ಜನಾರ್ದನ ರೆಡ್ಡಿ ಮಾಡಿದ 'ಅದೊಂದು’ ತಪ್ಪನ್ನೇ ಡಿಕೆಶಿ ಮಾಡಿದ್ದು ಬಂಧನಕ್ಕೆ ಕಾರಣ?

Sep 13, 2019, 1:01 PM IST

ಬೆಂಗಳೂರು/ಬಳ್ಳಾರಿ (ಸೆ.13): ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಂಧನಕ್ಕೆ ಹೊಸ ಕಾರಣವೊಂದನ್ನು ಹೂವಿನಹಡಗಲಿಯ ಮೈಲಾರಲಿಂಗೇಶ್ವರ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್‌ ಬಹಿರಂಗಪಡಿಸಿದರು. ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಒಡೆಯರ್,  ಈ ಹಿಂದೆ ಜನಾರ್ದನ ರೆಡ್ಡಿ ಕೂಡಾ ಅದೇ ತಪ್ಪನ್ನು ಮಾಡಿ ಜೈಲು ಸೇರಿದ್ದರು ಎಂದು ನೆನಪಿಸಿಕೊಂಡರು.

ಡಿಕೆಶಿ ‘ಅಕ್ರಮ ಹಣ ವ್ಯವಹಾರ’ ಆರೋಪ, ಬಂಧನ, ವಿಚಾರಣೆ, ರಾಜಕೀಯ ಬೆಳವಣಿಗೆ....ಇಲ್ಲಿದೆ ಸಮಗ್ರ ಮಾಹಿತಿ