ಕನ್ನಡಿಗರ ಸ್ವಾಭಿಮಾನದ ಶಕ್ತಿ, ಕೊಳಕು ಭಾಷೆ ಎಂದಿದ್ದ ಗೂಗಲ್‌ಗೆ ಶಾಸ್ತಿ

ಕನ್ನಡಿಗರ ಸ್ವಾಭಿಮಾನದ ಶಕ್ತಿ, ಕೊಳಕು ಭಾಷೆ ಎಂದಿದ್ದ ಗೂಗಲ್‌ಗೆ ಶಾಸ್ತಿ

Published : Jun 03, 2021, 03:29 PM ISTUpdated : Jun 03, 2021, 03:55 PM IST

* ದೇಶದಲ್ಲಿ ಅತ್ಯಂತ ಕೆಟ್ಟ ಮತ್ತು ಕೊಳಕು ಭಾಷೆ ಕನ್ನಡ!
* ಗೂಗಲ್ ಎವಡಟ್ಟಿಗೆ ತಿರುಗಿ ಬಿದ್ದ  ಕನ್ನಡಿಗರು
* ಪ್ರಮಾದ ವಾಪಸ್ ಪಡೆದ ಗೂಗಲ್

ಬೆಂಗಳೂರು(ಜೂ.  03)ದೇಶದಲ್ಲಿ ಅತ್ಯಂತ ಕೆಟ್, ಕೊಳಕು  ಭಾಷೆ ಯಾವುದು? ಇದಕ್ಕೆ ಉತ್ತರ ಕನ್ನಡ! ಏನ್ ಹೀಗ್ ಹೇಳ್ತಾ ಇದ್ದಾರೆ.. ಇವರಿಗೆ ಏನ್ ತಲೆ ಸರಿ ಇದ್ಯಾ..ಇಲ್ವಾ ಅಂತಾ  ಪ್ರಶ್ನೆ ಬರೋದಲ್ಲದೆ ಸಿಟ್ಟು ಬರ್ತಿದೇಯಾ? ನಾವ್ ಹೇಳ್ತಾ ಇರೋದಲ್ಲ.. ಗೂಗಲ್ ಮಾಡಿದ ಕೆಲಸ.. ಕನ್ನಡಿಗರು ಕ್ಲಾಸ್ ತೆಗೆದುಕೊಂಡಿದ್ದು ಗೂಗಲ್ ಲಿಂಕ್ ತೆಗೆದಿದೆ.

ಗೂಗಲ್​ ಸರ್ಚ್​ಗೆ ಹೋಗಿ ಭಾರತದ ಅತ್ಯಂತ ಕೊಳಕು ಭಾಷೆ ಯಾವುದು? (which is the ugliest Language in India) ಎಂದು ಸರ್ಚ್ ಮಾಡಿದರೆ ಅಲ್ಲಿ ಬರುವ ಉತ್ತರ ಕನ್ನಡ..  ಪಂಪ-ರನ್ನ, ಡಾ ರಾಜ್ ಕುಮಾರ್ ಕೊಂಡಾಡಿದ ಕನ್ನಡಕ್ಕೆ ದೊಡ್ಡ ಅಪಮಾನವಾಗಿದೆ. ಕನ್ನಡಿಗರು ಈ ಪ್ರಮಾದದ ವಿರುದ್ಧ ಸಿಡಿದು ನಿಂತಿದ್ದಾರೆ.

KSRTC ನಮ್ಮದಲ್ಲ, ಕೇರಳದ ಪಾಲಾದ ಹೆಸರು ಮತ್ತು ಲೋಗೋ

ಪರಿಹಾರ  ಹೇಗಾಯ್ತು?   ಇದು ಪ್ರತಿಯೊಬ್ಬಕನ್ನಡಿಗ  ಸ್ವಾಭಿಮಾನದ ಪ್ರಶ್ನೆ. ರಿಪೋರ್ಟ್  ಮಾಡಿ  ಬುದ್ಧಿ ಕಲಿಸಲು ಸಾಧ್ಯವಿದೆ.  ಹಾಗಾದರೆ ಏನು ಮಾಡಬೇಕು.. ಮೊದಲಿಗೆ ಗೂಗಲ್ ಗೆ ತೆರಳಿ ugliest Language in India ಎಂದು ಸರ್ಚ್ ಮಾಡಿ.  ಬಲಗಡೆ ಮೂಲೆಯಲ್ಲಿ ಕೆಳಗಡೆ ಸಿಗುವ ಫೀಡ್ ಬ್ಯಾಕ್ ಆಯ್ಕೆ  ಕ್ಲಿಕ್ ಮಾಡಿ,  ನಂತರ ಆಯ್ಕೆ This is hateful, racist or offensive ಕ್ಲಿಕ್ ಮಾಡಿ ನಿಮ್ಮ ಕಮೆಂಟ್ ಬರೆದು ಪೋಸ್ಟ್ ಮಾಡಿ. ಲಕ್ಷಾಂತರ ಕನ್ನಡಿಗರು ಹೀಗೆ ಮಾಡಿದ್ದು ಗೂಗಲ್ ಇದೀಗ ತನ್ನ ಲಿಂಕ್ ಹಿಂದಕ್ಕೆ ಪಡೆದಿದೆ. 

 

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!