ಮುಗುಳ್ನಗೆಯಲ್ಲಿ ಒಂದಾದ ಗಣೇಶ್, ಅಮೂಲ್ಯ

Published : Dec 02, 2016, 10:12 AM ISTUpdated : Apr 11, 2018, 12:43 PM IST
ಮುಗುಳ್ನಗೆಯಲ್ಲಿ ಒಂದಾದ ಗಣೇಶ್, ಅಮೂಲ್ಯ

ಸಾರಾಂಶ

ಗಾಂಧಿನಗರಿಗರ ಪ್ರಕಾರ ಗಣೇಶ್ ಮತ್ತು ಅಮೂಲ್ಯ ಇದೊಂದು ಲಕ್ಕೀಪೇರ್. ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಷನ್​'ನ ಸಿನಿಮಾ ಇದಾಗಿದ್ದು , ಮುಂಗಾರುಮಳೆ, ಗಾಳೀಪಟ ನಂತರ ಈ ಜೋಡಿ ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಗಣೀ-ಅಮ್ಮು ಆಗಲೆ ಸಿನಿಮಾ ಕಾಂಬಿನೆಷನ್ ನೋಡಿ ಮುಗುಳುನಗೆ ಬೀರುತ್ತಿದ್ಧಾರೆ.

ಬೆಂಗಳೂರು(ಡಿ.02): ಗಣೇಶ್ ಅಮೂಲ್ಯ ಮತ್ತೆ ಒಟ್ಟಿಗೆ ಅಬಿನಯಿಸುತ್ತಿದ್ದಾರೆ. ಚೆಲುವಿನ ಚಿತ್ತಾರ, ಶ್ರಾವಣಿ ಸುಬ್ರಮಣ್ಯ, ಖುಷಿಖುಷಿಯಾಗಿ, ನಂತರ ನಾಲ್ಕನೇ ಬಾರಿ ಮುಗುಳುನಗೆ ಸಿನಿಮಾದಲ್ಲಿ ಒಂದಾಗಿದ್ದಾರೆ.

ಗಾಂಧಿನಗರಿಗರ ಪ್ರಕಾರ ಗಣೇಶ್ ಮತ್ತು ಅಮೂಲ್ಯ ಇದೊಂದು ಲಕ್ಕೀಪೇರ್. ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಷನ್​'ನ ಸಿನಿಮಾ ಇದಾಗಿದ್ದು , ಮುಂಗಾರುಮಳೆ, ಗಾಳೀಪಟ ನಂತರ ಈ ಜೋಡಿ ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಗಣೀ-ಅಮ್ಮು ಆಗಲೆ ಸಿನಿಮಾ ಕಾಂಬಿನೆಷನ್ ನೋಡಿ ಮುಗುಳುನಗೆ ಬೀರುತ್ತಿದ್ಧಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Kannada Serials: ಸೀರಿಯಲ್​ ನಾಯಕಿಯರು ಭಾರಿ ಸಂಕಷ್ಟದಲ್ಲಿ! ದೀಪಾ, ನಿಧಿ ಆಯ್ತು ಈಗ ಭಾರ್ಗವಿಯೂ ಜೈಲಿಗೆ- ಏನಾಗ್ತಿದೆ ಇಲ್ಲಿ? ​
Amruthadhaare Serial: ಬಲು ಕಿಲಾಡಿ ಈ ಅಜ್ಜಿ! ಕೊನೆ ಆಸೆ ಈಡೇರಿಸಿಕೊಳ್ತೇನಂತ ಸತ್ತೇ ಹೋಗೋದಾ? ಮಾಡಿದ್ದೇನು ನೋಡಿ!