’IT ಚೀಫ್ BJP ಏಜೆಂಟ್; ದೇವೇಗೌಡ್ರ ಮೇಲೆ ಕೈ ಹಾಕಿದವ್ರು ಉಳಿಯಲ್ಲ!’

Mar 28, 2019, 4:24 PM IST

IT ದಾಳಿ ವಿಚಾರವಾಗಿ ಸಚಿವ ಎಚ್.ಡಿ. ರೇವಣ್ಣ ಬಿಜೆಪಿ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.  IT ಇಲಾಖೆ ಮುಖ್ಯಸ್ಥರು BJP  ಏಜೆಂಟ್ ಎಂದು ಆರೋಪಿಸಿರುವ ರೇವಣ್ಣ, ದೇವೇಗೌಡ್ರ ಮೇಲೆ ಕೈ ಹಾಕಿದವರು ಉಳಿಯಲ್ಲ ಎಂದು ಹೇಳಿದ್ದಾರೆ.