ಗ್ರೇಟೆಸ್ಟ್​​ ಬ್ಯಾಂಕ್​ ರಾಬರಿಗೆ ಸಾಕ್ಷಿಯಾದ ಕರ್ನಾಟಕ! ದರೋಡೆಕೋರರಿಗೆ ಕರ್ನಾಟಕವೇ ಖಜಾನೆ!

ಗ್ರೇಟೆಸ್ಟ್​​ ಬ್ಯಾಂಕ್​ ರಾಬರಿಗೆ ಸಾಕ್ಷಿಯಾದ ಕರ್ನಾಟಕ! ದರೋಡೆಕೋರರಿಗೆ ಕರ್ನಾಟಕವೇ ಖಜಾನೆ!

Published : Jan 18, 2025, 04:50 PM IST

ಬೀದರ್​​ನ ಭಯಾನಕ ರಾಬರಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆದ್ರೆ ಈ ರಾಬಿರಿ ನಡೆದು 24 ಗಂಟೆಗಳಲ್ಲೇ ನಮ್ಮದೇ ರಾಜ್ಯದಲ್ಲಿ ಮತ್ತೊಂದು ಡೆಡ್ಲಿ ಬ್ಯಾಂಕ್​ ರಾಬರಿ ನಡೆದುಬಿಟ್ಟಿದೆ

ಜಸ್ಟ್​​ 70 ಸೆಕೆಂಡ್​​. ಒಂದು ದೊಡ್ಡ ದರೋಡೆ ನಡೆದೇಬಿಟ್ಟಿತ್ತು. ಬ್ಯಾಂಕ್​ ATM ತುಂಬಿಸಲು ಹಣ ಹೊತ್ತ ವ್ಯಾನ್​ ಬರುತ್ತೆ. ಆದ್ರೆ ವ್ಯಾನ್​ನಿಂದ ಹಣ ಹೊರಗೆ ಬರ್ತಿದ್ದಂತೆ ಅಲ್ಲಿಗೆ ಬರೋ ದರೋಡೆಕೋರರು. ಸಿಬ್ಬಂದಿಗಳ ಮೇಲೆ ಅಟ್ಯಾಕ್​​ ಹಣ ದರೋಡೆ. ಈ ರೀತಿಯ ಸೀನ್​​ಗಳನ್ನ ನಾವು ಸಿನಿಮಾಗಳಲ್ಲಿ ನೋಡಿದ್ವಿ. ಆದ್ರೆ ಇವತ್ತು ನಮಗೆ ರಿಯಲ್​ ಲೈಫ್​​ನಲ್ಲೇ ಅನುಭವವಾಗಿಬಿಟ್ಟಿದೆ.

ಯಸ್ , ನಾವು ಇವತ್ತು ಬೀದರ್​​ನ ಡೆಡ್ಲಿ ಬ್ಯಾಂಕ್​​ ರಾಬರಿಯ ಕೇಸ್​​ ಬಗ್ಗೆ ಹೇಳಲು ಹೊರಡಿದ್ದೇವೆ. ಖದೀಮರು ಹೇಗೆ ಆಪರೇಷನ್​ ಮಾಡಿದ್ರು. ನಂತರ ಹಣ ಕೊಳ್ಳೆ ಹೊಡೆದು ಹೇಗೆ ಎಸ್ಕೇಪ್​ ಆದ್ರು? ಪೊಲೀಸರು ಈ ಕೇಸ್​​ನಲ್ಲಿ ಮಾಡಿದ ಎಡವಟ್ಟುಗಳ ಕಂಪ್ಲೀಟ್​​ ಮಾಹಿತಿಯೇ ಇವತ್ತಿನ ಎಫ್​.ಐ.ಆರ್

43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
17:53Suvarna Focus: ಖಮೇನಿ ಸಾಮ್ರಾಜ್ಯಕ್ಕೆ 15 ದಿನಗಳ ಗಡುವು.. ಯುದ್ಧದ ಸುಳಿವು! ಗುಡುಗಿದ ಟ್ರಂಪ್.. ನಡುಗದ ಇರಾನ್.. ಜಗತ್ತಿಗೇ ಕಂಟಕ!
21:32Suvarna Focus: ಟ್ರಂಪ್ ಅಂತಿಮ ಎಚ್ಚರಿಕೆ.. ಬಗ್ಗುತ್ತಾ ಇರಾನ್? ಗುಡುಗಿದ ಖಮೇನಿ.. ಅಮೆರಿಕಕ್ಕೆ 3 ಭಯಾನಕ ಎಚ್ಚರಿಕೆ!
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
Read more