ಡ್ರಗ್ಸ್‌ ಕೇಸ್‌: ಭಾರೀ ಅನುಮಾನ ಮೂಡಿಸಿದ ಮಂಗಳೂರು ಪೊಲೀಸರು ನಡೆ

Sep 8, 2021, 1:08 PM IST

ಮಂಗಳೂರು(ಸೆ.08): ಡ್ರಗ್ಸ್‌ ಕೇಸ್‌ಗೆ ಸಂಬಂಧಿಸಿದಂತೆ ಅನುಶ್ರೀಯನ್ನ ಯಾಕೆ ಆರೋಪಿಯನ್ನಾಗಿ ಮಾಡಿಲ್ಲ?. ಮಂಗಳೂರು ಪೊಲೀಸರ ನಡೆ ಭಾರೀ ಅನುಮಾನ ಮೂಡಿಸಿದೆ. ಆರೋಪಿ ಕಿಶೋರ್‌ ಶೆಟ್ಟಿ ಹೇಳಿಕೆ ಇದ್ರೂ ಅನುಶ್ರೀ ವಿರುದ್ಧ ಕ್ರಮ ಏಕೆ ತೆಗೆದುಕೊಂಡಿಲ್ಲ?. ಕಿಶೋರ್‌ ಶೆಟ್ಟಿ ಹೇಳಿಕೆ ಆಧಾರದ ಮೇಲೆ ವಿಚಾರಣೆಗೆ ಕರೆಸಿ ಅದಾದ ಬಳಿಕ ಅನುಶ್ರೀಯನ್ನ ಆರೋಪಿಯನ್ನಾಗಿ ಏಕೆ ಮಾಡಲಿಲ್ಲ ಎಂಬೆಲ್ಲ ಪ್ರಶ್ನೆಗಳು ಉದ್ಭವವಾಗಿವೆ. ಯಾರ ಒತ್ತಡ ಇದೆ ಮಂಗಳೂರು ಪೊಲೀಸರ ಮೇಲೆ ಎಂಬ ಪ್ರಶ್ನೆ ಎದ್ದಿದೆ. 

ನಿರೂಪಕಿ ಅನುಶ್ರೀಗೆ ಮತ್ತೆ ಸಂಕಷ್ಟ: ಡ್ರಗ್ಸ್ ತಗೊಂಡಿದ್ದು ಕನ್ಫರ್ಮ್?