ದರ್ಶನ್ ಹೊಡೆದಿಲ್ಲ ಬೈದಿದ್ದು ನಿಜ : ಅವರನ್ನು ನಾನೆ ಅಲ್ಲಿಂದ ಕಳಿಸಿದೆ

ದರ್ಶನ್ ಹೊಡೆದಿಲ್ಲ ಬೈದಿದ್ದು ನಿಜ : ಅವರನ್ನು ನಾನೆ ಅಲ್ಲಿಂದ ಕಳಿಸಿದೆ

Suvarna News   | Asianet News
Published : Jul 15, 2021, 03:00 PM ISTUpdated : Jul 15, 2021, 03:13 PM IST

ರಾತ್ರಿ 12.30 ರ ಸುಮಾರಿಗೆ  ಗಲಾಟೆಯಾಗಿದ್ದು ನಿಜ. ಆದರೆ ಹೊಡೆದಿಲ್ಲ. 15 ರಿಂದ 20 ಮಂದಿ ಇದ್ದರು. ನಮ್ಮ ಸಪ್ಲೈಯರ್ ಮೇಲೆ ಹಲ್ಲೆ ಮಾಡಿಲ್ಲ ಬೈದಿದ್ದರು ಎಂದು ಹೋಟೆಲ್ ಮಾಲೀಕ ಸಂದೇಶ್ ಹೇಳಿದರು.. 

ದರ್ಶನ್ ಫ್ರಸ್ಟ್ರುಯೇಷನ್‌ನಲ್ಲಿ ಬೈದಿದ್ದಾರೆ. ಭಾಷೆ ಸಮಸ್ಯೆ ಇಂದ ಹೀಗಾಯ್ತು.  ಬಳಿಕ ದರ್ಶನ್ ಅವರನ್ನು ನಾನು ಅಲ್ಲಿಂದ ಕಳಿಸಿದೆ. ಬಳಿಕ ನಾನು ನನ್ನ ನೌಕರನ ಬಳಿ ಕ್ಷಮೆ ಕೇಳಿದ್ದೇನೆ ಎಂದು ಸಂದೇಶ್  ಹೇಳಿದರು.

ಬೆಂಗಳೂರು (ಜು.15): ರಾತ್ರಿ 12.30 ರ ಸುಮಾರಿಗೆ  ಗಲಾಟೆಯಾಗಿದ್ದು ನಿಜ. ಆದರೆ ಹೊಡೆದಿಲ್ಲ. 15 ರಿಂದ 20 ಮಂದಿ ಇದ್ದರು. ನಮ್ಮ ಸಪ್ಲೈಯರ್ ಮೇಲೆ ಹಲ್ಲೆ ಮಾಡಿಲ್ಲ ಬೈದಿದ್ದರು ಎಂದು ಹೋಟೆಲ್ ಮಾಲೀಕ ಸಂದೇಶ್ ಹೇಳಿದರು.. 

ದರ್ಶನ್ ವಿರುದ್ದ ಗಂಭೀರ ಆರೋಪ : ಗೃಹ ಸಚಿವರ ಬಳಿಯೇ ಮನವಿ

ದರ್ಶನ್ ಫ್ರಸ್ಟ್ರುಯೇಷನ್‌ನಲ್ಲಿ ಬೈದಿದ್ದಾರೆ. ಭಾಷೆ ಸಮಸ್ಯೆ ಇಂದ ಹೀಗಾಯ್ತು.  ಬಳಿಕ ದರ್ಶನ್ ಅವರನ್ನು ನಾನು ಅಲ್ಲಿಂದ ಕಳಿಸಿದೆ. ಬಳಿಕ ನಾನು ನನ್ನ ನೌಕರನ ಬಳಿ ಕ್ಷಮೆ ಕೇಳಿದ್ದೇನೆ ಎಂದು ಸಂದೇಶ್  ಹೇಳಿದರು. 

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!