ಡಿಕೆ ಸಾಹೇಬನಿಗೆ ಬಗಲ್ ಮೇ ದುಷ್ಮನ್ಸ್ ಕಡು ಕಾಟ: ಶತ್ರುನಾಶಕ್ಕೆ ಪ್ರತ್ಯಂಗಿರಾ ದೇವಿ ಮೊರೆ ಹೋದ್ರಾ ಡಿಸಿಎಂ?

ಡಿಕೆ ಸಾಹೇಬನಿಗೆ ಬಗಲ್ ಮೇ ದುಷ್ಮನ್ಸ್ ಕಡು ಕಾಟ: ಶತ್ರುನಾಶಕ್ಕೆ ಪ್ರತ್ಯಂಗಿರಾ ದೇವಿ ಮೊರೆ ಹೋದ್ರಾ ಡಿಸಿಎಂ?

Published : Jan 10, 2025, 01:37 PM IST

ಕುಂಭಕೋಣಂನಲ್ಲಿ ಪ್ರತ್ಯಂಗಿರಾ ದೇವಿಯ ದರ್ಶನ, ಕಾಂಚಿಪುರಂನ ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ ಸುದರ್ಶನ ಮಹಾಯಾಗ. ದೇವಭಕ್ತ ಡಿಕೆಶಿಯವ್ರಿಗೆ ಮುಖ್ಯಮಂತ್ರಿಯಾಗಲು ದೈವಬಲ ಸಾಥ್ ಕೊಡುತ್ತಾ? ಏನ್ ಹೇಳ್ತಾ ಇದೆ ಡಿಕೆ ಸಾಹೇಬನ ರಾಜಕೀಯ ಭವಿಷ್ಯ?.

ಬೆಂಗಳೂರು(ಜ.10): ಮೋರ್ ಸ್ಟ್ರಾಂಗ್ ಮೋರ್ ಎನಿಮೀಸ್, ಲೆಸ್ ಸ್ಟ್ರಾಂಗ್ ಲೆಸ್ ಎನಿಮೀಸ್, ನೋ ಸ್ಟ್ರಾಂಗ್ ನೋ ಎನಿಮೀಸ್.. ಹೀಗಂತ ಹೇಳ್ತಾನೇ ಇರೋ ಡಿ.ಕೆ. ಶಿವಕುಮಾರ್ ಅವ್ರಿಗೆ ಸುತ್ತಲೂ ಎನಿಮೀಗಳೇ. ದುಷ್ಮನ್ ಕಿದರ್ ಹೈ ಅಂದ್ರೆ, ಊರ್ ತುಂಬಾ ಹೈ ಅನ್ನೋ ಹಾಗಾಗಿದೆ ಡಿಕೆ ಪರಿಸ್ಥಿತಿ. ರಾಜಕೀಯದಲ್ಲಿ ಎತ್ತರೆತ್ತರಕ್ಕೆ ಏರ್ತಾ ಇದ್ದಂತೆ ಕಾಲೆಳೆಯೋ ಶತ್ರುಗಳು ಹೆಚ್ಚಾಗ್ತಾ ಇದ್ದಾರೆ. ಇಂಥಾ ಶತ್ರುಗಳನ್ನು ನಿವಾರಿಸಲು ಶತ್ರುವಿನಾಶಿನಿಯ ಸನ್ನಿಧಾನಕ್ಕೆ ಹೋಗಿದ್ದಾರೆ ಕನಕಾಪುರಾಧೀಶ. ಹಾಗಾದ್ರೆ ಡಿಕೆ ಮೊರೆ ಇಟ್ಟಿರೋ ಈ ರಣಭೈರವಿ ಯಾರು..? ಏನವಳ ಮಹಿಮೆ..? ಬಂಡೆ ಶತ್ರುಗಳನ್ನು ನಿವಾರಿಸ್ತಾಳಾ ಆ ರಣಭೈರವಿ..?

