ಜಾಧವ್ ಪುತ್ರನಿಗೆ ಟಿಕೆಟ್ : ಬಿಜೆಪಿಯಲ್ಲೀಗ ‘ಸಂತೋಷ್ ಎಲ್ಲಿದ್ದೀರಪ್ಪ’ ಪ್ರಶ್ನೆ!

Apr 29, 2019, 4:50 PM IST

ಚಿಂಚೋಳಿ ಉಪಚುನಾವಣೆ ಅಭ್ಯರ್ಥಿ ವಿಚಾರವಾಗಿ  ಬಿಜೆಪಿಯಲ್ಲಿ ಅಪಸ್ವರ ಕೇಳಿಬಂದಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತ್ ಕುಮಾರ್‌ಗೆ ಟಿಕೆಟ್ ನೀಡುವಾಗ, ಡಿಎನ್‌ಎ ಆಧಾರದಲ್ಲಿ ಟಿಕೆಟ್ ಕೊಡಲಾಗುವುದಿಲ್ಲ ಎಂದಿದ್ದ ಸಂತೋಷ್ ಈಗ ಎಲ್ಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರು ಪ್ರಶ್ನಿಸುತ್ತಿದ್ದಾರೆ.