ಧರಣಿ ನಿರತ ಸಾರಿಗೆ ನೌಕರರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಖಡಕ್ ಮಾತು

Apr 13, 2021, 3:30 PM IST

ಬೆಂಗಳೂರು, (ಏ.13):   6ನೇ ವೇತನ ಆಯೋಗವನ್ನು ಜಾರಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಆರಂಭಿಸಿರುವ ಮುಷ್ಕರ 7ದಿನಕ್ಕೆ ತಲುಪಿದೆ.

 ಇಂದಿನಿಂದ ಸಾರಿಗೆ ನೌಕರರ ಕುಟುಂಬದಿಂದ ಚಳುವಳಿ..!

 ಸರ್ಕಾರದ ವಿರುದ್ಧ ನೌಕರರು ತೀವ್ರವಾದ ಹೋರಾಟ ಆರಂಭಿಸಿದ್ದಾರೆ. ಯಾವ ನೌಕರರು ಮುಷ್ಕರದಲ್ಲಿ ಭಾಗಿಯಾಗದೇ ಕರ್ತವ್ಯಕ್ಕೆ ಹಾಜರಾಗಿದ್ದಾರೋ ಅವರಿಗೆಲ್ಲಾ ಸಂಬಳ ನೀಡಲಾಗಿದೆ, ಮುಷ್ಕರ ನಿರತ ನೌಕರರ ಸಂಬಳ ಕಡಿತಗೊಳಿಸಲಾಗಿದೆ. ಇನ್ನು ಈ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು ಹೀಗೆ