ಟೇಸ್ಟಿ ಚಿಪ್ಸ್ ಎಂದು ತಿಂದವನ ನಾಲಿಗೆಯೇ ಸುಟ್ಟೋಯ್ತು!

ಟೇಸ್ಟಿ ಚಿಪ್ಸ್ ಎಂದು ತಿಂದವನ ನಾಲಿಗೆಯೇ ಸುಟ್ಟೋಯ್ತು!

Published : Oct 18, 2019, 12:40 PM ISTUpdated : Oct 18, 2019, 12:45 PM IST

ಟೇಸ್ಟಿ ಟೇಸ್ಟಿ ಅಂತ ಚಿಪ್ಸ್ ಚಪ್ಪರಿಸುವ ಮುನ್ನ ಇಲ್ನೋಡಿ| ಚಳಿಯಾಗುತ್ತೆ ಎಂದು ಚಿಪ್ಸ್ ತಿನ್ನುವ ಮುನ್ನ ಎಚ್ಚರ| ಕೆಮಿಕಲ್ ಮಿಶ್ರಿತ ಚಿಪ್ಸ್ ತಿಂದು ನಾಲಿಗೆ ಸುಟ್ಟುಕೊಂಡ ಯುವಕ| ಕೆಮಿಕಲ್ ಮಿಶ್ರಿತ ಚಿಪ್ಸ್ ಕೊಟ್ಟ ಗೋಲ್ಡನ್ ಬೇಕರಿ ವಿರುದ್ಧ ಆಕ್ರೋಶ
 

ವಿಜಯಪುರ[ಅ.18]: ಚಳಿಯಾಗುತ್ತೆ ಎಂದು ಚಿಪ್ಸ್ ತಿನ್ನುವ ಮುನ್ನ ಎಚ್ಚರ. ಫ್ರೆಶ್ ಇದೆ ಎಂದು ಚಿಪ್ಸ್ ತಿಂದವನ ಕಥೆ ಏನಾಯ್ತು ಗೊತ್ತಾ? ಟೇಸ್ಟಿ ಟೇಸ್ಟಿ ಅಂತ ಚಿಪ್ಸ್ ಚಪ್ಪರಿಸುವ ಮುನ್ನ ಈ ಸುದ್ದಿಯನ್ನು ನೋಡಲೇಬೇಕು. 

 ಹೌದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಯುವಕನೊಬ್ಬ ಕೆಮಿಕಲ್ ಮಿಶ್ರಿತ ಚಿಪ್ಸ್ ತಿಂದು ನಾಲಿಗೆ ಸುಟ್ಟುಕೊಂಡಿದ್ದಾರೆ. ಇವರು ನಗರದ ಗೋಲ್ಡನ್ ಸ್ಟಾರ್ ಬೇಕರಿಯಲ್ಲಿ ಈ ಚಿಪ್ಸ್  ಖರೀದಿಸಿದ್ದರಂತೆ.

60 ರೂಪಾಯಿ ಆಲೂಗಡ್ಡೆ ಚಿಪ್ಸ್ ಖರೀದಿಸಿದ್ದ ಯುವಕ ವಿನೋದ್ ನಾಲಿಗೆ ಚಿಪ್ಸ್ ತಿಂದ ತಕ್ಷಣವೇ ಸುಟ್ಟುಕೊಂಡಿದೆ. ಸದ್ಯ ಕೆಮಿಕಲ್ ಮಿಶ್ರಿತ ಚಿಪ್ಸ್ ಕೊಟ್ಟ ಗೋಲ್ಡನ್ ಬೇಕರಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. 

'ಇಂಡಿ ನೂತನ ಜಿಲ್ಲೆ ಮಾಡದಿದ್ರೆ ಉಗ್ರ ಹೋರಾಟ'

24:50ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು: ಗ್ರಾ.ಪಂ. ಅಧ್ಯಕ್ಷ ಭೀಮನಗೌಡನ ಕೊಲೆ ರಹಸ್ಯ ಬಯಲು!
03:23ಭೀಮಾತೀರದ ಹಂತಕ ಬಾಗಪ್ಪನ ಬೆನ್ನಲ್ಲೇ, ಶಿಷ್ಯ ಸುಶೀಲ್ ಕಾಳೆಯೂ ಬರ್ಬರ ಹತ್ಯೆ!
03:32ವಿಜಯಪುರ ಭೀಮಾತೀರದ ಹಂತಕ ಬಾಗಪ್ಪ ಹರಿಜನ ಹತ್ಯೆ: ವಕೀಲ ರವಿ ಸಹೋದರನ ಕೈವಾಡ?
18:48ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು: ಮಗಳ ಸಾವಿನ ವರ್ಷದ ಬಳಿಕ ಸೇಡು ತೀರಿಸಿಕೊಂಡ ಅಪ್ಪ!
24:05ಸಾವಿನಿಂದ ಪಾರಾಗಿ ಬಂದವಳು ಪ್ರಕರಣಕ್ಕೆ ಕೊಟ್ಟಳು ಟ್ವಿಸ್ಟ್: ಹೆಂಡತಿ ಮಕ್ಕಳನ್ನ ಕೆನಾಲ್‌ಗೆ ನೂಕಿ ಡ್ರಾಮಾ ಮಾಡಿದ್ನಾ ಗಂಡ?
06:28ವಿಜಯಪುರ: 50 ಲಕ್ಷ ಸಾಲ ವಿಚಾರಕ್ಕೆ 4 ಮಕ್ಕಳ ಪ್ರಾಣ ಹೋಯ್ತಾ?
19:411 ಲಕ್ಷ ಅಸಲಿ ಹಣ ನೀಡಿದ್ರೆ 5 ಲಕ್ಷ ನಕಲಿ ಹಣ ಸಿಗುತ್ತೆ: ದೇಶದಲ್ಲಿ ಮತ್ತೆ ವ್ಯಾಪಿಸಿದ ಖೋಟಾ ನೋಟು ಜಾಲ
20:44ಹುಡುಗಿಯರ ಜತೆಗೆ ಪೋಲಿ ಪ್ರಿನ್ಸಿಪಾಲ್ ಚಾಟಿಂಗ್: ಸಚಿನ್‌ ಕುಮಾರನ ಚಳಿ ಬಿಡಿಸಿದ ವಿದ್ಯಾರ್ಥಿನಿಯರು!
07:20ದೇವಸ್ಥಾನಕ್ಕೆ ಹೋಗಬೇಡಿ, ದೇವರು ಕಸಕ್ಕೆ ಸಮಾನ, ವಿರಕ್ತಮಠದ ವೀರತಿಶಾನಂದ ಸ್ವಾಮೀಜಿ ವಿವಾದ!
09:20ಅಂಬೇಡ್ಕರ್‌ಗೆ ಅಮಿತ್‌ ಶಾ ಅವಮಾನ: ದಲಿತ ಸಂಘಟನೆಗಳಿಂದ ಪ್ರತಿಭಟನೆ, ವಿಜಯಪುರ ಬಂದ್!