ಪಾದರಾಯನಪುರದಲ್ಲಿ ಕೊರೊನಾ ಭಯ, ಕಾರ್ಪೋರೇಟರ್‌ಗೆ ಬರ್ತಡೇ ಸಂಭ್ರಮ.!

May 26, 2020, 5:41 PM IST

ಬೆಂಗಳೂರು (ಮೇ. 26): ಕೊರೊನಾ ಭಯ, ಕಾರ್ಪೋರೇಟರ್‌ಗೆ ಬರ್ತಡೇ ಸಂಭ್ರಮ. ಪಾದರಾಯನಪುರ ಪಕ್ಕದ ರಾಯಪುರದಲ್ಲಿ ಕಾರ್ಪೋರೇಟರ್ ಅಣ್ಣನ ಬರ್ತಡೇ. ಚಾಮರಾಜಪೇಟೆಯ ಬಿಜೆಪಿ ಮಂಡಲಾಧ್ಯಕ್ಷ ಕೇಶವ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮದಲ್ಲಿ ಪೌರ ಕಾರ್ಮಿಕರು, ಆರೋಗ್ಯ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಕಾಷ್ಟು ಪ್ರಮಾಣದಲ್ಲಿ ಜನ ಸೇರಿದ್ದರು. ಸಾಮಾಜಿಕ ಅಂತರವನ್ನಂತೂ ಕೇಳಲೇಬೇಡಿ..!

ಬೆಳಗಾವಿಗೆ ತಬ್ಲಿಘಿ ನಂತರ ಜಾರ್ಖಂಡ್‌ ಕಂಟಕ; ಕುಂದಾನಗರಿಯಲ್ಲಿ 13 ಪಾಸಿಟೀವ್ ಕೇಸ್