‘ಬಣ್ಣ ಹಾಕದೇ ರಮೇಶ್ ಜಾರಕಿಹೊಳಿ ನಾಟಕ’

Apr 26, 2019, 9:04 PM IST

ರಾಜಿನಾಮೆ ನೀಡುತ್ತೇನೆಂದು ಹೇಳಿಕೆ ನೀಡಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಸಚಿವ ಎಂ.ಟಿ.ಬಿ. ನಾಗರಾಜ್ ತಿರುಗಿಬಿದ್ದಿದ್ದಾರೆ. ರಮೇಶ್ ಜಾರಕಿಹೊಳಿಯದ್ದು ನಾಟಕ ಎಂದಿರುವ ನಾಗರಾಜ್, ಸರ್ಕಾರ ಬೀಳಲ್ಲ, ಸುಭದ್ರವಾಗಿದೆ ಎಂದು ಹೇಳಿದ್ದಾರೆ.