Jul 25, 2019, 3:29 PM IST
ಬೆಂಗಳೂರು (ಜು.25): ಜುಲೈ 6ರಂದು ಕಾಂಗ್ರೆಸ್- ಜೆಡಿಎಸ್ ಶಾಸಕರ ಸಾಮೂಹಿಕ ರಾಜೀನಾಮೆಯೊಂದಿಗೆ ಶುರುವಾದ ರಾಜಕೀಯ ಹೈಡ್ರಾಮಾದ ಒಂದು ಅಧ್ಯಾಯ ಮುಗಿದಿದೆ. ಆದರೆ, ಶಾಸಕರ ರಾಜೀನಾಮೆ Vs ಅನರ್ಹತೆ ವಿಚಾರ ಇನ್ನೂ ತೂಗುಯ್ಯಾಲೆಯಲ್ಲಿದೆ. ಈ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ...