ಟಾಲಿವುಡ್ 'ಡಾರ್ಲಿಂಗ್' ಫ್ಯಾನ್ಸ್‌ಗೆ ಬಿಗ್ ಶಾಕ್: ಸೆಪ್ಟೆಂಬರ್ 28ಕ್ಕೆ ಬಿಡುಗಡೆ ಆಗ್ತಿಲ್ಲ ಸಲಾರ್..!

ಟಾಲಿವುಡ್ 'ಡಾರ್ಲಿಂಗ್' ಫ್ಯಾನ್ಸ್‌ಗೆ ಬಿಗ್ ಶಾಕ್: ಸೆಪ್ಟೆಂಬರ್ 28ಕ್ಕೆ ಬಿಡುಗಡೆ ಆಗ್ತಿಲ್ಲ ಸಲಾರ್..!

Published : Sep 04, 2023, 08:56 AM IST

ಪ್ರಭಾಸ್‌ ನಟನೆಯ ಸಲಾರ್‌ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಸಲಾರ್ ವರ್ಕ್ ಇನ್ನೂ ಕಂಪ್ಲೀಟ್ ಆಗದ ಕಾರಣ ಮುಂದಕ್ಕೆ ಹಾಕಲಾಗಿದೆ.
 

ಸೆಪ್ಟೆಂಬರ್ 18ರಂದು ವಿಘ್ನ ನಿವಾರಕ ಗಣೇಶ ಹಬ್ಬ. ಈ ಗಜಮುಖನ ಫೆಸ್ಟಿವಲ್ ಮುಗಿಯುತ್ತಿದ್ದಂತೆ ಸೆಪ್ಟೆಂಬರ್ 28ಕ್ಕೆ ಬೆಳ್ಳಿತೆರೆ ಮೇಲೆ ದೊಡ್ಡ ಹಬ್ಬವೊಂದು ನಡೆಯಬೇಕಿತ್ತು. ಅದು ಸಲಾರ್ ಹಬ್ಬ. ಇದು ಅಂತಿಂತಾ ಹಬ್ಬ ಅಲ್ಲ ಪ್ಯಾನ್ ಇಂಡಿಯಾ ಹಬ್ಬ ಆಗಬೇಕಿತ್ತು. ಆದ್ರೆ ಈಗ ಟಾಲಿವುಡ್ 'ಡಾರ್ಲಿಂಗ್' ಫ್ಯಾನ್ಸ್‌ಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಟಿಟೌನ್ ಡಾರ್ಲಿಂಗ್ ಪ್ರಭಾಸ್‌(Prabhas), ಸಲಾರ್ (Salaar) ಸಕ್ಸಸ್ ಕೊಡುತ್ತೆ ಅಂತ ಕಾಯ್ತಾ ಇದ್ರು. ಆದ್ರೆ ಸಲಾರ್ ರಿಲೀಸ್ ಡೇಟ್ ಬಿಡುಗಡೆ ಆಗೋದೇ ಡೌಟ್ ಆಗಿದೆ. ಎಲ್ಲ ಕೆಲಸದಲ್ಲೂ ಪರ್ಫೆಕ್ಟ್ ಆಗಿರೋ ಸಲಾರ್ ನಿರ್ದೇಶಕ ಪ್ರಶಾಂತ್ ನೀಲ್(Prashant Neel) ಹೇಳಿದ ಡೇಟ್‌ಗೆ ಸಲಾರ್ ಚಾಪ್ಟರ್ 1 ತೆರೆಗೆ ತರೋದ್ರಲ್ಲಿ ಮಾತ್ರ ಎಡವುತ್ತಿದ್ದಾರೆ. ಅದಕ್ಕೆ ಕಾರಣ ಸಲಾರ್ ವರ್ಕ್ ಇನ್ನೂ ಕಂಪ್ಲೀಟ್ ಆಗಿಲ್ಲ. ಸಲಾರ್‌ನಲ್ಲಿ ಸಿಜಿ ವರ್ಕ್ ಹೆಚ್ಚಿರೋದ್ರಿಂದ ಅದರ ಕೆಲಸ ನಡೆಯುತ್ತಿದೆ. ಹೇಳಿದ ಟೈಂಗೆ ಸಿಜಿ ಕೆಲದ ಕಂಪ್ಲೀಟ್ ಮಾಡೋಕೆ ಆಗುತ್ತಿಲ್ಲವಂತೆ. ಸಲಾರ್ ಮೇಲೆ ಸಿನಿ ಪ್ರೇಕ್ಷಕರಿಗೆ ಭಾರಿ ಭರವಸೆ ಇದೆ. ಯಾಕಂದ್ರೆ ಇದು ಕರ್ನಾಟಕ ಪ್ರೈಡ್ ಕೆಜಿಎಫ್ ಸೃಷ್ಟಿಕರ್ತ ಪ್ರಶಾಂತ್ ನೀಲ್ ಕಲ್ಪನೆಯಲ್ಲಿ ಸಿದ್ಧವಾಗಿರೋ ಸಿನಿಮಾ. ಈ ಸಿನಿಮಾದಿಂದಾದ್ರು ಪ್ರಭಾಸ್‌ಗೆ ಬಿಗ್ ಸಕ್ಸಸ್ ಸಿಗುತ್ತೆ ಅಂತ ಡಾರ್ಲಿಂಗ್ ಫ್ಯಾನ್ಸ್ ಕಾಯುತ್ತಿದ್ದಾರೆ. ಈಗ ದಿಢೀರ್ ಅಂತ ಕೊನೆ ಕ್ಷಣದಲ್ಲಿ ಸಲಾರ್ ಬಿಡುಗಡೆ ಮುಂದೂಡಿದ್ದು ಸರಿ ಅಲ್ಲ ಇದಕ್ಕೆ ಚಿತ್ರತಂಡ ಕ್ಷಮೆ ಕೇಳಬೇಕು ಅಂತ ಪ್ರಭಾಸ್ ಪ್ಯಾನ್ಸ್  ಸೋಷಿಯಲ್ ಮೀಡಿಯಾ ಟ್ರೆಂಡ್ ಮಾಡುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  Today Horoscope: ಈ ದಿನದ 12 ರಾಶಿಗಳ ಭವಿಷ್ಯ ಹೀಗಿದ್ದು, ಮಿಥುನ ರಾಶಿಯವರಿಗೆ ಲಾಭದಾಯಕ ದಿನ

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more