ಮಳಲಿ ಮಸೀದಿ ವಿವಾದ: ಕಾನೂನು ಜೊತೆಗೆ 'ಧಾರ್ಮಿಕ' ಹೋರಾಟಕ್ಕೆ VHP ಸಜ್ಜು

ಮಳಲಿ ಮಸೀದಿ ವಿವಾದ: ಕಾನೂನು ಜೊತೆಗೆ 'ಧಾರ್ಮಿಕ' ಹೋರಾಟಕ್ಕೆ VHP ಸಜ್ಜು

Published : Nov 13, 2022, 12:49 PM IST

ಮಂಗಳೂರು ಮಳಲಿ ಮಸೀದಿ ವಿವಾದದ ಕುರಿತು ಕಾನೂನು ಹೋರಾಟದ ಜೊತೆಗೆ ವಿಶ್ವ ಹಿಂದೂ ಪರಿಷತ್ 'ಧಾರ್ಮಿಕ' ಹೋರಾಟ ನಡೆಸಲು ಮುಂದಾಗಿದೆ.
 

ಮಂಗಳೂರು ಮಳಲಿ ಮಸೀದಿ ವಿವಾದವು ಮತ್ತಷ್ಟು ಕಾವು ಪಡೆದುಕೊಂಡಿದ್ದು, ಕೋರ್ಟ್‌ ತೀರ್ಪು ಬೆನ್ನಲ್ಲೇ ಅಷ್ಟ ಮಂಗಳ ಪ್ರಶ್ನೆ ಅಸ್ತ್ರ ಹೂಡಿದೆ ವಿ.ಹೆಚ್.ಪಿ. ತಾಂಬೂಲು ಪ್ರಶ್ನೆ ಬಳಿಕ ಅಷ್ಟ ಮಂಗಳ ಪ್ರಶ್ನೆಗೆ ಮುಂದಾಗಿದ್ದು, ಕಾನೂನು ಹೋರಾಟದ ಜೊತೆಗೆ 'ಧಾರ್ಮಿಕ' ಹೋರಾಟ ನಡೆಸಿದೆ. ಕಾನೂನು ಹೋರಾಟಕ್ಕೆ ನೆರವಾಗಲೂ ಅಷ್ಟ ಮಂಗಳ ಪ್ರಶ್ನೆಗೆ ಪ್ಲಾನ್‌ ಮಾಡಲಾಗಿದ್ದು, ಅಷ್ಟಮಂಗಳದ ಉತ್ತರದ ಮೇಲೆ ದಾಖಲೆ ಸಂಗ್ರಹಕ್ಕೆ ತಯಾರಿ ಮಾಡಲಾಗುತ್ತದೆ. ಮಸೀದಿ ಜಾಗದಲ್ಲಿ ದೇವಾಲಯವಿತ್ತು ಎಂದು VHP ಹೋರಾಟ ನಡೆಸಿದ್ದು, ಜಾಗದ ಸರ್ವೆ ನಡೆಸಲು ಮಂಗಳೂರು ಕೋರ್ಟ್‌'ಗೆ ವಿ.ಹೆಚ್‌.ಪಿ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ನಡೆಸಲು ಮಂಗಳೂರು ಕೋರ್ಟ್‌ ಒಪ್ಪಿಗೆ ಸೂಚಿಸಿದೆ.

Pro Kabaddi League: ಸತತ 10ನೇ, ಒಟ್ಟಾರೆ 12ನೇ ಸೋಲು ಕಂಡ ಟೈಟಾನ್ಸ್‌!

26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!