ಚಿತ್ರರಂಗದಲ್ಲಿ ಡೈರೆಕ್ಟರ್ ಆರ್. ಚಂದ್ರು ಹೊಸ ಸಾಹಸ..! RC ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಆರಂಭ!

ಚಿತ್ರರಂಗದಲ್ಲಿ ಡೈರೆಕ್ಟರ್ ಆರ್. ಚಂದ್ರು ಹೊಸ ಸಾಹಸ..! RC ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಆರಂಭ!

Published : Jan 25, 2024, 10:33 AM ISTUpdated : Jan 25, 2024, 10:35 AM IST

ಸ್ಯಾಂಡಲ್‌ವುಡ್‌ನ ಸ್ಟಾರ್ ಡೈರೆಕ್ಟರ್ ಆರ್. ಚಂದ್ರು ತಾಜ್ ಮಹಲ್ ಕಟ್ಟಿ ಪ್ರೇಮ್ ಕಹಾನಿ ಹೇಳಿ, ಶಿವಣ್ಣನನ್ನ ಮೈಲಾರಿ ಮಾಡಿ ಚಾರ್ ಮಿನಾರ್ ತೋರಿಸಿ ಗೆದ್ದಿದ್ರು. ಬಳಿಕ ಉಪ್ಪಿಯನ್ನ ಬ್ರಹ್ಮನನ್ನಾಗಿ ಮಾಡಿ. ಕೊನೆಗೆ ಡಿಂಪಲ್ ಕ್ವೀನ್ ರಚಿತಾಗೆ ಐ ಲವ್ ಯು ಅಂತಲೂ ಹೇಳಿಸಿದ್ರು.

ಇಷ್ಟಕ್ಕೆ ನಿಲ್ಲದ ಆರ್. ಚಂದ್ರು ಸಾಹಸ ಕೊನೆಗೆ ಕಬ್ಜ ಅನ್ನೋ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಗೆಲ್ಲುವಂತಾಯ್ತು. ಇದೀಗ ಈ ಸ್ಟಾರ್ ಡೈರೆಕ್ಟರ್ ಚಿತ್ರರಂಗದಲ್ಲಿ ಮತ್ತೆ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಡೈರೆಕ್ಟರ್ ಆರ್ ಚಂದ್ರು(Director R Chandru) ಈಗ ನಿರ್ಮಾಪಕ ಆಗುತ್ತಿದ್ದಾರೆ. ಹೊಸ ಟ್ಯಾಲೆಂಟ್‌ಗಳಿಂದ ಹಿಡಿದು ಬಿಗ್ ಬಜೆಟ್ ಸಿನಿಮಾಗಳ(Movies) ನಿರ್ಮಾಣ ಮಾಡಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ಕೊಡೋ ತಯಾರಿ ಮಾಡಿದ್ದಾರೆ. ಅದರ ಫಲವೇ ಆರ್ ಸಿ ಸ್ಟುಡಿಯೋಸ್(RC Studios) ನಿರ್ಮಾಣ ಸಂಸ್ಥೆ ಉದಯ. ಆರ್ ಸಿ ಅಂದ್ರೆ ಆರ್ ಚಂದ್ರು ಸ್ಟುಡಿಯೋಸ್ ಅಂತ ಅರ್ಥ. ಈ ನಿರ್ಮಾಣ ಸಂಸ್ಥೆಯನ್ನ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮುಖ್ಯಮಂತ್ರಿ ಸಿಎಂ ಸಿದ್ಧರಾಮಯ್ಯನವರು ಲಾಂಚ್ ಮಾಡಿದ್ರು. ಆರ್ ಚಂದ್ರು ಸಾಹಸಗಳನ್ನೆ ಮಾಡ್ತಾ ಬಂದಿದ್ದಾರೆ. ತಾಜ್‌ ಮಹಲ್ ಚಿತ್ರದಿಂದ ಹಿಡಿದು ಕಬ್ಜ ವರೆಗೂ ನಡೆದಿದ್ದೆಲ್ಲ ಚಂದ್ರುರ ಸಾಹಸವೇ. ಇದೀಗ ಆರ್ ಚಂದ್ರು ಸ್ಟುಡಿಯೋಸ್ ಕಟ್ಟಿರೋ ಈ ಡೈರೆಕ್ಟರ್ ಆ ನಿರ್ಮಾಣ ಸಂಸ್ಥೆಯಲ್ಲಿ ಒಟ್ಟಿಗೆ ಐದು ಸಿನಿಮಾ ನಿರ್ಮಾಣ ಮಾಡೋದಾಗಿ ಅನೌನ್ಸ್ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಪ್ರೇಮ್ 'KD' ಅಡ್ಡದಿಂದ ಬಂತು ಭರ್ಜರಿ ಸುದ್ದಿ! ಸಿನಿಮಾ ರಂಗು ಹೆಚ್ಚಿಸಲು ಬಂದ ನೋರಾ ಫತೇಹಿ..!

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more