ACB Raid: ಭ್ರಷ್ಟ ಅಧಿಕಾರಿಗಳ ಆಸ್ತಿ ಮುಟ್ಟುಗೋಲು ಹೇಗೆ?

ACB Raid: ಭ್ರಷ್ಟ ಅಧಿಕಾರಿಗಳ ಆಸ್ತಿ ಮುಟ್ಟುಗೋಲು ಹೇಗೆ?

Published : Nov 26, 2021, 06:53 PM IST

ಭ್ರಷ್ಟರ ಬೇಟೆ ಅಂದರೆ ಒಂದೇ ದಿನದ ಸಂಭ್ರಮವಾ ? ರೈಡ್ ಮಾಡಿ ಲೋಡ್‌ಗಟ್ಟಲೆ ಸಿಕ್ಕಿದ್ರೂ ಭ್ರಷ್ಟರು ಯಾಕೆ ಅರೆಸ್ಟ್ ಆಗಲ್ಲ, ಅಂಥವರಿಗೆ ಯಾಕೆ ಶಿಕ್ಷೆಯಾಗಲ್ಲ ? ಭ್ರಷ್ಟರಿಗೆ ರಕ್ಷಾ ಕವಚವಾಗಿರೋದೇನು ? ಇದೆಲ್ಲವೂ ಸಮಾನ್ಯವಾಗಿ ಮೂಡೋ ಪ್ರಶ್ನೆಗಳು. ಎಲ್ಲ ಗೊಂದಲಗಳಿಗೆ ಇಲ್ಲದೆ ಉತ್ತರ.

ಭ್ರಷ್ಟರ ಬೇಟೆ ಅಂದರೆ ಒಂದೇ ದಿನದ ಸಂಭ್ರಮವಾ ? ರೈಡ್ ಮಾಡಿ ಲೋಡ್‌ಗಟ್ಟಲೆ ಸಿಕ್ಕಿದ್ರೂ ಭ್ರಷ್ಟರು ಯಾಕೆ ಅರೆಸ್ಟ್ ಆಗಲ್ಲ, ಅಂಥವರಿಗೆ ಯಾಕೆ ಶಿಕ್ಷೆಯಾಗಲ್ಲ ? ಭ್ರಷ್ಟರಿಗೆ ರಕ್ಷಾ ಕವಚವಾಗಿರೋದೇನು ? ಇದೆಲ್ಲವೂ ಸಮಾನ್ಯವಾಗಿ ಮೂಡೋ ಪ್ರಶ್ನೆಗಳು. ಎಲ್ಲ ಗೊಂದಲಗಳಿಗೆ ಇಲ್ಲದೆ ಉತ್ತರ.

ACB Raid: ಬಗೆದಷ್ಟು ಬಯಲಾಗುತ್ತಲೇ ಇದೆ ಕಲಬುರಗಿ PWD ಜೆಇ ಶಾಂತಗೌಡರ ಸಂಪತ್ತು, ಎಸಿಬಿ ಶಾಕ್

ದೇಶವೇ ಕರ್ನಾಟಕದ ಕಡೆ ನೋಡಿದೆ. ಕೋಟಿ ಕೋಟಿ ಆಸ್ತಿ, ಚಿನ್ನ, ಹಣ ಮಾಡಿಕೊಂಡಿದ್ದು ಹೇಗೆ ? ಮನೆಗೆ ನೀರಿಗೆಂದು ಹಾಕಿದ ಪೈಪ್‌ನಲ್ಲಿ ನೋಟಿನ ಕಂತೆಗಳು. ಬಾತ್‌ರೂಂ, ವಾಶ್ ಬೇಸಿನ್ ಪೈಪ್‌ನಲ್ಲೂ ದುಡ್ಡು. ಎಸಿಬಿ ನಡೆಸಿದ ದಾಳಿಯಲ್ಲಿ ಬಯಲಾಗಿದ್ದು ಬೃಹತ್ ಪ್ರಮಾಣದ ಅಕ್ರಮ ಸಂಪತ್ತಿನ ದಾಸ್ತಾನು. 

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more