾಡಿದರು. ನಮ್ರತಾ ಶಿರೋಡ್ಕರ್ ಮತ್ತು ಹೀನಾ ಖಾನ್ ಕೂಡ ತಲೆ ಬೋಳಿಸಿಕೊಂಡಿದ್ದಾರೆ. ಇತರ ನಟಿಯರ ಕಾರಣ ತಿಳಿಯಿರಿ.
8:06 PM
ಪ್ರೀತಿಪಾತ್ರರಿಂದ ಸಡನ್ನಾಗಿ ಬೇರೆಯಾದ ಜೋಡಿಗಳು ಇವರೆಲ್ಲಾ..!
ಕೆಲವು ತಾರೆಯರಿಗೆ ತಮ್ಮ ಕುಟುಂಬದೊಂದಿಗೆ ಸಂಬಂಧ ಹಳಸಿದೆ. ಸನ್ನಿ ಡಿಯೋಲ್ಗೆ ತಂದೆ ಧರ್ಮೇಂದ್ರ ಜೊತೆ, ಕಂಗನಾಗೆ ತಂದೆಯೊಂದಿಗೆ ಜಗಳವಾಗಿತ್ತು. ಅಮೀಶಾ ಪಟೇಲ್ ತಮ್ಮ ತಂದೆ ಮೇಲೆ ಕಳ್ಳತನದ ಆರೋಪ ಮಾಡಿದ್ದರು.
8:05 PM
ಹಿರಿಯ ಕಲಾವಿದರಿಗೆ ಧಾರವಾಹಿಯಲ್ಲಿ ಚಾನ್ಸ್ ಕೊಡಿ; ಟೆನ್ನಿಸ್ ಕೃಷ್ಣ
ಹಿರಿಯ ನಟ ಬ್ಯಾಂಕ್ ಜನಾರ್ಧನ್ ಅವರ ಅಂತಿಮ ದರ್ಶನದಲ್ಲಿ ಮಾತನಾಡಿದ ಟೆನ್ನಿಸ್ ಕೃಷ್ಣ, ಹಿರಿಯ ಕಲಾವಿದರಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಬ್ಯಾಂಕ್ ಜನಾರ್ಧನ್ ಅವರ ನಿಧನಕ್ಕೆ ಅನೇಕ ಕಲಾವಿದರು ಸಂತಾಪ ಸೂಚಿಸಿದರು.
8:05 PM
ಯಶ್ ಶೂಟಿಂಗ್ ಸೆಟ್ಗೇ ಲಗ್ಗೆ ಇಟ್ಟು ರಾಧಿಕಾ ಪಂಡಿತ್ ಅದೇನ್ ಮಾಡಿದಾರೆ ನೋಡಿ; ಹೊಸ ಕಥೆನಾ..?!
ಯಶ್ ಹಾಗೂ ರಾಧಿಕಾ ಪಂಡಿತ್ ಅವರದು ಅಪರೂಪ ಹಾಗೂ ಅನುರೂಪ ಎಂಬಂತಹ ದಾಂಪತ್ಯ. ಸದ್ಯಕ್ಕೆ ಸ್ಯಾಂಡಲ್ವುಡ್ನ ಪಪ್ಯುಲರ್ ಸ್ಟಾರ್ ಜೋಡಿ ಹಾಗೂ ಅನ್ಯೋನ್ಯವಾಗಿರುವ ಜೋಡಿಗಳಲ್ಲಿ ರಾಧಿಕಾ-ಯಶ್ ಜೋಡಿ ಟಾಪ್ ಸ್ಥಾನನದಲ್ಲಿದೆ. ಇದೀಗ..
7:00 PM
ಅಪ್ಪ ಅವಳನ್ನು ಹಿಡ್ಕೊಂಡಾಗ ನಂಗೆ ಹೊಟ್ಟೆಕಿಚ್ಚಾಗಿತ್ತು: ಶಿವಣ್ಣ ಪುತ್ರಿ ಓಪನ್ ಮಾತು
ನಿವೇದಿತಾ ಶಿವರಾಜ್ಕುಮಾರ್ ಅವರು ಅಂಡಮಾನ್ ಚಿತ್ರದ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ತಮಗಾದ ಹೊಟ್ಟೆಕಿಚ್ಚಿನ ಅನುಭವ ಹೇಳಿದ್ದಾರೆ. ಏನದು?
