
ಹಾಗಂತ ಇವರು ಹುಡುಗಿ ಅಲ್ಲ. ಕುಮಾರಸ್ವಾಮಿ ಎಂಬುವವರು ತಮ್ಮ ಅಡ್ಡ ಹೆಸರಾಗಿಟ್ಟುಕೊಂಡಿರುವುದು ಸ್ವಾತಿ ಎಂದು. ಆದರೆ, ಇವರು ಅಂಬರೀಶ್ ಅಭಿಮಾನಿಯಾಗಿದ್ದರಿಂದ ಸ್ವಾತಿ ಜತೆಗೆ ಅಂಬರೀಶ್ ಸೇರಿಸಿಕೊಂಡಿದ್ದಾರೆ. ಈ ಸ್ವಾತಿ ಅಂಬರೀಶ್ ನಿರ್ದೇಶನದ ಚಿತ್ರಕ್ಕೆ ಈಗಷ್ಟೆ ಮುಹೂರ್ತ ಆಗಿದೆ.
ಲೂಸ್ ಮಾದ ಯೋಗಿ ಕುಟುಂಬಕ್ಕೆ ಯುವರಾಣಿ ಆಗಮನ!
ಅಮೃತಾ ಚಿತ್ರದ ನಾಯಕಿ. ಈ ಹಿಂದೆ ‘ತಾಂಡವ’ ಚಿತ್ರಕ್ಕೆ ನಿರ್ಮಾಪಕರಾದವರು, ‘ದೇವದಾಸಿಯರು’ ಹೆಸರಿನ ಚಿತ್ರಕ್ಕೆ ತಾವೇ ನಿರ್ದೇಶನ, ನಿರ್ಮಾಣದ ಜತೆಗೆ ಪ್ರಮುಖ ಪಾತ್ರದಲ್ಲಿ ನಟಿಸಿದವರು. ಇದರ ನಡುವೆ ‘ರಾಮ್ಸೇತು’ ಚಿತ್ರಕ್ಕೂ ನಿರ್ಮಾಣ, ನಿರ್ದೇಶನದ ಸಾರಥಿಯಾಗಿದ್ದವರು ಸ್ವಾತಿ ಸುಂದರೇಶ್. ಈಗ ಪಕ್ಕಾ ಒಂದು ಕಮರ್ಷಿಯಲ್ ಸಿನಿಮಾ ಶುರು ಮಾಡಿದ್ದು,
ಲೂಸ್ ಮಾದ ಯೋಗಿಯ ಲಿಟಲ್ ಪ್ರಿನ್ಸಸ್ 'ಶ್ರೀನಿಕಾ' ಪೋಟೋಸ್!
ಈ ‘ತಮಸ್’ ಚಿತ್ರದಲ್ಲಿ ಮಹೇಶ್ ಬ್ಲೈಂಡ್ ಆಗಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಹೈಲೈಟ್ ಅಂತೆ. ಇದೇ ತಿಂಗಳು 28ರಿಂದ ಶೂಟಿಂಗ್. ತಮಸ್ ಅಂದರೆ ಕತ್ತಲು ಅಂತ. ಇಲ್ಲಿ ಹೀರೋ ಬ್ಲೈಂಡ್. ಹೀಗಾಗಿ ಚಿತ್ರಕ್ಕೆ ಅದೇ ಹೆಸರಿಟ್ಟಿದ್ದಾರೆ.
ಅಂದಹಾಗೆ ಇದು ಕಾದಂಬರಿ ಆಧರಿಸಿದ ಸಿನಿಮಾ.ಚಿಕ್ಕಬಳ್ಳಾಪುರ, ರಾಮನಗರ, ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.