14 ವರ್ಷ ಹಿಂದೆ ಬರಬೇಕಿತ್ತು ಶಿವಣ್ಣ-ತರುಣ್ ಚಿತ್ರ; ರಾಜ್​​-ಸುಧೀರ್ ಸಂಬಂಧ ಗಟ್ಟಿ ಮಾಡಿದ್ದು ಯಾವುದು?

14 ವರ್ಷ ಹಿಂದೆ ಬರಬೇಕಿತ್ತು ಶಿವಣ್ಣ-ತರುಣ್ ಚಿತ್ರ; ರಾಜ್​​-ಸುಧೀರ್ ಸಂಬಂಧ ಗಟ್ಟಿ ಮಾಡಿದ್ದು ಯಾವುದು?

Published : Jul 10, 2025, 07:06 PM IST

ಡಾಕ್ಟರ್ ರಾಜ್​ಕುಮಾರ್​​​ಗೆ ಫೆವರಿಟ್​​​ ಊಟ.. ಕೋಳಿ ಸಾರಿನ ಘಮಲು ಬಂದ್ರೆ ಸಾಕು, ಯಾರ ಮನೆ ಆದ್ರೇನಂತೆ ಅಂತ ಹೋಗಿ ಹೊಟ್ಟೆ ತುಂಬ ಊಟ ಮಾಡುತ್ತಿದ್ರು ಡಾಕ್ಟರ್ ರಾಜ್ ಕುಮಾರ್. ಈ ಕೋಳಿ ಸಾರೇ ರಾಜ್​​ ಕುಮಾರ್​ ಹಾಗು ದೈತ್ಯ ಖಳನಟ ಸುಧೀರ್​ ಸ್ನೇಹ ಗಟ್ಟಿ ಮಾಡಿತ್ತು.

ಡಾ ರಾಜ್​​ ಕುಮಾರ್​​​ ಬದುಕಿನ ಕತೆಗಳನ್ನ ಎಷ್ಟು ಭಾರಿ ಕೇಳಿದ್ರು ಸಾಕೆನ್ನಿಸಲ್ಲ. ಕೋಳಿ ಸಾರು ಪ್ರೀಯರಾಗಿದ್ದ ಅಣ್ಣಾವ್ರು ಕೂಲಿ ಆಳುಗಳ ಗುಡಿಸಲಿನಲ್ಲಿ ಕೋಳಿ ಸಾರು ಸವಿದದ್ದು, ಖಳನಟ ಸುಧೀರ್​ ಮನೆ ಕಾಯಿಹಾಲು ಕೋಳಿ ಸಾರನ್ನ ಚಪ್ಪರಿಸಿದ್ದು ಮರೆಯಲು ಸಾಧ್ಯಾನಾ..? ಇದೀಗ ಇದೇ ಕೋಳಿ ಸಾರು ಅಣ್ಣಾವ್ರ ಹಿರಿ ಮಗ ಹಾಗು ಸುಧೀರ್ ಕಿರಿ ಮಗನ ಸಿನಿಮಾಕ್ಕೆ ವೇದಿಕೆ ಸೃಷ್ಟಿಸಿದೆ. ಹಾಗಾದ್ರೆ ಶಿವಣ್ಣ-ತರುಣ್ ಕಾಂಬಿನೇಷನ್​​​ನಲ್ಲಿ ಅದ್ಯಾವಾಗ ಸಿನಿಮಾ ಬರುತ್ತಿದೆ ನೋಡೋಣ ಬನ್ನಿ..

ಕೋಳಿ ಸಾರು.. ಡಾಕ್ಟರ್ ರಾಜ್​ಕುಮಾರ್​​​ಗೆ ಫೆವರಿಟ್​​​ ಊಟ.. ಕೋಳಿ ಸಾರಿನ ಘಮಲು ಬಂದ್ರೆ ಸಾಕು, ಯಾರ ಮನೆ ಆದ್ರೇನಂತೆ ಅಂತ ಹೋಗಿ ಹೊಟ್ಟೆ ತುಂಬ ಊಟ ಮಾಡುತ್ತಿದ್ರು ಡಾಕ್ಟರ್ ರಾಜ್ ಕುಮಾರ್. ಈ ಕೋಳಿ ಸಾರೇ ರಾಜ್​​ ಕುಮಾರ್​ ಹಾಗು ದೈತ್ಯ ಖಳನಟ ಸುಧೀರ್​ ಸ್ನೇಹ ಗಟ್ಟಿ ಮಾಡಿತ್ತು. ಸುಧೀರ್ ಪತ್ನಿ ಮಾಲತಿ ಸುಧೀರ್ ಮಾಡುತ್ತಿದ್ದ ಕಾಯಿಹಾಲಿನ ಕೋಳಿ ಸಾರನ್ನ ಅಣ್ಣಾವ್ರು ಚಪ್ಪರಿಸಿ ತಿನ್ನುತ್ತಿದ್ರು..

ಶಿವರಾಜ್​ ಕುಮಾರ್​ಗೆ ಆಕ್ಷನ್ ಕಟ್ ಹೇಳೋ ಆಸೆ ಎಲ್ಲಾ ನಿರ್ದೇಶಕರಲ್ಲೂ ಇರುತ್ತೆ. ಹಾಗ್ ನೋಡಿದ್ರೆ ಶಿವಣ್ಣ ತರುಣ್ ಕಾಂಬಿನೇಷನ್​ನಲ್ಲಿ 14 ವರ್ಷದ ಹಿಂದೆಯೇ ಸಿನಿಮಾ ಬರಬೇಕಿತ್ತು. ಶಿವರಾಜ್ ಕುಮಾರ್​ರ ಚೆಲುವೆಯೇ ನಿನ್ನ ನೋಡಲು ಸಿನಿಮಾ ಬಂದಾಗ ಆ ಸಿನಿಮಾದಲ್ಲಿ ತರುಣ್ ಕೂಡ ನಟಿಸಿದ್ರು. ಆಗ್ಲೆ ಶಿವಣ್ಣನಿಗೆ ಕತೆ ಹೇಳಿ ಒಪ್ಪಿಸಿದ್ರು ತರುಣ್. ಆದ್ರೆ ಅದು ಸಾದ್ಯ ಆಗ್ಲಿಲ್ಲ. ಈಗ ತರುಣ್ ನಿರ್ಮಾಣದ ಏಳುಮಲೆ ಸಿನಿಮಾ ಟೈಟಲ್​ ಅನೌನ್ಸ್​​ಗೆ ಬಂದಿದ್ದ ಶಿವಣ್ಣ ಇಬ್ಬರ ಕಾಂಬಿನೇಷನ್​​ನಲ್ಲಿ ಬೇಗಾ ಸಿನಿಮಾ ಮಾಡೋಣ ಎಂದಿದ್ದಾರೆ. ಈ ಜೋಡಿ ಯಾವಾಗ ಒಂದಾಗುತ್ತೆ ಅನ್ನೋ ಕುತೂಹಲದ ಕಣ್ಣು ಇಬ್ಬರ ಮೇಲಿವೆ..

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ... 

05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
Read more