Published : Jun 10, 2025, 08:10 AM ISTUpdated : Jun 10, 2025, 10:10 PM IST

Kannada Entertainment Live: ಬುರ್ಜ್ ಖಲೀಫಾದಲ್ಲಿ ಫ್ಲಾಟ್ ಖರೀದಿಸಿ ಏಕೈಕ ಭಾರತೀಯ ನಟ; ಬೆಲೆ ಎಷ್ಟು?

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ನಡೆದು 1 ವರ್ಷ ಪೂರ್ಣವಾಯಿತು. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ದರ್ಶನ್ ಮೇಲೆ ಈ ಕೊಲೆಯ ಆರೋಪ ಕೇಳಿ ಬಂತು. ದರ್ಶನ್ 6 ತಿಂಗಳು ಜೈಲುವಾಸ ಅನುಭವಿಸಿ ಸದ್ಯ ಬೇಲ್ ಮೇಲೆ ಹೊರಗಿದ್ದಾರೆ. ಇನ್ನೇನು ಶೂಟಿಂಗ್‌ಗಾಗಿ ವಿದೇಶಕ್ಕೆ ಹಾರೋದಕ್ಕೂ ಸಜ್ಜಾಗಿದ್ದಾರೆ. ಇತ್ತ ರೇಣುಕಾಸ್ವಾಮಿ ಕುಟುಂಬ ಮಾತ್ರ ನ್ಯಾಯಕ್ಕಾಗಿ ಕಾಯುತ್ತಲಿದೆ. ಒಂದು ವರ್ಷ ಕಳೀತು.. ಇನ್ನೆಷ್ಟು ವರ್ಷ ಬೇಕು ಅಂತ ಪ್ರಶ್ನೆ ಮಾಡುತ್ತಿದೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ನಡೆದು ಇಂದಿಗೆ ಒಂದು ವರ್ಷ ಕಂಪ್ಲೀಟ್ ಆಯ್ತು. ಜೂನ್ 9 , 2024ರಂದು ಬೆಂಗಳೂರಿನ ಸುಮನಹಳ್ಳಿ ಮೋರಿ ಬಳಿಕ ರೇಣುಕಾಸ್ವಾಮಿಯ ಬಾಡಿ ಪತ್ತೆಯಾಗಿತ್ತು. ಹತ್ತಿರದ ಅಪಾರ್ಟ್​​ಮೆಂಟ್​​ನ ಸೆಕ್ಯೂರಿಟಿ ಅನಾಥ ಶವ ಬಿದ್ದಿದೆ ಅಂತ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದ. ಜೂನ್ 10ನೇ ತಾರೀಖು ಕಾರ್ತಿಕ್, ನಿಖಿಲ್ ಮತ್ತು ಕೇಶವ ಮೂರ್ತಿ ಅನ್ನೋ ಮೂವರು ಬಂದು ಪೊಲೀಸರ ಎದುರು ನಾವೇ ಕೊಲೆ ಮಾಡಿದ್ದೀವಿ ಅಂತ ಸರೆಂಡರ್ ಆಗಿದ್ರು. ಆದರೆ, ಅವ್ರಿಗೆ ಪೊಲೀಸರು ಟ್ರೀಟ್​ಮೆಂಟ್ ಕೊಟ್ಟಾಗಲೇ ಹೊರಬಂದಿದ್ದು ನಟ ದರ್ಶನ್ ಹೆಸರು.

10:10 PM (IST) Jun 10

ಬುರ್ಜ್ ಖಲೀಫಾದಲ್ಲಿ ಫ್ಲಾಟ್ ಖರೀದಿಸಿ ಏಕೈಕ ಭಾರತೀಯ ನಟ; ಬೆಲೆ ಎಷ್ಟು?

ಭಾರತೀಯ ಸ್ಟಾರ್ ನಟರ ಹೆಸರಿನಲ್ಲಿ ಒಂದೊಂದು ದಾಖಲೆ ಇದ್ದೇ ಇರುತ್ತೆ. ಒಬ್ಬೊಬ್ಬರದೂ ಒಂದೊಂದು ವಿಶೇಷತೆ. ದುಬೈನ ಬುರ್ಜ್ ಖಲೀಫಾದಲ್ಲಿ ಭಾರತೀಯ ನಟ ಫ್ಲಾಟ್ ಖರೀದಿಸಿ ಹೊಸ ದಾಖಲೆ ಬರೆದಿದ್ದಾರೆ ಗೊತ್ತಾ? ಯಾರು ಈ ನಟ?

