ಡಿಕೆ ಸಾಹೇಬನಿಗೆ ಬಗಲ್ ಮೇ ದುಷ್ಮನ್ಸ್ ಕಡು ಕಾಟ: ಶತ್ರುನಾಶಕ್ಕೆ ಪ್ರತ್ಯಂಗಿರಾ ದೇವಿ ಮೊರೆ ಹೋದ್ರಾ ಡಿಸಿಎಂ?

ಡಿಕೆ ಸಾಹೇಬನಿಗೆ ಬಗಲ್ ಮೇ ದುಷ್ಮನ್ಸ್ ಕಡು ಕಾಟ: ಶತ್ರುನಾಶಕ್ಕೆ ಪ್ರತ್ಯಂಗಿರಾ ದೇವಿ ಮೊರೆ ಹೋದ್ರಾ ಡಿಸಿಎಂ?

Published : Jan 10, 2025, 01:37 PM IST

ಕುಂಭಕೋಣಂನಲ್ಲಿ ಪ್ರತ್ಯಂಗಿರಾ ದೇವಿಯ ದರ್ಶನ, ಕಾಂಚಿಪುರಂನ ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ ಸುದರ್ಶನ ಮಹಾಯಾಗ. ದೇವಭಕ್ತ ಡಿಕೆಶಿಯವ್ರಿಗೆ ಮುಖ್ಯಮಂತ್ರಿಯಾಗಲು ದೈವಬಲ ಸಾಥ್ ಕೊಡುತ್ತಾ? ಏನ್ ಹೇಳ್ತಾ ಇದೆ ಡಿಕೆ ಸಾಹೇಬನ ರಾಜಕೀಯ ಭವಿಷ್ಯ?.

ಬೆಂಗಳೂರು(ಜ.10): ಮೋರ್ ಸ್ಟ್ರಾಂಗ್ ಮೋರ್ ಎನಿಮೀಸ್, ಲೆಸ್ ಸ್ಟ್ರಾಂಗ್ ಲೆಸ್ ಎನಿಮೀಸ್, ನೋ ಸ್ಟ್ರಾಂಗ್ ನೋ ಎನಿಮೀಸ್.. ಹೀಗಂತ ಹೇಳ್ತಾನೇ ಇರೋ ಡಿ.ಕೆ. ಶಿವಕುಮಾರ್ ಅವ್ರಿಗೆ ಸುತ್ತಲೂ ಎನಿಮೀಗಳೇ. ದುಷ್ಮನ್ ಕಿದರ್ ಹೈ ಅಂದ್ರೆ, ಊರ್ ತುಂಬಾ ಹೈ ಅನ್ನೋ ಹಾಗಾಗಿದೆ ಡಿಕೆ ಪರಿಸ್ಥಿತಿ. ರಾಜಕೀಯದಲ್ಲಿ ಎತ್ತರೆತ್ತರಕ್ಕೆ ಏರ್ತಾ ಇದ್ದಂತೆ ಕಾಲೆಳೆಯೋ ಶತ್ರುಗಳು ಹೆಚ್ಚಾಗ್ತಾ ಇದ್ದಾರೆ. ಇಂಥಾ ಶತ್ರುಗಳನ್ನು ನಿವಾರಿಸಲು ಶತ್ರುವಿನಾಶಿನಿಯ ಸನ್ನಿಧಾನಕ್ಕೆ ಹೋಗಿದ್ದಾರೆ ಕನಕಾಪುರಾಧೀಶ. ಹಾಗಾದ್ರೆ ಡಿಕೆ ಮೊರೆ ಇಟ್ಟಿರೋ ಈ ರಣಭೈರವಿ ಯಾರು..? ಏನವಳ ಮಹಿಮೆ..? ಬಂಡೆ ಶತ್ರುಗಳನ್ನು ನಿವಾರಿಸ್ತಾಳಾ ಆ ರಣಭೈರವಿ..?

