ದರ್ಶನ್ ಹೊಡೆದಿಲ್ಲ ಬೈದಿದ್ದು ನಿಜ : ಅವರನ್ನು ನಾನೆ ಅಲ್ಲಿಂದ ಕಳಿಸಿದೆ

Jul 15, 2021, 3:00 PM IST

ಬೆಂಗಳೂರು (ಜು.15): ರಾತ್ರಿ 12.30 ರ ಸುಮಾರಿಗೆ  ಗಲಾಟೆಯಾಗಿದ್ದು ನಿಜ. ಆದರೆ ಹೊಡೆದಿಲ್ಲ. 15 ರಿಂದ 20 ಮಂದಿ ಇದ್ದರು. ನಮ್ಮ ಸಪ್ಲೈಯರ್ ಮೇಲೆ ಹಲ್ಲೆ ಮಾಡಿಲ್ಲ ಬೈದಿದ್ದರು ಎಂದು ಹೋಟೆಲ್ ಮಾಲೀಕ ಸಂದೇಶ್ ಹೇಳಿದರು.. 

ದರ್ಶನ್ ವಿರುದ್ದ ಗಂಭೀರ ಆರೋಪ : ಗೃಹ ಸಚಿವರ ಬಳಿಯೇ ಮನವಿ

ದರ್ಶನ್ ಫ್ರಸ್ಟ್ರುಯೇಷನ್‌ನಲ್ಲಿ ಬೈದಿದ್ದಾರೆ. ಭಾಷೆ ಸಮಸ್ಯೆ ಇಂದ ಹೀಗಾಯ್ತು.  ಬಳಿಕ ದರ್ಶನ್ ಅವರನ್ನು ನಾನು ಅಲ್ಲಿಂದ ಕಳಿಸಿದೆ. ಬಳಿಕ ನಾನು ನನ್ನ ನೌಕರನ ಬಳಿ ಕ್ಷಮೆ ಕೇಳಿದ್ದೇನೆ ಎಂದು ಸಂದೇಶ್  ಹೇಳಿದರು.