ಸ್ಪಂದನಾ ಒಬ್ಬರಲ್ಲ, ಇಬ್ಬರು ಮಕ್ಕಳ ಬಿಟ್ಟು ಹೋದಳು: ನಿರ್ದೇಶಕ ತರುಣ್ ಸುಧೀರ್ ಅಳಲು

ಸ್ಪಂದನಾ ಒಬ್ಬರಲ್ಲ, ಇಬ್ಬರು ಮಕ್ಕಳ ಬಿಟ್ಟು ಹೋದಳು: ನಿರ್ದೇಶಕ ತರುಣ್ ಸುಧೀರ್ ಅಳಲು

Published : Aug 09, 2023, 11:47 AM IST

ಎಷ್ಟು ಸಾರಿ ಸ್ಪಂದನಾ ನಮಗೆ ಅಡುಗೆ ಮಾಡಿ ಹಾಕಿದ್ದಾರೆ ಎಂಬುದನ್ನು ಲೆಕ್ಕವಿಡಲಾಗದು. ಅನೇಕ ಸಲ ಶೂಟಿಂಗ್ ಸ್ಪಾಟ್‌ಗೂ ಅವರು ಊಟ ತಂದು ನೀಡಿದ್ದಾರೆ. ಅವರು ನಮ್ಮನ್ನ ಅನ್ನಪೂರ್ಣೇಶ್ವರಿ ತರ ನೋಡಿಕೊಂಡಿದ್ದಾರೆ ಸ್ಪಂದನಾ ವಿಜಯ ರಾಘವೇಂದ್ರ ನಿಧನಕ್ಕೆ ನಿರ್ದೇಶಕ ತರುಣ್ ಸುಧೀರ್ ಸಂತಾಪ, 

ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ನನ್ನ ಕುಟುಂಬದ ತರ ಅವರ ಮನೆಯಲ್ಲೇ ಏನೇ ಸಮಾರಂಭವಾದರೂ ನಮ್ಮನ್ನು ಕರೆಯುತ್ತಿದ್ದರು. ಎಷ್ಟು ಸಾರಿ ಸ್ಪಂದನಾ ನಮಗೆ ಅಡುಗೆ ಮಾಡಿ ಹಾಕಿದ್ದಾರೆ ಎಂಬುದನ್ನು ಲೆಕ್ಕವಿಡಲಾಗದು. ಅನೇಕ ಸಲ ಶೂಟಿಂಗ್ ಸ್ಪಾಟ್‌ಗೂ ಅವರು ಊಟ ತಂದು ನೀಡಿದ್ದಾರೆ. ಅವರು ನಮ್ಮನ್ನ ಅನ್ನಪೂರ್ಣೇಶ್ವರಿ ತರ ನೋಡಿಕೊಂಡಿದ್ದಾರೆ. ಇದು ನನಗೇ ಶಾಕಿಂಗ್ ಎನಿಸಿದೆ ಇದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಇನ್ನು ರಾಘು ಇದನ್ನು ಹೇಗೆ ಸಹಿಸಿಕೊಳ್ಳುವನೋ ತಿಳಿಯದು. ರಾಘು ಹಾಗೂ ಮಗ ಶೌರ್ಯ ಇಬ್ಬರೂ ಸ್ಪಂದನಾ ಮೇಲೆ ಡಿಫೆಂಡ್ ಆಗಿದ್ದವರು. ಸ್ಪಂದನಾ ಒಬ್ಬರಲ್ಲ ಇಬ್ಬರೂ ಮಕ್ಕಳನ್ನು ಬಿಟ್ಟು ಹೋದಂತೆ ಅನಿಸುತ್ತಿದೆ. ಶೌರ್ಯನಿಗೂ ರಾಘೂವಿಗೂ ಏನೂ ವ್ಯತ್ಯಾಸವಿಲ್ಲ. ಮನಸ್ಸು ಮುರಿದು ಹೋಯ್ತು. ಇಷ್ಟು ಒಳ್ಳೆಯವರಿಗೆ ಏಕೆ ಹೀಗಾಗ್ತಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ನಿರ್ದೇಶಕ ತರುಣ್ ಸುಧೀರ್ ಭಾವುಕರಾಗಿದ್ದಾರೆ.

03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!