ಸಫಾರಿ ಹೋದವರಿಗೆ ವ್ಯಾಘ್ರನ ದರ್ಶನ : ಮರದ ಮೇಲೆ ಕುಳಿತ ಹುಲಿಯನ್ನ ನೋಡಿ ಫಿದಾ

Nov 21, 2020, 3:18 PM IST

ಚಿಕ್ಕಮಗಳೂರು (ನ.21):  ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯದಲ್ಲಿ ಸಫಾರಿ ಹೋದವರಿಗೆ ವ್ಯಾಘ್ರನ ದರ್ಶನವಾಗಿದೆ. ಮರದ ಮೇಲೆ ಕುಳಿತ ಹುಲಿಯನ್ನ ನೋಡಿ ಫಿದಾ ಆಗಿದ್ದಾರೆ. 

ಗುಂಡ್ಲುಪೇಟೆ: ಗಾಯಗೊಂಡ ಗಂಡಾನೆ ಮರಿಯನ್ನೇ ಭಕ್ಷಿಸಿದ ಹುಲಿ! ...