ಚಾಮುಂಡಿ ಬೆಟ್ಟಕ್ಕೆ ಬಾರಾ... ವಿಶ್ವನಾಥ್‌ಗೆ ಮತ್ತೆ ಕುಕ್ಕಿದ ಸಾ.ರಾ.!

Sep 23, 2019, 1:57 PM IST

ಮೈಸೂರು (ಸೆ.23): ಹೊಸ ಸರ್ಕಾರ ರಚನೆಯಾಗಿ ಎರಡು ತಿಂಗಳಾದರೂ ಹಳೆ ದೋಸ್ತಿಗಳ ನಡುವೆ ಮಾತಿನ ಯುದ್ಧ ನಿಂತಿಲ್ಲ. ಎಚ್. ವಿಶ್ವನಾಥ್ ವಿರುದ್ಧ ಮತ್ತೆ ಶಾಸಕ ಸಾ.ರಾ. ಮಹೇಶ್ ತಿರುಗಿ ಬಿದ್ದಿದ್ದಾರೆ. ಚಾಮುಂಡೇಶ್ವರಿ ಮುಂದೆ ಬಂದು ಸತ್ಯ ನುಡಿವಂತೆ ಸವಾಲೆಸೆದಿದ್ದಾರೆ. ಇದೇ ವೇಳೆ ತನ್ನ ಮೇಲೆ ವಿಶ್ವನಾಥ್ ಗೆ ಯಾಕೆ ಸಿಟ್ಟು ಎಂದು ಕಾರಣ ಬಿಚ್ಚಿಟ್ಟಿದ್ದಾರೆ.