ಕುಂಭಕೋಣಂನಲ್ಲಿ ಪ್ರತ್ಯಂಗಿರಾ ದೇವಿಗೆ ಪೂಜೆ. ಇದ್ರ ಬೆನ್ನಲ್ಲೇ ಮತ್ತೊಂದು ಪವರ್‌ಫುಲ್ ದೇವಸ್ಥಾನದಲ್ಲಿ ಸುದರ್ಶನ ಮಹಾಯಾಗ. ಹಾಗಾದ್ರೆ ಡಿಸಿಎಂ ಡಿಕೆ ಶಿವಕುಮಾರ್ ಸುದರ್ಶನ ಮಹಾಯಗ ನಡೆಸಿದ್ದು ಯಾವ ದೇವಸ್ಥಾನದಲ್ಲಿ? ಆ ಪೂಜೆಯ ಉದ್ದೇಶ ಏನು?.

ಧಗಧಗ ದಾವಾಗ್ನಿಗೆ ಜನರ ಬದುಕೇ ಭಸ್ಮ: ಹಾಲಿವುಡ್ ಸೆಲೆಬ್ರಿಟಿಗಳ ಮನೆಯೆಲ್ಲಾ ಬೂದಿ.. ಬೂದಿ..!

ಕುಂಭಕೋಣಂನಲ್ಲಿ ಶತ್ರುವಿನಾಶಿನಿ ಪ್ರತ್ಯಂಗಿರಾ ದೇವಿಗೆ ಡಿಸಿಎಂ ಡಿಕೆ ಶಿವಕುಮಾರ್ ಪೂಜೆ. ಡಿಕೆ ಸುತ್ತಲಿನ ಶತ್ರುಗಳನ್ನು ನಿವಾರಿಸ್ತಾಳಾ ಆ ರಣಭೈರವಿ?. ಇದ್ರ ಬೆನ್ನಲ್ಲೇ ಮತ್ತೊಂದು ಪವರ್'ಫುಲ್ ದೇವಸ್ಥಾನದಲ್ಲಿ ಸುದರ್ಶನ ಮಹಾಯಾಗ.. ಹಾಗಾದ್ರೆ ಡಿಸಿಎಂ ಡಿಕೆ ಶಿವಕುಮಾರ್ ಸುದರ್ಶನ ಮಹಾಯಗ ನಡೆಸಿದ್ದು ಯಾವ ದೇವಸ್ಥಾನದಲ್ಲಿ..? ಆ ಪೂಜೆಯ ಉದ್ದೇಶ ಏನು?.

ಕುಂಭಕೋಣಂನಲ್ಲಿ ಪ್ರತ್ಯಂಗಿರಾ ದೇವಿಯ ದರ್ಶನ, ಕಾಂಚಿಪುರಂನ ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ ಸುದರ್ಶನ ಮಹಾಯಾಗ. ದೇವಭಕ್ತ ಡಿಕೆಶಿಯವ್ರಿಗೆ ಮುಖ್ಯಮಂತ್ರಿಯಾಗಲು ದೈವಬಲ ಸಾಥ್ ಕೊಡುತ್ತಾ? ಏನ್ ಹೇಳ್ತಾ ಇದೆ ಡಿಕೆ ಸಾಹೇಬನ ರಾಜಕೀಯ ಭವಿಷ್ಯ?.

ಒಂದೇ ದಿನ ತಮಿಳುನಾಡಿನ ಎರಡು ಪ್ರಸಿದ್ಧ ದೇವಸ್ಥಾನಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಕೊಟ್ಟಿದ್ದಾರೆ. ಕುಂಭಕೋಣಂನಲ್ಲಿ ಪ್ರತ್ಯಂಗಿರಾ ದೇವಿಯ ದರ್ಶನ, ಕಾಂಚಿಪುರಂನ ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ ಸುದರ್ಶನ ಮಹಾಯಾಗ. ದೇವಭಕ್ತ ಡಿಕೆಶಿಯವ್ರಿಗೆ ಮುಖ್ಯಮಂತ್ರಿಯಾಗಲು ದೈವಬಲ ಸಾಥ್ ಕೊಡುತ್ತಾ? ಏನ್ ಹೇಳ್ತಾ ಇದೆ ಡಿಕೆ ಸಾಹೇಬನ ರಾಜಕೀಯ ಭವಿಷ್ಯ? 

23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
21:20ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
21:02ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್
18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:30ಲಾಂಗ್ ಡ್ರೈವ್ ಹೋಗುಮ, ಪ್ರೀತಿ ಮಾಡುಮ ಅಂದವನೇ ಬೆಂಕಿ ಇಟ್ಟ, ಸರೋಜ ಪ್ರೇಮ ಕತೆ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:35ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!
27:23ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
Read more