Feb 28, 2021, 3:48 PM IST
ನಂಜನಗೂಡು (ಫೆ.28): ಕ್ಷುಲ್ಲಕ ಕಾರಣಕ್ಕೆ ಎರಡು ಕೋಮುಗಳ ನಡುವೆ ಗಲಾಟೆ ನಡೆದಿದೆ.. ನಂಜನಗೂಡು ತಾಲೂಕು ದೇವರಸನಹಳ್ಳಿಯಲ್ಲಿ ಈ ಗಲಾಟೆ ನಡೆದಿದ್ದು, ಹಲವರಿಗೆ ಚಾಕು ಇರಿತವಾಗಿದೆ. ಬಾಳೆ ತೋಟ ಕೊಚ್ಚಿ ಹಾಕಲಾಗಿದೆ. ಬೆಂಕಿ ಹಚ್ಚಿ ಗಲಭೆ ಮಾಡಲಾಗಿದೆ.
ಕೋರ್ಟ್ ಆವರಣದಲ್ಲಿ ವಕೀಲನ ಭೀಕರ ಕೊಲೆ .
ಈ ನಿಟ್ಟಿನಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದು, ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.