ಒಕ್ಕಲಿಗರ ವೋಟಿಗಾಗಿ ಕಾಲ್ಪನಿಕ ಕಥೆ ಹೆಣೆದಿದೆಯಾ ಬಿಜೆಪಿ: ಜೆಡಿಎಸ್‌ಗೆ ತಲೆನೋವಾದ್ರಾ ಉರಿಗೌಡ-ನಂಜೇಗೌಡ..?

ಒಕ್ಕಲಿಗರ ವೋಟಿಗಾಗಿ ಕಾಲ್ಪನಿಕ ಕಥೆ ಹೆಣೆದಿದೆಯಾ ಬಿಜೆಪಿ: ಜೆಡಿಎಸ್‌ಗೆ ತಲೆನೋವಾದ್ರಾ ಉರಿಗೌಡ-ನಂಜೇಗೌಡ..?

Published : Mar 20, 2023, 03:25 PM ISTUpdated : Mar 20, 2023, 03:32 PM IST

ಸಧ್ಯಕ್ಕೆ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಸುದ್ದಿಯಲ್ಲಿರುವು, ಹೆಚ್ಚು ಗದ್ದಲವನ್ನು ಸೃಷ್ಟಿಸುತ್ತಿರುವ ವಿಷಯ ಉರಿಗೌಡ ಮತ್ತು ನಂಜೇಗೌಡ. ಮಹಾದ್ವಾರದಿಂದ ಸಿನಿಮಾ ಪೋಸ್ಟರ್ ವರೆಗೆ ಏನೆಲ್ಲ ಗದ್ದಲವಾಯ್ತು ಈ  ವಿಡಿಯೋ ನೋಡಿ
 

ಸಧ್ಯಕ್ಕೆ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಸುದ್ದಿಯಲ್ಲಿರುವು, ಹೆಚ್ಚು ಗದ್ದಲವನ್ನು ಸೃಷ್ಟಿಸುತ್ತಿರುವ ವಿಷಯ ಉರಿಗೌಡ ಮತ್ತು ನಂಜೇಗೌಡ. ಈ ಉರಿಗೌಡ ಮತ್ತು ನಂಜೇಗೌಡರ ಹೆಸರುಗಳನ್ನು ಮುಂದಿಟ್ಟುಕೊಂಡು ಪ್ರಮುಖ ಮೂರು ರಾಜಕೀಯ ಪಕ್ಷಗಳು ರಾಜ್ಯಾದ್ಯಂತ ಗದ್ದಲವನ್ನು ಎಬ್ಬಿಸಿವೆ. ಈ ಗದ್ದಲದಿಂದ  ಬಿಜೆಪಿಯ ಮುನಿರತ್ನ ಅವರ ಬ್ಯಾನರ್ನಲ್ಲಿ ಸಿನಿಮಾ ಆಗಲು ಸಿದ್ಧವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಉರಿಗೌಡ ನಂಜೇಗೌಡರ ಕಥೆ ಕಾಲ್ಪನಿಕವಲ್ಲ. ಅವರು ಹೋರಾಟಗಾರರಾಗಿದ್ದರು. ಟಿಪ್ಪು ವಿರುದ್ಧ ಹೋರಾಡಿದ್ದರು. ಅವರ ಕುರಿತು ಸಿಕ್ಕ ಸಾಕ್ಷಿಗಳ ಆಧಾರದ ಮೇಲೆ ನಾವು ಸಿನಿಮಾ ಮಾಡಲು ಹೊರಟಿದ್ದೇವೆಂದು ಮುನಿರತ್ನ ಹೇಳಿದ್ದಾರೆ.ಹಾಗಿದ್ರೆ ಮುನಿರತ್ನ ಈ ಸಿನಿಮಾ ನಿರ್ಮಾಣ ಮಾಡುತ್ತಾರ ಅಥವಾ ಇಲ್ಲಿಗೆ ನಿಲ್ಲುತ್ತಾ ಅನ್ನುವುದನ್ನು ಈ ವಿಡಿಯೋ ನೋಡಿ.
 

02:48ಶ್ರೀದೇವಿ ಮಗಳಿಗೆ 5 ಕೋಟಿಯ ಕಾರ್ ಗಿಫ್ಟ್ ಕೊಟ್ಟಿದ್ದು ಬಾಯ್‌ಫ್ರೆಂಡ್ ಅಲ್ಲ ಮತ್ಯಾರು?
15:48 ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?
22:51ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?
16:40ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!
22:52ಇಲ್ಲಿದೆ ನೋಡಿ ವೈರಲ್​ ಜಗತ್ತಿನಲ್ಲಿ ಸದ್ದು ಮಾಡ್ತಿರೋ ಸಖತ್​ ಸುದ್ದಿಗಳ ಗುಚ್ಛ ವೈರಲ್​ ನ್ಯೂಸ್!
22:24 2025ರಲ್ಲಿ ಏನೇನಾಗ್ತಿದೆ : ವರ್ಷದ ಆರಂಭದಲ್ಲೇ ಭೂಕಂಪ ಪ್ರಳಯ, ಭೀಕರ ಕಾಡ್ಗಿಚ್ಚು ಶೀತ ಬಿರುಗಾಳಿ
25:41 ಏಷ್ಯಾನೆಟ್‌ ಸುವರ್ಣನ್ಯೂಸ್‌ ನ್ಯೂಇಯರ್‌ ಸಂಭ್ರಮ, ಸುವರ್ಣಪಾರ್ಟಿಯಲ್ಲಿ ಗಿಲ್ಲಿ ಕಾಮಿಡಿ
08:03ಡಿಕೆಸು ಹೆಸರೇಳಿ ವಂಚನೆ: ಐಶ್ವರ್ಯ- ವನಿತಾ ನಡುವೆ ಆರೋಪ ಪ್ರತ್ಯಾರೋಪ
15:12ಮತ್ತೊಮ್ಮೆ ಪೊಲೀಸ್‌ ಸ್ಟೇಷನ್‌ಗೆ ಅಲ್ಲು ಅರ್ಜುನ್‌; ವಕೀಲರ ಸಮ್ಮುಖದಲ್ಲೇ ನಟನ ವಿಚಾರಣೆ
22:53 ನೋ ಡೌಟ್, ರಶ್ಮಿಕಾ ರಿಯಲ್ ಲೇಡಿ ಸೂಪರ್‌ಸ್ಟಾರ್: ಐರನ್‌ಲೆಗ್ ಅಲ್ಲ ಗೋಲ್ಡನ್‌ಫ್ಲ್ಯಾಗ್ ಶ್ರೀವಲ್ಲಿ ವಾರ್!