ಮುಂಬೈ: ಪ್ರಸಿದ್ಧ ಗಾಯಕಿ ನೇಹಾ ಕಕ್ಕರ್ ಕುಟುಂಬದಲ್ಲಿ ಬಿರುಕು ಮೂಡಿದೆ. ಗಾಯಕಿ ಸೋನು ಕಕ್ಕರ್ ತಮ್ಮ ತಂಗಿ ನೇಹಾ ಕಕ್ಕರ್ ಮತ್ತು ಸಹೋದರ ಸಂಗೀತ ಸಂಯೋಜಕ ಟೋನಿ ಕಕ್ಕರ್ ಅವರಿಗೆ ನಾನು ಇನ್ನು ಮುಂದೆ ಸಹೋದರಿ ಅಲ್ಲ ಅಂದು ಘೋಷಿಸಿದ್ದಾರೆ. ಈ ಘೋಷಣೆ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ ಮತ್ತು ಹಲವು ಊಹಾಪೋಹಗಳನ್ನು ಹುಟ್ಟುಹಾಕಿದೆ. ವಿಶೇಷವಾಗಿ ಏಪ್ರಿಲ್ 9 ರಂದು ಟೋನಿ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ಸೋನು ಅನುಪಸ್ಥಿತಿ ಕಾಣುತ್ತಿತ್ತು. ನಟಿ ರಶ್ಮಿಕಾ ಮುಂದಣ್ಣ ಅವರ ಡಾಕ್ಯುಮೆಂಟ್ಸ್ಗಳಲ್ಲಿ ಎಲ್ಲಾ ಕಡೆ 'ಎಂ ರಶ್ಮಿಕಾ' ಎಂದೇ ಬರೆಯಲಾಗುತ್ತದೆ. ಹಲವರಲ್ಲಿ ಈ ಬಗ್ಗೆ ತುಂಬಾ ಕುತೂಹಲ ಇದೆ. M ಅಂದ್ರೇನು ಎಂಬ ಬಗ್ಗೆ ಇರೋ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಆ ಬಗ್ಗೆ ಸ್ವತಃ ನಟಿ ರಶ್ಮಿಕಾ ಮಂದಣ್ಣಾ ಅವರೇ ಉತ್ತರ ಹೇಳಿದ್ದಾರೆ. ನನ್ನ ಅಧಿಕೃತ ಹೆಸರು ಎಂ ರಶ್ಮಿಕಾ ಮಂದಣ್ಣ. ಅಂದ್ರೆ 'ಮುಂಡಚಾಡ್ಯರ ರಶ್ಮಿಕಾ ಮಂದಣ್ಣ' ಎಂದಿದ್ದಾರೆ.

11:14 PM (IST) Apr 13
ಭಾಗ್ಯಲಕ್ಷ್ಮಿ ಸೀರಿಯಲ್ ಶೂಟಿಂಗ್ ವೇಳೆ ಕಿಕ್ ಮಾಡಲು ಹೋದ ಶ್ರೇಷ್ಠಾ ಬಿದ್ದು ಏಟು ಮಾಡಿಕೊಂಡಿದ್ದು, ಅದರ ವಿಡಿಯೋ ವೈರಲ್ ಆಗಿದೆ.
10:12 PM (IST) Apr 13
ಸ್ಯಾಂಡಲ್ವುಡ್ ಬ್ಯೂಟಿ ರಚಿತಾ ರಾಮ್ ಮದ್ವೆ ಫಿಕ್ಸ್ ಆಗಿದೆ ಎನ್ನುವ ಅರ್ಥದಲ್ಲಿ ನಟ ರವಿಚಂದ್ರನ್ ಮಾತನಾಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
09:29 PM (IST) Apr 13
ಅಣ್ಣಯ್ಯ ಸೀರಿಯಲ್ನ ಪಾರು ಮತ್ತು ಶಿವು ಲವ್ಸ್ಟೋರಿಯ ಪ್ರೊಮೋ ಬಿಡುಗಡೆಯಾಗುತ್ತಲೇ ಸೀರಿಯಲ್ ಪ್ರೇಮಿಗಳು ನಿರ್ದೇಶಕರಿಗೆ ಮಾಡ್ತಿರೋ ಪಾಠ ಏನು?
06:03 PM (IST) Apr 13
ರಾಮಾಚಾರಿ ಧಾರಾವಾಹಿ ನಟಿ ಮೌನ ಗುಡ್ಡೇಮನೆ ಅವರು ಈ ಬಾರಿ ಸಖತ್ ಸ್ಟೈಲಿಶ್ ಆಗಿ, ವೆಸ್ಟರ್ನ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರಿನ ದಿ ಪಂಪ್ ಹೌಸ್ ಎನ್ನೋ ರೆಸ್ಟೋಪಬ್ನಲ್ಲಿ ಊಟ ಸವಿದಿದ್ದಾರೆ.
