ಮೇರುನಟಿ ಚಂದನವನದ ನಗುಮೊಗದ ಚೆಲುವೆ ಲೀಲಮ್ಮ! ದೇವರ ಗುಡಿ ಸೇರಿದ ಅಭಿನೇತ್ರಿ !

ಮೇರುನಟಿ ಚಂದನವನದ ನಗುಮೊಗದ ಚೆಲುವೆ ಲೀಲಮ್ಮ! ದೇವರ ಗುಡಿ ಸೇರಿದ ಅಭಿನೇತ್ರಿ !

Published : Dec 10, 2023, 09:28 AM IST

ಪ್ರಾಣಿ ಪಶು ಪಕ್ಷಿಗಳೆಂದರೆ ಬಹಳವಾಗಿ ಪ್ರೀತಿಸುತ್ತಿದ್ದವರು ಲೀಲಾವತಿ. ಕೊನೆ ಉಸಿರೆಳೆಯುವ ಮುನ್ನವಷ್ಟೆ ಪಶು ಆಸ್ಪತ್ರೆ ಕಟ್ಟಿಸಿ ಉದ್ಘಾಟನೆ ಮಾಡಿ ತನ್ನ ಕೊನೆಯ ಆಸೆ ಈಡೇರಿಸಿಕೊಂಡಿದ್ದರು.

ಚಂದನವನದ ನಗುಮೊಗದ ಚೆಲುವೆ, ಸ್ವಾಭಾಮಾನದ  ನಲ್ಲೆ  ಕನ್ನಡ ಚಿತ್ರರಂಗದ(Kannada film industry)  ಶ್ರೇಷ್ಠ ಅಭಿನೇತ್ರಿ ಲೀಲಾವತಮ್ಮ ಇನ್ನಿಲ್ಲ. ನೆರೆ ಹೊರೆಯವರ ಮನೆಯಲ್ಲಿ ಮುಸುರೆ ಪಾತ್ರೆ ತೊಳೆದು ಬದುಕು ಕಟ್ಟಿಕೊಂಡ ಗಟ್ಟಿಗಿತ್ತಿ. ಜೀವನದುದ್ದಕ್ಕೂ ಮುಳ್ಳಿನ ಹಾದಿಯಲ್ಲೇ ನಡೆಯುತ್ತಾ  ಮೇರು ನಟಿಯಾಗಿ ನಿರ್ಮಾಪಕಿಯಾಗಿ ಬೆಳೆದು ಹೂವಿನ ಮಾಲೆ ಹಾಕಿಸಿಕೊಂಡ ಸ್ವಾಭಿಮಾನದ ನಟಿ. ದಕ್ಷಿಣ ಭಾರತ ಚಲನಚಿತ್ರರಂಗದಲ್ಲಿ  600ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ನಟಿ ಲೀಲಾವತಿ ಅವರಿಗೆ(Leelavathi) 85 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಕಳೆದ ಹಲವು ದಿನಗಳಿಂದ ಹಾಸಿಗೆ ಹಿಡಿದಿದ್ದರು. ತೀವ್ರ ಉಸಿರಾಟದ ತೊಂದರೆಯಿಂದಾಗಿ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು. ಲೀಲಾವತಿಯವರ ನಿಧನಕ್ಕೆ(Died) ಪ್ರಧಾನಿ ಮೋದಿಯವರಿಂದ ಹಿಡಿದು ಸಿಎಂ ಮಾಜಿ ಸಿಎಂ ಸೇರಿದಂತೆ ಸಿನಿಮಾ ರಾಜಕೀಯ ಎರಡೂ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ. ಲೀಲಾವತಿಯವರ ಏಕೈಕ ಪುತ್ರ ವಿನೋದ್ ರಾಜ್(Vinod Raj) ದುಖದ ಕಟ್ಟೆ ಒಡೆದಿದ್ದು. ಅವರನ್ನು ಈ ಸ್ಥಿತಿಯಲ್ಲಿ ನೋಡಲು ಎಂಥವರಿಗೂ ಕರುಳು ಚುರ್ ಎನ್ನುವಂತಿದೆ. ಇವರ ಬಾಂಧವ್ಯವನ್ನು ನೋಡಿ ತಾಯಿ ಮಗ ಅಂದ್ರೆ ಹೀಗಿರಬೇಕಪ್ಪಾ ಎಂದವರೆ ಹೆಚ್ಚು. ದೇವರ ಆಟ ಬಲ್ಲವರ್ಯಾರು . ವಿಧಿ ಬಹಳ ಕ್ರೂರಿ ಎನ್ನುವುದಷ್ಟೆ ಸತ್ಯ.

ಇದನ್ನೂ ವೀಕ್ಷಿಸಿ:  ಮಗನನ್ನು ಅನಾಥನನ್ನಾಗಿಸಿ ಹೋದ ಲೀಲಾವತಿ ! ಮುದ್ದಿನ ಪುತ್ರನಿಗೆ ಕಲಿಸಿದ್ದು ಅದೆಂಥಾ ಸಂಸ್ಕಾರ..?

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more