ಜೀವನದಲ್ಲೊಂದು ಆಸೆ ಇತ್ತು, ಅದು ಮುಗಿದುಹೋಗಿದೆ! ರೇವಣ್ಣ ಬಿಚ್ಚಿಟ್ಟ ಕನಸು

Jul 17, 2019, 5:02 PM IST

ಬೆಂಗಳೂರು (ಜು.17): ದೇವಸ್ಥಾನಗಳ ಭೇಟಿ ಮುಗಿಸಿ ಸಚಿವ ಎಚ್.ಡಿ.ರೇವಣ್ಣ ವಾಪಾಸಾಗಿದ್ದಾರೆ. ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ರೇವಣ್ಣ, ತಮ್ಮ ವಿರುದ್ಧದ ‘ಹಸ್ತಕ್ಷೇಪ’ ಆರೋಪಗಳನ್ನು ನಿರಾಕರಿಸಿದರು. ಇದೇ ವೇಳೆ ತಮಗಿದ್ದ ಒಂದು ಆಸೆಯ ಬಗ್ಗೆಯೂ ಹೇಳಿಕೊಂಡರು.