05:52 PM (IST) Apr 13
ಆಮೀರ್ ಖಾನ್ ಮತ್ತು ಗೌರಿ ಸ್ಪ್ರಟ್: 60 ವರ್ಷದ ಆಮೀರ್ ಖಾನ್ ಗೌರಿ ಸ್ಪ್ರಟ್ ಜೊತೆ ರಿಲೇಶನ್ಶಿಪ್ನಲ್ಲಿದ್ದಾರೆ. ಸ್ವತಃ ಆಮೀರ್ ಈ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಆದರೆ ಇತ್ತೀಚಿನ ಕಾರ್ಯಕ್ರಮದಲ್ಲಿ ಅವರು ಮೊದಲ ಬಾರಿಗೆ ಗೌರಿ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡರು, ಅದರ ಫೋಟೋಗಳನ್ನು ಇಲ್ಲಿ ನೋಡಬಹುದು...
ಪೂರ್ತಿ ಓದಿ05:22 PM (IST) Apr 13
ಸುಷ್ಮಿತಾ, ಜಗಪ್ಪ ಅವರು ಈಗ ದುಬೈಗೆ ಹಾರಿದ್ದಾರೆ. ಅಲ್ಲಿ ಅವರು ಸುಂದರ ಸ್ಥಳಗಳ ವೀಕ್ಷಣೆ ಮಾಡೋದಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ತಿದ್ದಾರೆ.
05:07 PM (IST) Apr 13
ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಕಿಶನ್ ಅವರು ರೀಲ್ಸ್ ಮಾಡಿ ಜೈಲು ಸೇರಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಘಟನೆಯ ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ರಜತ್ ಸ್ಪಷ್ಟನೆ ನೀಡಿದ್ದಾರೆ.
ಪೂರ್ತಿ ಓದಿ04:43 PM (IST) Apr 13
ನಟಿ ಮಲೈಕಾ ವಸುಪಾಲ್ ಅವರು ಒಂದು ಸೀಕ್ರೆಟ್ ಸಂಗತಿಯನ್ನು ಇದೀಗ ಹೊರಜಗತ್ತಿಗೆ ಬಿಟ್ಟಿದ್ದಾರೆ. ಇಷ್ಟು ದಿನವೂ ಗುಟ್ಟಾಗಿದ್ದ ಈ ಸಂಗತಿಯೀಗ ಸೋಷಿಯಲ್ ಮೀಡಿಯಾ ಹೊಕ್ಕಿ ಜಗತ್ತಿನ ತುಂಬೆಲ್ಲಾ ಹರಿದಾಡುತ್ತಿದೆ. ಹಾಗಿದ್ರೆ, ನಟಿ ಮಲೈಕಾ..
ಪೂರ್ತಿ ಓದಿ02:53 PM (IST) Apr 13
ಕನ್ನಡ ನಟಿ ಮೇಘನಾ ರಾಜ್ ಅವರ ಹೊಸ ಮನೆಯ ದೇವರ ಕೋಣೆಯಲ್ಲಿ ವೆಂಕಟೇಶ್ವರ, ಏಸು ಫೋಟೋ ಕೂಡ ಇದೆ.
ಪೂರ್ತಿ ಓದಿ02:44 PM (IST) Apr 13
ಮೂರನೆಯ ವ್ಯಕ್ತಿ ಬಾಲಿವುಡ್ನ ಖ್ಯಾತ ನಿರ್ಮಾಪಕರಾದ ಬೋನಿ ಕಪೂರ್. ಅವರು ಶ್ರೀದೇವಿಯನ್ನು ಲವ್ ಮಾಡಿ ಮದುವೆ ಆಗುವ ಕಾರಣಕ್ಕಾಗಿಯೇ ಮಿಸ್ಟರ್ ಇಂಡಿಯಾ ಸಿನಿಮಾಗೆ ಶ್ರೀದೇವಿ ಅವರನ್ನು ಆಯ್ಕೆ ಮಾಡಿ ಸಿನಿಮಾ ನಿರ್ಮಾಣ..
ಪೂರ್ತಿ ಓದಿ12:56 PM (IST) Apr 13
ಡಾ ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್ ರಿಜೆಕ್ಟ್ ಮಾಡಿದ್ದ ಕಥೆಯನ್ನು ನಾನು ಮಾಡಿದೆ. ಆ ಕಥೆಯನ್ನು ಡಾ ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್ ಮಾತ್ರವಲ್ಲ, ಕನ್ನಡದ ಆ ಕಾಲದ ಬಹುತೇಕ ಎಲ್ಲಾ ಹೀರೋಗಳೂ ಕೂಡ ರಿಜೆಕ್ಟ್ ಮಾಡಿದ್ದಾರೆ. ಆದರೆ, ಆ ಕಥೆ ನನಗೆ ಯಾಕೋ ತುಂಬಾ..
ಪೂರ್ತಿ ಓದಿ12:52 PM (IST) Apr 13
ಭಾಗ್ಯಲಕ್ಷ್ಮಿ ಸೀರಿಯಲ್ ನಾಯಕಿ ಭಾಗ್ಯ ಉರ್ಫ್ ಸುಷ್ಮಾ ಕೆ.ರಾವ್ ಅವರು ಹಿಮಾಲಯದತ್ತ ಪ್ರಯಾಣ ಬೆಳೆಸಿದ್ದಾರೆ. ಈ ಬಗ್ಗೆ ಅವರು ಹೇಳಿದ್ದೇನು?