ಗೃಹ ಸಚಿವ ಜ್ಞಾನೇಂದ್ರ ನೋಡ್ಲೇಬೇಕಾದ ಸುದ್ದಿ: ನಿಮ್ಮ ಇಲಾಖೆ ಖಾಕಿಗೆ ಕಲಿಸಿದ ಕಾಯಕ ಇದೇನಾ?

ಗೃಹ ಸಚಿವ ಜ್ಞಾನೇಂದ್ರ ನೋಡ್ಲೇಬೇಕಾದ ಸುದ್ದಿ: ನಿಮ್ಮ ಇಲಾಖೆ ಖಾಕಿಗೆ ಕಲಿಸಿದ ಕಾಯಕ ಇದೇನಾ?

Suvarna News   | Asianet News
Published : Sep 29, 2021, 09:44 AM IST

*   ಮಹಿಳೆ ಮೇಲೆ ಲೇಡಿ ಪಿಎಸ್‌ಐ ದರ್ಪ 
*   ಪಿಎಸ್‌ಐ ತಳ್ಳಿದ ರಭಸಕ್ಕೆ ನೆಲಕ್ಕುರುಳಿಬಿದ್ದ ವೃದ್ಧೆ
*   ಮಣೆಮ್ಮರನ್ನ ತಳ್ಳಿದ ಪಿಎಸ್‌ಐ ಗಂಗಮ್ಮ 
 

ಯಾದಗಿರಿ(ಸೆ. 29): ಈ ದೃಶ್ಯ ನೋಡಿದವರಿಗೆ ಖಂಡಿತವಾಗಿಯೂ ರಕ್ತ ಕೊತ ಕೊತ ಕುದಿಯುತ್ತದೆ. ಹೌದು, ಶೇಂಗಾ ಬೀಜ ಪಡೆಯೋಕೆ ಬಂದ ವೃದ್ಧ ಮಹಿಳೆ ಮೇಲೆ ಲೇಡಿ ಗುರುಮಿಠಕಲ್‌ ಠಾಣೆಯ ಪಿಎಸ್‌ಐ ದರ್ಪ ತೋರಿದ ಅಮಾನವೀಯ ಘಟನೆ ಯಾದಗಿರಿಯಲ್ಲಿ ನಡೆದಿದೆ. ಜಿಲ್ಲೆಯ ಸಿದ್ದಾಪುರದ ಮಣೆಮ್ಮರನ್ನ  ಪಿಎಸ್‌ಐ ಗಂಗಮ್ಮ ತಳ್ಳುವ ಮೂಲಕ ವೃದ್ಧೆಯ ಮೇಲೆ ಪೊಲೀಸಮ್ಮ ತಮ್ಮ ದರ್ಪವನ್ನ ತೋರಿದ್ದಾರೆ. ಪಿಎಸ್‌ಐ ತಳ್ಳಿದ ರಭಸಕ್ಕೆ ಚೇರ್‌ ಮೇಲೆ ಬಿದ್ದು ನೆಲಕ್ಕುರುಳಿಬಿದ್ದಿದ್ದಾರೆ ವೃದ್ಧೆ. 

ಅಪೌಷ್ಠಿಕತೆ ನಿವಾರಣೆಗೆ 35 ವಿಶೇಷ ಬೆಳೆಗಳ ತಳಿಗಳಿಗೆ ಪ್ರಧಾನಿ ಮೋದಿ ಚಾಲನೆ

27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!