ಕುಂಭಕೋಣಂನಲ್ಲಿ ಪ್ರತ್ಯಂಗಿರಾ ದೇವಿಗೆ ಪೂಜೆ. ಇದ್ರ ಬೆನ್ನಲ್ಲೇ ಮತ್ತೊಂದು ಪವರ್‌ಫುಲ್ ದೇವಸ್ಥಾನದಲ್ಲಿ ಸುದರ್ಶನ ಮಹಾಯಾಗ. ಹಾಗಾದ್ರೆ ಡಿಸಿಎಂ ಡಿಕೆ ಶಿವಕುಮಾರ್ ಸುದರ್ಶನ ಮಹಾಯಗ ನಡೆಸಿದ್ದು ಯಾವ ದೇವಸ್ಥಾನದಲ್ಲಿ? ಆ ಪೂಜೆಯ ಉದ್ದೇಶ ಏನು?.

ಧಗಧಗ ದಾವಾಗ್ನಿಗೆ ಜನರ ಬದುಕೇ ಭಸ್ಮ: ಹಾಲಿವುಡ್ ಸೆಲೆಬ್ರಿಟಿಗಳ ಮನೆಯೆಲ್ಲಾ ಬೂದಿ.. ಬೂದಿ..!

ಕುಂಭಕೋಣಂನಲ್ಲಿ ಶತ್ರುವಿನಾಶಿನಿ ಪ್ರತ್ಯಂಗಿರಾ ದೇವಿಗೆ ಡಿಸಿಎಂ ಡಿಕೆ ಶಿವಕುಮಾರ್ ಪೂಜೆ. ಡಿಕೆ ಸುತ್ತಲಿನ ಶತ್ರುಗಳನ್ನು ನಿವಾರಿಸ್ತಾಳಾ ಆ ರಣಭೈರವಿ?. ಇದ್ರ ಬೆನ್ನಲ್ಲೇ ಮತ್ತೊಂದು ಪವರ್'ಫುಲ್ ದೇವಸ್ಥಾನದಲ್ಲಿ ಸುದರ್ಶನ ಮಹಾಯಾಗ.. ಹಾಗಾದ್ರೆ ಡಿಸಿಎಂ ಡಿಕೆ ಶಿವಕುಮಾರ್ ಸುದರ್ಶನ ಮಹಾಯಗ ನಡೆಸಿದ್ದು ಯಾವ ದೇವಸ್ಥಾನದಲ್ಲಿ..? ಆ ಪೂಜೆಯ ಉದ್ದೇಶ ಏನು?.

ಕುಂಭಕೋಣಂನಲ್ಲಿ ಪ್ರತ್ಯಂಗಿರಾ ದೇವಿಯ ದರ್ಶನ, ಕಾಂಚಿಪುರಂನ ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ ಸುದರ್ಶನ ಮಹಾಯಾಗ. ದೇವಭಕ್ತ ಡಿಕೆಶಿಯವ್ರಿಗೆ ಮುಖ್ಯಮಂತ್ರಿಯಾಗಲು ದೈವಬಲ ಸಾಥ್ ಕೊಡುತ್ತಾ? ಏನ್ ಹೇಳ್ತಾ ಇದೆ ಡಿಕೆ ಸಾಹೇಬನ ರಾಜಕೀಯ ಭವಿಷ್ಯ?.

ಒಂದೇ ದಿನ ತಮಿಳುನಾಡಿನ ಎರಡು ಪ್ರಸಿದ್ಧ ದೇವಸ್ಥಾನಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಕೊಟ್ಟಿದ್ದಾರೆ. ಕುಂಭಕೋಣಂನಲ್ಲಿ ಪ್ರತ್ಯಂಗಿರಾ ದೇವಿಯ ದರ್ಶನ, ಕಾಂಚಿಪುರಂನ ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ ಸುದರ್ಶನ ಮಹಾಯಾಗ. ದೇವಭಕ್ತ ಡಿಕೆಶಿಯವ್ರಿಗೆ ಮುಖ್ಯಮಂತ್ರಿಯಾಗಲು ದೈವಬಲ ಸಾಥ್ ಕೊಡುತ್ತಾ? ಏನ್ ಹೇಳ್ತಾ ಇದೆ ಡಿಕೆ ಸಾಹೇಬನ ರಾಜಕೀಯ ಭವಿಷ್ಯ? 

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
Read more