ಲಾಕ್‌ಡೌನ್ 2.0 ಬಗ್ಗೆ ಕೇಂದ್ರದಿಂದ ಮಾರ್ಗಸೂಚಿ ಪ್ರಕಟ: ತುರ್ತು ಸಭೆ ಕರೆದ ಸಿಎಂ

Apr 15, 2020, 3:08 PM IST

ಬೆಂಗಳೂರು (ಏ. 15): ಲಾಕ್‌ಡೌನ್ ಮೇ 03 ರವರೆಗೆ ಮುಂದುವರೆದಿದೆ. ಕೇಂದ್ರದಿಂದ ಮಾರ್ಗಸೂಚಿ ಪ್ರಕಟವಾಗಿದೆ. ಈ ಹಿನ್ನಲೆಯಲ್ಲಿ ಸಿಎಂ ಯಡಿಯೂರಪ್ಪ ತುರ್ತು ಸಭೆ ಕರೆದಿದ್ದಾರೆ. ಏಪ್ರಿಲ್ 20 ರಿಂದ ಕಟ್ಟುನಿಟ್ಟಿನ ಲಾಕ್‌ಡೌನ್ ಇರುತ್ತದೆ. ಆ ನಂತರ ಹಾಟ್‌ಸ್ಪಾಟ್ ಹೊರತುಪಡಿಸಿ ಬೇರೆ ಕಡೆ ಸ್ವಲ್ಪ ಮಟ್ಟಿಗೆ ವಿನಾಯಿತಿ ಕೊಡಲಾಗುತ್ತದೆ. ಈ ವಿಚಾರವಾಗಿ ಸಿಎಂ ಹಿರಿಯ ಅಧಿಕಾರಿಗಳು, ಸಚಿವರ ಜೊತೆ ಸಭೆ ನಡೆಸಲಿದ್ದಾರೆ. 

ಕೊರೋನಾ ಸೋಂಕಿತ ಶಾಸಕನ ಭೇಟಿಯಾದ ಸಿಎಂಗೆ ಕ್ವಾರಂಟೈನ್!