ತಿಂದವರೇ ಬಲ್ಲವರು ಕಲ್ಲು ಲಾಂಬಿನ ರುಚಿ; ಹುಡುಕುವುದು ಮಾತ್ರ ಸವಾಲೇ ಸರಿ!

ತಿಂದವರೇ ಬಲ್ಲವರು ಕಲ್ಲು ಲಾಂಬಿನ ರುಚಿ; ಹುಡುಕುವುದು ಮಾತ್ರ ಸವಾಲೇ ಸರಿ!

Published : Jul 14, 2021, 06:08 PM IST

ಮುಂಗಾರು ಪ್ರಾರಂಭವಾದಾಗ ಭೂಮಿ ತಂಪಾದಾಗ ಮಣ್ಣಿನಲ್ಲಿ ಲಾಂಬು/ಕಲ್ಲಣಬೆ ಹುಟ್ಟಿಕೊಳ್ಳುತ್ತದೆ. ಇದರ ರುಚಿ ಅದ್ಭುತವಾಗಿರುತ್ತದೆ. ಇದನ್ನು ಹುಡುಕಲು ಆ ಭಾಗದ ಜನರು ಗುಡ್ಡಗಳಿಗೆ ತೆರಳುತ್ತಾರೆ.

ಉಡುಪಿ (ಜು. 14): ಮುಂಗಾರು ಪ್ರಾರಂಭವಾದಾಗ ಭೂಮಿ ತಂಪಾದಾಗ ಮಣ್ಣಿನಲ್ಲಿ ಲಾಂಬು/ಕಲ್ಲಣಬೆ ಹುಟ್ಟಿಕೊಳ್ಳುತ್ತದೆ. ಇದರ ರುಚಿ ಅದ್ಭುತವಾಗಿರುತ್ತದೆ. ಇದನ್ನು ಹುಡುಕಲು ಆ ಭಾಗದ ಜನರು ಗುಡ್ಡಗಳಿಗೆ ತೆರಳುತ್ತಾರೆ. ಭೂಮಿಯಲ್ಲಿ ಪುಟ್ಟ ಮೊಟ್ಟೆಯಾಕಾರದಲ್ಲಿ ಹುದುಗಿರುತ್ತದೆ. ಅದನ್ನು ಹೆಕ್ಕಿ ತೆಗೆಯುವುದೇ ಒಂದು ಸವಾಲು. ಕಲ್ಲಣಬೆಯಿಂದ ತಯಾರಿಸಿದ ಖಾದ್ಯ, ಬಹುತೇಕರ ಹಾಟ್ ಫೇವರೇಟ್. 

02:48ಶ್ರೀದೇವಿ ಮಗಳಿಗೆ 5 ಕೋಟಿಯ ಕಾರ್ ಗಿಫ್ಟ್ ಕೊಟ್ಟಿದ್ದು ಬಾಯ್‌ಫ್ರೆಂಡ್ ಅಲ್ಲ ಮತ್ಯಾರು?
15:48 ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?
22:51ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?
16:40ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!
22:52ಇಲ್ಲಿದೆ ನೋಡಿ ವೈರಲ್​ ಜಗತ್ತಿನಲ್ಲಿ ಸದ್ದು ಮಾಡ್ತಿರೋ ಸಖತ್​ ಸುದ್ದಿಗಳ ಗುಚ್ಛ ವೈರಲ್​ ನ್ಯೂಸ್!
22:24 2025ರಲ್ಲಿ ಏನೇನಾಗ್ತಿದೆ : ವರ್ಷದ ಆರಂಭದಲ್ಲೇ ಭೂಕಂಪ ಪ್ರಳಯ, ಭೀಕರ ಕಾಡ್ಗಿಚ್ಚು ಶೀತ ಬಿರುಗಾಳಿ
25:41 ಏಷ್ಯಾನೆಟ್‌ ಸುವರ್ಣನ್ಯೂಸ್‌ ನ್ಯೂಇಯರ್‌ ಸಂಭ್ರಮ, ಸುವರ್ಣಪಾರ್ಟಿಯಲ್ಲಿ ಗಿಲ್ಲಿ ಕಾಮಿಡಿ
08:03ಡಿಕೆಸು ಹೆಸರೇಳಿ ವಂಚನೆ: ಐಶ್ವರ್ಯ- ವನಿತಾ ನಡುವೆ ಆರೋಪ ಪ್ರತ್ಯಾರೋಪ
15:12ಮತ್ತೊಮ್ಮೆ ಪೊಲೀಸ್‌ ಸ್ಟೇಷನ್‌ಗೆ ಅಲ್ಲು ಅರ್ಜುನ್‌; ವಕೀಲರ ಸಮ್ಮುಖದಲ್ಲೇ ನಟನ ವಿಚಾರಣೆ
22:53 ನೋ ಡೌಟ್, ರಶ್ಮಿಕಾ ರಿಯಲ್ ಲೇಡಿ ಸೂಪರ್‌ಸ್ಟಾರ್: ಐರನ್‌ಲೆಗ್ ಅಲ್ಲ ಗೋಲ್ಡನ್‌ಫ್ಲ್ಯಾಗ್ ಶ್ರೀವಲ್ಲಿ ವಾರ್!