ಉಮೇಶ್ ಜಾಧವ್ ಜನದ್ರೋಹಿ, ಧನಮೋಹಿ, ಪುತ್ರ ವ್ಯಾಮೋಹಿ: ಸುಭಾಷ್ ರಾಠೋಡ್

Apr 29, 2019, 8:00 PM IST

ಕಾಂಗ್ರೆಸ್ ಮತ್ತು ಬಿಜೆಪಿಗೆ ಚಿಂಚೋಳಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಉಮೇಶ್ ಜಾಧವ್ ಅವರ ಪುತ್ರ ಕಣಕ್ಕಿಳಿದಿದ್ದರೆ, ಸುಭಾಷ್ ರಾಠೋಡ್ ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದಿದ್ದಾರೆ.  ಸುವರ್ಣ ನ್ಯೂಸ್ ಜೊತೆ ಮಾತನಾಡಿದ  ಸುಭಾಷ್ ರಾಠೋಡ್, ಉಮೇಶ್ ಜಾಧವ್ ಮಾರಾಟದ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಅಪವಿತ್ರ ಕೆಲಸ ಮಾಡಿದ್ದಾರೆ, ಕ್ಷೇತ್ರದ ಜನರಿಗೆ ದ್ರೋಹ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.