5:19 PM
ಒಳ್ಳೆಯವಳಾದ್ ಕೂಡ್ಲೇ ಸೀರೆ ಬಿಟ್ಟು ಇಷ್ಟು ಹಾಟ್ ಆಗೋದಾ ನಮ್ ದೀಪು? ಪಡ್ಡೆಗಳ ಮೈಬೆಚ್ಚಗೆ ಮಾಡಿದ ಶ್ರೀರಸ್ತು ಶುಭಮಸ್ತು ನಟಿ
ಶ್ರೀರಸ್ತು ಶುಭಮಸ್ತು ದೀಪಿಕಾ ಅರ್ಥಾತ್ ದರ್ಶಿನಿ ಡೆಲ್ಟಾ ಹಾಟ್ ವಿಡಿಯೋಶೂಟ್ ಮಾಡಿಸಿಕೊಂಡಿದ್ದು, ಅದೀಗ ವೈರಲ್ ಆಗಿದೆ. ಫ್ಯಾನ್ಸ್ ಹೇಳ್ತಿರೋದೇನು?
4:45 PM
ಶ್ರೀರಸ್ತು ಶುಭಮಸ್ತುಗೆ ಊಹಿಸದ ಟ್ವಿಸ್ಟ್: ತುಳಸಿ ಗರ್ಭಿಣಿಯಾದಾಗ ಛೀಮಾರಿ ಹಾಕಿದೋರೆ ಕೈಮುಗಿತೀದ್ದಾರೆ!
ಶ್ರೀರಸ್ತು ಶುಭಮಸ್ತುಗೆ ಊಹಿಸದ ಟ್ವಿಸ್ಟ್: ತುಳಸಿ ಗರ್ಭಿಣಿಯಾದಾಗ ಛೀಮಾರಿ ಹಾಕಿದೋರೆ ಕೈಮುಗಿತೀದ್ದಾರೆ. ಅಂಥದ್ದೇನಾಯ್ತು ನೋಡಿ...
4:34 PM
ಕೋಟಿ ಬೆಲೆ ಬಾಳುವ ಕಾರ್ ಖರೀದಿಸಿದ ʼಕಾಂತಾರʼ ಸೂತ್ರಧಾರ ರಿಷಬ್ ಶೆಟ್ಟಿ! ಈ ಲಕ್ಷುರಿ ಕಾರ್ ಫೋಟೋಗಳಿವು!
‘ಕಾಂತಾರ’ ಸಿನಿಮಾ ಮೂಲಕ ದೇಶ-ವಿದೇಶಗಳಲ್ಲಿ ಹೆಸರು ಮಾಡಿರೋ ರಿಷಬ್ ಶೆಟ್ಟಿ ಅವರು ಈಗ ಹೊಸ ಕಾರ್ ತಗೊಂಡು ಸುದ್ದಿಯಾಗಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಒಂದು ಕಾರ್ ಖರೀದಿ ಮಾಡಿದ್ದರು.
4:11 PM
ಸೀರಿಯಲ್ ಸಿಕ್ಕಿದ್ಮೇಲೆ ರಜತ್ ತಾಯಿನಾಡಿನಲ್ಲಿ ಭವ್ಯಾ ಗೌಡ; ಒಪನ್ ಆಗಿ ಜಗಳ ಆಡ್ಕೊಂಡ ಅಕ್ಕ-ತಂಗಿ!
ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಖ್ಯಾತಿಯ ಭವ್ಯಾ ಗೌಡ ಅವರು ಬ್ಯಾಂಕಾಕ್ಗೆ ಹಾರಿದ್ದಾರೆ. ಇತ್ತೀಚೆಗೆ ಅವರು ʼಕರ್ಣʼ ಧಾರಾವಾಹಿಯಲ್ಲಿ ನಟಿಸುತ್ತಿರೋದು ಪಕ್ಕಾ ಆಗಿತ್ತು. ಈಗ ಅವರು ವಿದೇಶಕ್ಕೆ ಹಾರಿದ್ದಾರೆ.
ಪೂರ್ತಿ ಓದಿ3:55 PM
ಆತ್ಮಗಳ ಜೊತೆಯೂ ಮಾತಾಡೋ ಏಕೈಕ ನಟಿ 'ನಾನಿನ್ನ ಬಿಡಲಾರೆ' ದುರ್ಗಾ! ಅಳಿಲಿನ ಜೊತೆ ವಿಡಿಯೋ
ನಾನಿನ್ನ ಬಿಡಲಾರೆ ದುರ್ಗಾ ಪಾತ್ರಧಾರಿ ರಿಷಿಕಾ ಅವರು ಅಳಿಲಿಗೆ ಹಾಲುಣಿಸುತ್ತಿರುವ ಕ್ಯೂಟ್ ವಿಡಿಯೋ ಒಂದು ವೈರಲ್ ಆಗಿದೆ.
1:11 PM
ಇವಳ ಬಟ್ಟೆ ಬಿಚ್ಚೋಕೆ ರೆಡಿನಾ ಅಂತಾರೆ: ನೋವು ತೋಡಿಕೊಂಡ ಅಣ್ಣಯ್ಯ ಸೀರಿಯಲ್ ಜಿಮ್ ಸೀನಾ!
ಅಣ್ಣಯ್ಯ ಸೀರಿಯಲ್ನಲ್ಲಿ ಜಿಮ್ ಸೀನಾ ಪಾತ್ರ ಮಾಡ್ತಿರೋ ನಟ ಸುಷ್ಮಿತ್ ಜೈನ್ ಕಮೆಂಟ್ಸ್ ಬಗ್ಗೆ ನೋವು ತೋಡಿಕೊಂಡಿದ್ದೇನು?
12:41 PM
ತೊಡೆ ಕಾಣದಂತೆ ಸೇವ್ ಮಾಡಿದ್ದ ದೇವರಕೊಂಡಗೆ ಕಿಸ್ಗೆ ಪರ್ಮಿಷನ್ ಕೊಟ್ಟ ಅನನ್ಯಾ! ವಿಡಿಯೋ ವೈರಲ್
ವಿಜಯ ದೇವರಕೊಂಡ ಕಿಸ್ ಕೊಡಲು ಅನುಮತಿ ಕೇಳುತ್ತಿದ್ದಂತೆಯೇ ಅದಕ್ಕೆ ಪರ್ಮಿಷನ್ ಕೊಟ್ಟಿದ್ದಾರೆ ನಟಿ ಅನನ್ಯಾ ಪಾಂಡೆ. ಇದರ ವಿಡಿಯೋ ವೈರಲ್ ಆಗಿದೆ.
11:59 AM
ಒಂದೇ ಹೆಸರಿನ 4 ಸಿನಿಮಾಗಳಲ್ಲಿ ಎರಡೆರಡು ಬಾರಿ ನಟಿಸಿದ ಏಕೈಕ ನಟ
ಬಾಲಿವುಡ್ ನಟ ಧರ್ಮೇಂದ್ರ ಅವರು ಒಂದೇ ಹೆಸರಿನ ನಾಲ್ಕು ಸಿನಿಮಾಗಳಲ್ಲಿ ಎರಡೆರಡು ಬಾರಿ ನಟಿಸಿದ್ದಾರೆ 'ಬೇಗಾನಾ', 'ಬಾಜಿ', 'ಲೋಹಾ' ಮತ್ತು 'ಪತ್ಥರ್ ಔರ್ ಪಾಯಲ್' ಹೆಸರಿನ ಸಿನಿಮಾಗಳಲ್ಲಿ ಎರಡೆರಡು ಬಾರಿ ನಟಿಸಿದ್ದು. ಕೆಲವು ಹಿಟ್ ಆದ್ರೆ, ಕೆಲವು ಫ್ಲಾಪ್ ಆದವು.
ಪೂರ್ತಿ ಓದಿ11:56 AM
ರಾಕಿಂಗ್ ಸ್ಟಾರ್ ಯಶ್ ಒಟ್ಟೂ ಆಸ್ತಿ ಎಷ್ಟು? ಇಷ್ಟು ಬೇಗ ಅಷ್ಟೊಂದು ಕೋಟಿ ಸಂಪಾದಿಸಿದ್ದು ಹೇಗೆ?
ನಟ ಯಶ್ ಅವರು ಇಂದು ಜಾಗತಿಕ ಐಕಾನ್. ಆದರೆ, ಅವರ ಜೀವನವನ್ನು ಕೆಜಿಎಫ್ ಸಿನಿಮಾಗಿಂತ ಮೊದಲು ಹಾಗೂ ಕೆಜಿಎಫ್ ನಂತರ ವಿಭಾಗಿಸಬಹುದು. ಕೆಜಿಎಫ್ ಸಿನಿಮಾ ಬರುವ ಮೊದಲು ನಟ ಯಶ್..
ಪೂರ್ತಿ ಓದಿ11:42 AM
ಸೆಲ್ಫಿ ಕೊಟ್ರೆ ಹೆಗಲ ಮೇಲೆನೇ ಕೈಹಾಕೋದಾ ಅಂಕಲ್ಲು! ಸುಮ್ನೆ ಇರ್ತಾರಾ ನಟಿ ರಾಧಿಕಾ ಪಂಡಿತ್?
ನಟಿ ರಾಧಿಕಾ ಪಂಡಿತ್ ಅವರ ಅಭಿಮಾನಿಯೊಬ್ಬರು ಹೆಗಲ ಮೇಲೆ ಕೈ ಹಾಕಿದಾಗ, ನಟಿ ಮಾಡಿದ್ದೇನು? ಇದರ ವಿಡಿಯೋ ವೈರಲ್ ಆಗಿದ್ದು, ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ.
11:20 AM
ಚಂದನ್ ಶೆಟ್ಟಿ, ʼಸೀತಾ ವಲ್ಲಭʼ ನಟಿ ಸುಪ್ರೀತಾ ಸತ್ಯನಾರಾಯಣ್ ನಿಶ್ಚಿತಾರ್ಥದ ಸುಂದರ ಫೋಟೋಗಳಿವು!
ʼಸೀತಾ ವಲ್ಲಭʼ ಧಾರಾವಾಹಿಯ ಹೀರೋಯಿನ್ ಸುಪ್ರೀತಾ ಸತ್ಯನಾರಾಯಣ್ ಅವರು ಸಾಫ್ಟ್ವೇರ್ ಉದ್ಯೋಗಿ ಚಂದನ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
10:08 AM
ಲೈಸೆನ್ಸ್ ಇಲ್ದೆ ಅಡುಗೆ ಕೆಲ್ಸ ನಿಲ್ಲಿಸ್ತಾಳಾ ಭಾಗ್ಯಾ? ಲಕ್ಷ್ಮಿ ಜೊತೆ ನೀನೂ ಹೋಗು ಎಂದ ವೀಕ್ಷಕರು
ಅಡುಗೆ ಮಾಡಿ ಹೊಟ್ಟೆ ತುಂಬಿಕೊಳ್ತಿದ್ದ ಭಾಗ್ಯಾಗೆ ಮತ್ತೆ ಸಮಸ್ಯೆ ಶುರುವಾಗಿದೆ. ತಾಂಡವ್, ಶ್ರೇಷ್ಠಾ ಜೊತೆ ಸೇರಿರುವ ಕನ್ನಿಕಾ, ಭಾಗ್ಯಾಗೆ ದೊಡ್ಡ ಶಾಕ್ ನೀಡಿದ್ದಾಳೆ.