ಬಿಗ್ ಬಾಸ್ ಬ್ರೇಕಿಂಗ್ : ಈ ವಾರ ಗೆಲ್ಲುವ ಸ್ಪರ್ಧಿ ಮನೆಯಿಂದ ಹೊರಗೆ ?

Published : Dec 27, 2017, 03:00 PM ISTUpdated : Apr 11, 2018, 12:55 PM IST
ಬಿಗ್ ಬಾಸ್ ಬ್ರೇಕಿಂಗ್ : ಈ ವಾರ ಗೆಲ್ಲುವ ಸ್ಪರ್ಧಿ ಮನೆಯಿಂದ ಹೊರಗೆ ?

ಸಾರಾಂಶ

ವೈಲ್ಡ್ ಕಾರ್ಡ್'ನಲ್ಲಿ ಎಂಟ್ರಿ ಪಡೆದಿದ್ದ ನಟಿ ಸಂಯುಕ್ತ ಹೆಗಡೆ ಕಳೆದ ವಾರ ಬೆಗ್'ಬಾಸ್ ಮನೆಯಲ್ಲಿ ಗೇಮ್ ನಡೆಯುವ ವೇಳೆ ಸ್ಪರ್ಧಿ ಸಮೀರ್ ಆಚಾರ್ಯ ಮೇಲೆ ಹಲ್ಲೆ ನಡೆಸಿದ್ದರು

ಕನ್ನಡ ಬಿಗ್'ಬಾಸ್'ನ 5ನೇ ಆವೃತ್ತಿ ಈ ಬಾರಿ ತನ್ನದೆ ರೀತಿಯಲ್ಲಿ ವೀಕ್ಷಕರಿಂದ ಹೆಚ್ಚು ಮನರಂಜನೆ ಪಡೆದುಕೊಳ್ಳುತ್ತಿದೆ. ಈಗಾಗಲೇ 10 ವಾರಗಳು ಶೋ ನಡೆದಿದ್ದು, ಹಲ್ಲೆ ಮಾಡಿದ ಸಂಯುಕ್ತ ಹೆಗೆಡೆ ಸೇರಿದಂತೆ 10 ಮಂದಿ ಮನೆಯಿಂದ ಹೊರ ಹೋಗಿದ್ದಾರೆ.

ವೈಲ್ಡ್ ಕಾರ್ಡ್'ನಲ್ಲಿ ಎಂಟ್ರಿ ಪಡೆದಿದ್ದ ನಟಿ ಸಂಯುಕ್ತ ಹೆಗಡೆ ಕಳೆದ ವಾರ ಬೆಗ್'ಬಾಸ್ ಮನೆಯಲ್ಲಿ ಗೇಮ್ ನಡೆಯುವ ವೇಳೆ ಸ್ಪರ್ಧಿ ಸಮೀರ್ ಆಚಾರ್ಯ ಮೇಲೆ ಹಲ್ಲೆ ನಡೆಸಿದ್ದರು. ನಿಯಮ ಉಲ್ಲಂಘಿಸಿದ ಕಾರಣ ಮನೆಯಿಂದ ಹೊರ ಕಳುಹಿಸಲಾಗಿತ್ತು.

ನಾಳೆ ಶನಿವಾರ 11ನೇ ವಾರದದ ಎಲಿಮೆನೇಟೆಡ್ ಕಾರ್ಯಕ್ರಮದಲ್ಲಿ ಗೆಲ್ಲುವ ಸ್ಪರ್ಧಿಯಲ್ಲಿ ಒಬ್ಬರಾದ ಹಾಗೂ ಸಂಯುಕ್ತ ಹೆಗಡೆಯಿಂದ ಹಲ್ಲೆಗೊಳಗಾದ ಸಮೀರ್ ಆಚಾರ್ಯ ಎಲಿಮೆನೇಟ್ ಆಗಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಸತ್ಯಾಸತ್ಯತೆಯ ಬಗ್ಗೆ 2 ದಿನದ ನಂತರ ನಿಜಾಂಶ ಹೊರಬೀಳಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಯುದ್ಧಕ್ಕೆ ಸಿದ್ಧ, ನಾವು ನಮ್ಮ ಮಾತಿಗೆ ಬದ್ಧ: ಮಾರ್ಕ್‌ ಸಿನಿಮಾದ ವೇದಿಕೆಯಲ್ಲಿ ಗರ್ಜಿಸಿದ್ಯಾಕೆ ಕಿಚ್ಚ ಸುದೀಪ್‌?
ದರ್ಶನ್ ಪುತ್ರ ವಿನೀಶ್ ನೋಡಿ ತುಂಬಾ ನೋವಾಯಿತು.. 45 ಚಿತ್ರದ ಬಗ್ಗೆ ಶಿವಣ್ಣ ಹೇಳಿದ್ದೇನು?