ಚಿತ್ರರಂಗದಲ್ಲಿ ಡೈರೆಕ್ಟರ್ ಆರ್. ಚಂದ್ರು ಹೊಸ ಸಾಹಸ..! RC ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಆರಂಭ!

ಚಿತ್ರರಂಗದಲ್ಲಿ ಡೈರೆಕ್ಟರ್ ಆರ್. ಚಂದ್ರು ಹೊಸ ಸಾಹಸ..! RC ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಆರಂಭ!

Published : Jan 25, 2024, 10:33 AM ISTUpdated : Jan 25, 2024, 10:35 AM IST

ಸ್ಯಾಂಡಲ್‌ವುಡ್‌ನ ಸ್ಟಾರ್ ಡೈರೆಕ್ಟರ್ ಆರ್. ಚಂದ್ರು ತಾಜ್ ಮಹಲ್ ಕಟ್ಟಿ ಪ್ರೇಮ್ ಕಹಾನಿ ಹೇಳಿ, ಶಿವಣ್ಣನನ್ನ ಮೈಲಾರಿ ಮಾಡಿ ಚಾರ್ ಮಿನಾರ್ ತೋರಿಸಿ ಗೆದ್ದಿದ್ರು. ಬಳಿಕ ಉಪ್ಪಿಯನ್ನ ಬ್ರಹ್ಮನನ್ನಾಗಿ ಮಾಡಿ. ಕೊನೆಗೆ ಡಿಂಪಲ್ ಕ್ವೀನ್ ರಚಿತಾಗೆ ಐ ಲವ್ ಯು ಅಂತಲೂ ಹೇಳಿಸಿದ್ರು.

ಇಷ್ಟಕ್ಕೆ ನಿಲ್ಲದ ಆರ್. ಚಂದ್ರು ಸಾಹಸ ಕೊನೆಗೆ ಕಬ್ಜ ಅನ್ನೋ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಗೆಲ್ಲುವಂತಾಯ್ತು. ಇದೀಗ ಈ ಸ್ಟಾರ್ ಡೈರೆಕ್ಟರ್ ಚಿತ್ರರಂಗದಲ್ಲಿ ಮತ್ತೆ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಡೈರೆಕ್ಟರ್ ಆರ್ ಚಂದ್ರು(Director R Chandru) ಈಗ ನಿರ್ಮಾಪಕ ಆಗುತ್ತಿದ್ದಾರೆ. ಹೊಸ ಟ್ಯಾಲೆಂಟ್‌ಗಳಿಂದ ಹಿಡಿದು ಬಿಗ್ ಬಜೆಟ್ ಸಿನಿಮಾಗಳ(Movies) ನಿರ್ಮಾಣ ಮಾಡಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ಕೊಡೋ ತಯಾರಿ ಮಾಡಿದ್ದಾರೆ. ಅದರ ಫಲವೇ ಆರ್ ಸಿ ಸ್ಟುಡಿಯೋಸ್(RC Studios) ನಿರ್ಮಾಣ ಸಂಸ್ಥೆ ಉದಯ. ಆರ್ ಸಿ ಅಂದ್ರೆ ಆರ್ ಚಂದ್ರು ಸ್ಟುಡಿಯೋಸ್ ಅಂತ ಅರ್ಥ. ಈ ನಿರ್ಮಾಣ ಸಂಸ್ಥೆಯನ್ನ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮುಖ್ಯಮಂತ್ರಿ ಸಿಎಂ ಸಿದ್ಧರಾಮಯ್ಯನವರು ಲಾಂಚ್ ಮಾಡಿದ್ರು. ಆರ್ ಚಂದ್ರು ಸಾಹಸಗಳನ್ನೆ ಮಾಡ್ತಾ ಬಂದಿದ್ದಾರೆ. ತಾಜ್‌ ಮಹಲ್ ಚಿತ್ರದಿಂದ ಹಿಡಿದು ಕಬ್ಜ ವರೆಗೂ ನಡೆದಿದ್ದೆಲ್ಲ ಚಂದ್ರುರ ಸಾಹಸವೇ. ಇದೀಗ ಆರ್ ಚಂದ್ರು ಸ್ಟುಡಿಯೋಸ್ ಕಟ್ಟಿರೋ ಈ ಡೈರೆಕ್ಟರ್ ಆ ನಿರ್ಮಾಣ ಸಂಸ್ಥೆಯಲ್ಲಿ ಒಟ್ಟಿಗೆ ಐದು ಸಿನಿಮಾ ನಿರ್ಮಾಣ ಮಾಡೋದಾಗಿ ಅನೌನ್ಸ್ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಪ್ರೇಮ್ 'KD' ಅಡ್ಡದಿಂದ ಬಂತು ಭರ್ಜರಿ ಸುದ್ದಿ! ಸಿನಿಮಾ ರಂಗು ಹೆಚ್ಚಿಸಲು ಬಂದ ನೋರಾ ಫತೇಹಿ..!

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more