Read Full Story

04:48 PM (IST) Jun 10

ಪಾಕಿಸ್ತಾನವೇ ಬೇಡ ಎಂದಿದ್ದ ಚಿತ್ರ ಭಾರತದಲ್ಲಿ ಬಿಡುಗಡೆ! ಇಲ್ಲಿದೆ ಇಂಟರೆಸ್ಟಿಂಗ್​ ಸ್ಟೋರಿ...

ಸದ್ಯ ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವೇಷ ಬೂದಿ ಮುಚ್ಚಿದ ಕೆಂಡದಂತಿದೆ. ಇದರ ನಡುವೆಯೇ ಅಲ್ಲಿ ಬ್ಯಾನ್​ ಆಗಿದ್ದ ಅವರದ್ದೇ ಚಿತ್ರವೊಂದು ಭಾರತದಲ್ಲಿ ಬಿಡುಗಡೆಯಾಗಿದ್ದ ಬಗ್ಗೆ ತಿಳಿದು ಬಂದಿದೆ. ಏನಿದು ಸ್ಟೋರಿ?

Read Full Story

04:32 PM (IST) Jun 10

ತಂದೆ-ತಾಯಿ ಡಿವೋರ್ಸ್‌ ಆಗಿದ್ದು ಖುಷಿಯಾಯ್ತು! ಕಮಲ್‌ ಹಾಸನ್‌ ಪುತ್ರಿ ಶ್ರುತಿ ಹಾಸನ್‌ ಸಂದರ್ಶನ

ಅಮ್ಮ ಸಾರಿಕಾ ವಿಚ್ಛೇದನದ ನಂತರ ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಂಡಿದ್ದು ನನಗೆ ಸ್ಫೂರ್ತಿ ಅಂತ ನಟಿ ಶ್ರುತಿ ಹಾಸನ್ ಹೇಳಿದ್ದಾರೆ.

Read Full Story

03:31 PM (IST) Jun 10

ನಟ ವಿಷ್ಣು ಪತ್ನಿ ವಿರಾನಿಕಾ 14 ದೇಶಗಳಲ್ಲಿ ಬ್ಯುಸಿನೆಸ್‌ ವುಮೆನ್! ಉದ್ಯಮ ಏನು ಗೊತ್ತಾ?

ಮೋಹನ್ ಬಾಬು ಮಗ ಮಂಚು ವಿಷ್ಣು ಹೀರೋ ಆಗಿ ಸಿನಿಮಾಗಳಲ್ಲಿ ಬ್ಯುಸಿ ಇದ್ರೆ, ಅವರ ಪತ್ನಿ ವಿರಾನಿಕಾ ಮಾತ್ರ ಬ್ಯುಸಿನೆಸ್‌ವುಮೆನ್ ಆಗಿ ಮಿಂಚುತ್ತಿದ್ದಾರೆ. 14 ದೇಶಗಳಲ್ಲಿ ಮಂಚು ಕುಟುಂಬದ ಸೊಸೆ ಮಾಡ್ತಿರೋ ಬ್ಯುಸಿನೆಸ್ ಏನು ಗೊತ್ತಾ?

Read Full Story

02:59 PM (IST) Jun 10

Amruthadhaare Serial - ಗೌತಮ್‌ ಮುಂದೆ ಶಕುಂತಲಾ ಮುಖವಾಡ ಕಳಚಿಬಿತ್ತು, ಈ ವಾರದ ಚಪ್ಪಾಳೆ ಅಪ್ಪಿಗೆ!

