ಬೆಂಗಳೂರು (ಮೇ.27): ಅಂದು ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನವನಲ್ಲ ಎಂದಿದ್ದ ಶಾಸಕ ರಮೇಶ್ ಜಾರಕಿಹೊಳಿ ಹೊಸ ವರಸೆ ಇದು.
'ಹಣಕ್ಕಾಗಿ ‘ಸೀಡಿ ಲೇಡಿ’ ಬ್ಲಾಕ್ಮೇಲ್! ಜಾರಕಿಹೊಳಿ ಬಿಚ್ಚಿಟ್ಟ ಮಾಹಿತಿ
ಇದೀಗ ರಮೇಶ್ ಜಾರಕಿಹೊಳಿ ರಾಸಲೀಲೆ ಸೀಡಿ ಕೇಸ್ಗೆ ಹೊಸ ಟ್ವಿಸ್ಟ್ ಸಿಗುತ್ತಿದೆ. ಎಸ್ಐಟಿ ಮುಂದೆ ಜಾರಕಿಹೊಳಿ ಹೇಳುತ್ತಿರೋದೇನು.. ಸೀಡಿ ಪ್ರಕರಣದಲ್ಲಿನ ಅಸಲಿ ರಹಸ್ಯ ಇಲ್ಲಿದೆ.