ಬಿಜೆಪಿಯಲ್ಲಿ ‘ರಾಮ’ನಿಗೆ ವನವಾಸ? ಬಳ್ಳಾರಿಗೆ ಬರ್ತಾರೆ ಹೊಸ ಬಾಸ್?

Sep 16, 2019, 2:16 PM IST

ಬೆಂಗಳೂರು (ಸೆ.16): ಚುನಾವಣೆಗೆ ಮುನ್ನ ಡಿಸಿಎಂ ಎಂದೇ ಬಿಂಬಿತರಾಗಿದ್ದ ಶ್ರೀರಾಮುಲು ಈಗ ಬಿಜೆಪಿಯಲ್ಲಿ ಮೂಲೆಗುಂಪಾಗುತ್ತಿದ್ದಾರಾ? ಮೊದಲು ಡಿಸಿಎಂ ಹುದ್ದೆಯನ್ನು ನಿರಾಕರಿಸಲಾಯ್ತು. ಪ್ರತಿಭಟನೆ ನಡೆಸಿಯೂ ಪ್ರಯೋಜನವಾಗಲಿಲ್ಲ. ಈಗ ಅವರಿಗೆ ಮತ್ತೊಂದು ಅವಕಾಶವನ್ನು ನಿರಾಕರಿಸಲಾಗಿದೆ. ಏನದು ಹೊಸ ಬೆಳವಣಿಗೆ? ಈ ಸ್ಟೋರಿ ನೋಡಿ...