ಅಮೃತಧಾರೆಯಲ್ಲಿ ಭೂಮಿಕಾ ಸೀಮಂತದ ಸಂಭ್ರಮದ ನಡುವೆ ಅಪಾಯ ಕಾದಿದೆ. ಗೌತಮ್ ಆಸ್ತಿಯನ್ನು ಭೂಮಿಕಾ ಮತ್ತು ಮಗುವಿಗೆ ಬರೆದಿರುವುದು ಶಕುಂತಲಾಳ ಕೋಪಕ್ಕೆ ಕಾರಣವಾಗಿದೆ. ರೌಡಿಗಳನ್ನು ಕಳಿಸಿ ಭೂಮಿಕಾಳ ಮೇಲೆ ದಾಳಿ ಮಾಡಿಸಿದ್ದಾಳೆ.
Read Full Story

02:00 PM (IST) Jun 10

ಶಾರುಖ್​ ತಿಂಗಳ ಆದಾಯ ಎಷ್ಟೆಂದು ಕೇಳಿದ ಅಭಿಮಾನಿ - ನಟ ಕೊಟ್ಟ ಉತ್ತರಕ್ಕೆ ಸುಸ್ತಾದ ಫ್ಯಾನ್​

ಚಿತ್ರವೊಂದಕ್ಕೆ ಹತ್ತಾರು ಕೋಟಿ ರೂಪಾಯಿ ಪಡೆಯುವ ನಟ ಶಾರುಖ್​ ಖಾನ್​ ಮಾಸಿಕ ಆದಾಯದ ಬಗ್ಗೆ ಹಲವರಲ್ಲಿ ಕುತೂಹಲ ಸಹಜ. ಅದೇ ರೀತಿ ಅವರ ಅಭಿಮಾನಿಯೊಬ್ಬ ಪ್ರಶ್ನಿಸಿದ್ದಾನೆ. ಅದಕ್ಕೆ ನಟ ಕೊಟ್ಟ ಉತ್ತರ ನೋಡಿ!

Read Full Story

12:47 PM (IST) Jun 10

Amrutadhare Serial - ನೆಲದ ಮೇಲೆ ಎಣ್ಣೆ ಸುರಿದ ಶಕುಂತಲಾ- ಸೀರಿಯಲ್​ ನಿರ್ದೇಶಕರಿಗೆ ಜೀವ ಬೆದರಿಕೆ!

ಭೂಮಿಕಾ ಮತ್ತು ಮಗುವನ್ನು ಸಾಯಿಸಲು ಶಕುಂತಲಾ ಆಕೆ ಜಾರಿ ಬೀಳುವ ಸಲುವಾಗಿ ನೆಲದ ಮೇಲೆ ಎಣ್ಣೆ ಸುರಿದಿದ್ದಾಳೆ. ಅದರ ಮೇಲೆ ಭೂಮಿಕಾ ಕಾಲಿಟ್ಟಿದ್ದಾಳೆ. ಇದರ ಪ್ರೊಮೋ ಬಿಡುಗಡೆಯಾಗ್ತಿದ್ದಂತೆಯೇ ನಿರ್ದೇಶಕರಿಗೆ ಜೀವ ಬೆದರಿಕೆ ಬಂದಿದೆ ನೋಡಿ!

Read Full Story

12:27 PM (IST) Jun 10

ಮನ್ನತ್ ತೊರೆದ ಶಾರುಖ್, ಐಷಾರಾಮಿ 2BHK ಮನೆ ಬಾಡಿಗೆಗೆ ಪಡೆದ ಗೌರಿ ಖಾನ್‌

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್, ಮನ್ನತ್ ಮನೆಯ ನವೀಕರಣದ ಹಿನ್ನಲೆಯಲ್ಲಿ ತಮ್ಮ ಸಿಬ್ಬಂದಿಗಾಗಿ ₹1.35 ಲಕ್ಷ ಮಾಸಿಕ ಬಾಡಿಗೆಗೆ 2BHK ಅಪಾರ್ಟ್‌ಮೆಂಟ್‌ನ್ನು ಬಾಡಿಗೆಗೆ ಪಡೆದಿದ್ದಾರೆ. ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಮುಂಬೈನ ಪಾಲಿ ಹಿಲ್‌ನಲ್ಲಿದೆ. 

