ರಿಲೀಸ್'ಗೂ ಮುನ್ನ ರಾಜು ಕನ್ನಡ ಮೀಡಿಯಂ ಚಿತ್ರಕ್ಕೆ ವಿಘ್ನ; ಚಿತ್ರ ರಿಲೀಸ್'ಗೆ ಕೋರ್ಟ್'ನಿಂದ ತಡೆ

Published : Nov 06, 2017, 07:19 PM ISTUpdated : Apr 11, 2018, 01:12 PM IST
ರಿಲೀಸ್'ಗೂ ಮುನ್ನ ರಾಜು ಕನ್ನಡ ಮೀಡಿಯಂ ಚಿತ್ರಕ್ಕೆ ವಿಘ್ನ; ಚಿತ್ರ ರಿಲೀಸ್'ಗೆ ಕೋರ್ಟ್'ನಿಂದ ತಡೆ

ಸಾರಾಂಶ

ಕನ್ನಡದ ಮತ್ತೊಂದು ಚಿತ್ರ ಬಿಡುಗಡೆಗೆ ಮುನ್ನವೇ ವಿವಾದ ಸೃಷ್ಟಿಸಿದೆ. ಇಬ್ಬರು ನಿರ್ಮಾಪಕರ ಒಳ ಜಗಳದಿಂದಾಗಿ ಬಹುನಿರೀಕ್ಷಿತ 'ರಾಜು ಕನ್ನಡ ಮೀಡಿಯಂ' ಚಿತ್ರ ಕೋರ್ಟ್ ಮೆಟ್ಟಿಲೇರಿದೆ.  ಫಸ್ಟ್ ರ್ಯಾಂಕ್  ರಾಜು ಗುರುನಂದನ್ ಅಭಿನಯದ 'ರಾಜು ಕನ್ನಡ ಮೀಡಿಯಂ' ಚಿತ್ರ ಬಿಡುಗಡೆಗೆ ಸಿಟಿ ಸಿವಿಲ್ ಕೋರ್ಟ್​ನಿಂದ ತಡೆ ತಂದಿರೋದು ಬೇರೆ ಯಾರೂ ಅಲ್ಲ, ಸ್ವತಃ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಡಾ. ಎನ್​. ಲಕ್ಷ್ಮೀಪತಿ.

ಬೆಂಗಳೂರು (ನ.06): ಕನ್ನಡದ ಮತ್ತೊಂದು ಚಿತ್ರ ಬಿಡುಗಡೆಗೆ ಮುನ್ನವೇ ವಿವಾದ ಸೃಷ್ಟಿಸಿದೆ. ಇಬ್ಬರು ನಿರ್ಮಾಪಕರ ಒಳ ಜಗಳದಿಂದಾಗಿ ಬಹುನಿರೀಕ್ಷಿತ 'ರಾಜು ಕನ್ನಡ ಮೀಡಿಯಂ' ಚಿತ್ರ ಕೋರ್ಟ್ ಮೆಟ್ಟಿಲೇರಿದೆ.  ಫಸ್ಟ್ ರ್ಯಾಂಕ್  ರಾಜು ಗುರುನಂದನ್ ಅಭಿನಯದ 'ರಾಜು ಕನ್ನಡ ಮೀಡಿಯಂ' ಚಿತ್ರ ಬಿಡುಗಡೆಗೆ ಸಿಟಿ ಸಿವಿಲ್ ಕೋರ್ಟ್​ನಿಂದ ತಡೆ ತಂದಿರೋದು ಬೇರೆ ಯಾರೂ ಅಲ್ಲ, ಸ್ವತಃ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಡಾ. ಎನ್​. ಲಕ್ಷ್ಮೀಪತಿ.

ತಮಗೆ ಮಾಹಿತಿ ನೀಡದೇ ನಿರ್ಮಾಪಕ ಸುರೇಶ್, ತಮ್ಮದೇ ಬ್ಯಾನರ್ ನಲ್ಲಿ ಸಿನಿಮಾ ರಿಲೀಸ್ ಮಾಡೋಕೆ ಮುಂದಾಗಿದ್ದಾರೆ ಅನ್ನೋದು ಲಕ್ಷ್ಮೀಪತಿ ಆರೋಪ. ಸುರೇಶ್ ಫಿಲ್ಮಸ್ ಮೂಲಕ ರಾಜು ಕನ್ನಡ ಮೀಡಿಯಂ ಚಿತ್ರ ನಿರ್ಮಿಸಲು ಆರಂಭಿಸಿದ್ದು, ಸುರೇಶ್ ಕೇವಲ 40 ಪರ್ಸೆಂಟ್ ದುಡ್ಡು ಹಾಕಿದ್ದಾರೆ. ತಾವು 60 ಪರ್ಸೆಂಟ್ ದುಡ್ಡು ಹಾಕಿರೋದಾಗಿ ಲಕ್ಷ್ಮೀಪತಿ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್ ಆಡಿರೋ ಮಾತು ಯಾರ ವಿರುದ್ಧ? ವಿಜಯಲಕ್ಷ್ಮೀ ದರ್ಶನ್ ಮಾತಿನ ಮರ್ಮವೇನು?
ಖ್ಯಾತ ನಟರೊಬ್ಬರ ಅಭಿಮಾನಿಗೆ ದೆಹಲಿ ಸ್ಪೋಟದ ನಂಟು; ಡಿಜಿಟಲ್ ಅರೆಸ್ಟ್ ಮಾಡಿ ₹5.5 ಲಕ್ಷ ಪಂಗನಾಮ!