ಬಳ್ಳಾರಿ ಆರ್ ಟಿ ಒ ಏಜೆಂಟ್ ದಾದಾಪೀರ್ ಸಾವಿನ ಸುತ್ತ ಅನುಮಾನದ ಹುತ್ತ?

Aug 25, 2019, 1:34 PM IST

ಪರಪ್ಪನ ಅಗ್ರಹಾರಕ್ಕೆ ಬಂದ ಕೈದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಬಳ್ಳಾರಿ ಆರ್ ಟಿ ಒ ಏಜೆಂಟ್ ದಾದಾಪೀರ್ ಸಾವಿನ ಸುತ್ತ ಅನುಮಾನದ ಹುತ್ತ ಎದ್ದಿದೆ. ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿ ಬಾಯ್ಬಿಟ್ಟಿದ್ದಾರೆ ಏಜೆಂಟ್ ದಾದಾಪೀರ್.  ದಾದಾಪೀರ್ ಸಾವಿನ ಹಿಂದೆ ಸುಪಾರಿ ಸದ್ದು ಕೇಳಿ ಬರುತ್ತಿದೆ. ಏನಿದು ಸುಪಾರಿ ಕಥೆ? ಇಲ್ಲಿದೆ ನೋಡಿ.