Read Full Story

11:04 AM (IST) Jun 10

Photos - ಕನ್ನಡ ನಿರ್ಮಾಪಕನ ಜೊತೆ ಎಂಗೇಜ್‌ ಆದ 'ಕೃಷ್ಣ ರುಕ್ಕು' ಸಿನಿಮಾ ನಟಿ ಲೇಖಾ ಚಂದ್ರ!

ನಟಿ ಲೇಖಾ ಚಂದ್ರ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Read Full Story

10:33 AM (IST) Jun 10

ಭಾರೀ ಪ್ರಬಲವಾಗಿರೋ ದೇವಸ್ಥಾನದಲ್ಲಿ ಮಾಂಸಾಹಾರ ತಿಂದ ದಂಪತಿ; ಬಿಗ್‌ ಡ್ರಾಮಾ ಸೃಷ್ಟಿ!

ತಿರುವಣ್ಣಾಮಲೈ ಅಣ್ಣಾಮಲೈಯಾರ್ ದೇವಸ್ಥಾನದಲ್ಲಿ ಒಂದು ಜೋಡಿ ಮಾಡಿದ್ದ ಡ್ರಾಮಾ, ಭಕ್ತರನ್ನೆಲ್ಲಾ ಬೆಚ್ಚಿ ಬೀಳಿಸಿದೆ. ದೇವಸ್ಥಾನದ ಆವರಣದಲ್ಲಿ ದೂರು ದಾಖಲಾದ ನಂತರ, ಪೊಲೀಸರು ಆ ಜೋಡಿಯನ್ನು ವಿಚಾರಣೆಗೆ ಕರೆದೊಯ್ದರು.
Read Full Story

10:33 AM (IST) Jun 10

ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ 5ನೇ ದಿನ ಬಾಕ್ಸ್ ಆಫೀಸ್ ಕಲೆಕ್ಷನ್

Kamal Hassan's Thug Life: ಕರ್ನಾಟಕದಲ್ಲಿ ನಿಷೇಧಕ್ಕೊಳಗಾಗಿರುವ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಐದನೇ ದಿನಕ್ಕೆ ಕಡಿಮೆ ಕಲೆಕ್ಷನ್ ಎಷ್ಟಿದೆ ಗೊತ್ತಾ?

Read Full Story

10:17 AM (IST) Jun 10

ಪತ್ನಿ ಆರತಿ ಜೊತೆ ಮನಸ್ತಾಪ, ಗಾಯಕಿ ಜೊತೆ ಸಂಬಂಧ; ಈಗ ಗುಡ್‌ನ್ಯೂಸ್‌ ಕೊಟ್ಟ Actor Ravi Mohan!

ಪತ್ನಿ ಆರತಿಯಿಂದ ದೂರವಾಗಿ, ಗಾಯಕಿ ಕೆನಿಷಾ ಫ್ರಾನ್ಸಿಸ್‌ ಜೊತೆ ಸಂಬಂಧ ಬೆಳೆಸಿರೋ ನಟ ರವಿ ಮೋಹನ್‌ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಬ್ರೋಕೋಡ್‌ ಎಂಬ ಸಿನಿಮಾವನ್ನು ಅನೌನ್ಸ್‌ ಮಾಡಿರುವ ಅವರೀಗ, ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. 

Read Full Story

09:45 AM (IST) Jun 10

ತನಗಿಂತ 8 ವರ್ಷ ದೊಡ್ಡವಳಾದ ಜೈನಬ್‌ ಜೊತೆ ಮದುವೆಯಾಗಿದ್ದೇಕೆ ನಟ ನಾಗಾರ್ಜುನ ಮಗ ಅಖಿಲ್?

ಅಖಿಲ್ ಅಕ್ಕಿನೇನಿ ಮದುವೆ ಆಗಿದ್ದು ವ್ಯಾಪಾರಿ ಮಗಳು ಜೈನಬ್ ರವ್‌ಡ್ಜೀ ಜೊತೆ. ಆದ್ರೆ ಇಬ್ಬರ ನಡುವೆ ವಯಸ್ಸಿನ ಅಂತರ ಇದೆ. ಇದರ ಹಿಂದಿನ ಕಥೆ ಏನು ಅಂತ ತಿಳ್ಕೊಳ್ಳೋಣ.

Read Full Story

More Trending News