ಸಚಿವ ಪುಟ್ಟರಂಗ ಶೆಟ್ಟಿ ಲಂಚ ಪುರಾಣದಲ್ಲಿ ಹೊಸ ಟ್ವಿಸ್ಟ್!

Apr 27, 2019, 12:58 PM IST

ವಿಧಾನಸೌಧದಲ್ಲಿ ಸುಮಾರು 25 ಲಕ್ಷ ರೂ. ನಗದು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪುಟ್ಟರಂಗ ಶೆಟ್ಟಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಿಂದುಳಿದ ವರ್ಗಗಳ ಇಲಾಖೆಯ ಟೈಪಿಸ್ಟ್ ಮೋಹನ್‌ನನ್ನು ಬಂಧಿಸಿ ವಿಚಾರಣೆಕೊಳಪಡಿಸಿದ್ದರು. ಈಗ ವಿಚಾರಣೆಯ ವೇಳೆ ಪುಟ್ಟರಂಗ ಶೆಟ್ಟಿ ಏನು ಹೇಳಿದ್ದಾರೆ? ನೀವೇ ನೋಡಿ!