ಬೇಸರಗೊಂಡ ಭಕ್ತರಿಂದ ಬಬ್ಬುಸ್ವಾಮಿಯಲ್ಲಿ ಪ್ರಾರ್ಥನೆ: 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವದ ಅಭಯ!

ಬೇಸರಗೊಂಡ ಭಕ್ತರಿಂದ ಬಬ್ಬುಸ್ವಾಮಿಯಲ್ಲಿ ಪ್ರಾರ್ಥನೆ: 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವದ ಅಭಯ!

Published : Jul 15, 2024, 09:39 AM IST

ಉಡುಪಿಯ ಚಿಟ್ಪಾಡಿಯ ಬಬ್ಬು ಸ್ವಾಮಿ ಸನ್ನಿಧಾನ
24 ಗಂಟೆಯೊಳಗೆ ಕಳ್ಳನನ್ನು ಹುಡುಕಿಕೊಟ್ಟ ದೈವ
ಜು.4 ರ ನಡುರಾತ್ರಿ ಕಾಣಿಕೆ ಡಬ್ಬಿ ಒಡೆದು ಕಳ್ಳತನ 

ಉಡುಪಿಯಲ್ಲಿ (Udupi) ಮತ್ತೊಂದು ದೈವ (Daiva)ಪವಾಡ ನಡೆದಿದೆ. ಅದು ಬಬ್ಬುಸ್ವಾಮಿ (Babbuswami) ಎಂಬ ದೈವ. ಬಬ್ಬುಸ್ವಾಮಿ ದೈವ ಸನ್ನಿಧಿಯಲ್ಲಿ ಕಾಣಿಕೆ ಹುಂಡಿ (Temple hundi) ಕಳ್ಳತನವಾಗುತ್ತೆ. ಹುಂಡಿ ಕಳ್ಳತನವಾದ 24 ಗಂಟೆಯಲ್ಲಿ ಬಬ್ಬುಸ್ವಾಮಿ ದೈವ ಕೊಟ್ಟ ನುಡಿಯಂತೆ ಕಳ್ಳನ್ನು(Theft)ಪತ್ತೆ ಮಾಡಲಾಗುತ್ತೆ. ಉಡುಪಿಯಲ್ಲಿರುವ ಬಬ್ಬುಸ್ವಾಮಿ ದೈವ ಸನ್ನಿಧಿ.ಈ ಸನ್ನಿಧಿಯಲ್ಲಿ ಎಡರು ವರ್ಷಗಳಲ್ಲಿ ಎರಡು ಅಚ್ಚರಿಗಳು ನಡೆದಿವೆ. ಇದೇ ಸನ್ನಿಧಿಯಲ್ಲಿ 2022ರ ಡಿಸೆಂಬರ್‌ನಲ್ಲಿ ಒಂದು ಅಚ್ಚರಿ ನಡೆದಿತ್ತು. ಆ ದಿನ ಬಬ್ಬುಸ್ವಾಮಿ ಭಕ್ತರು ದೈವ ಪವಾಡವನ್ನು ಕಣ್ಣಾರೆ ಕಂಡಿದ್ದರು. ಆ ದೈವ ಪವಾಡ ಕಂಡು ಭಕ್ತರು ಹರ್ಷಗೊಂಡಿದ್ದರು. ಆ ಪವಾಡ ನಡೆದು ಎರಡು ವರ್ಷಗಳಲ್ಲಿ ಈಗ ಅದೇ ಸನ್ನಿಧಾನದಲ್ಲಿ ಮತ್ತೊಂದು ದೈವ ಪವಾಡ ನಡೆದಿದೆ. ಮೊನ್ನೆ ನಡೆದ ಈ ಪವಾಡವನ್ನೂ ಕಂಡು ಭಕ್ತರು ಹರ್ಷಗೊಂಡಿದ್ದಾರೆ. ಉಡುಪಿಯ ಚಿಟ್ಪಾಡಿ ಕಸ್ತೂರಿ ಬಾ ನಗರದಲ್ಲಿರುವ ಬಬ್ಬುಸ್ವಾಮಿ ಸನ್ನಿಧಾನವಿದು. ಈ ದೈವ ಸನ್ನಿಧಿಯಲ್ಲಿ ಮೊನ್ನೆ ರಾತ್ರಿ ನಡೆಯಬಾರದ ಘಟನೆಯೊಂದು ನಡೆದಿತ್ತು. ಮೊನ್ನೆ ನಾಲ್ಕನೇ ತಾರೀಕಿನ ಮಧ್ಯೆರಾತ್ರಿ ಕಳ್ಳನೊಬ್ಬ ಇಲ್ಲಿನ ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿದ್ದ. ಈ ಬಬ್ಬುಸ್ವಾಮಿ ದೈವ ತುಂಬಾ ಪ್ರಭಾವಶಾಲಿ ದೈವ. ನಾವು ಆಗಲೇ ಹೇಳಿದ ಹಾಗೆ ಈ ಹಿಂದೆನೂ ಅನೇಕ ಪವಾಡಗಳು ಈ ಸನ್ನಿಧಿಯಲ್ಲಿ ನಡೆದಿವೆ. 

ಇದನ್ನೂ ವೀಕ್ಷಿಸಿ:  46 ವರ್ಷಗಳ ರತ್ನ ಭಂಡಾರದ ಬೀಗದ ಕೈ ರಹಸ್ಯ ಏನು ? ಕೀ ನಾಪತ್ತೆಗೂ ತಮಿಳುನಾಡಿಗೂ ಲಿಂಕ್ ಮಾಡಿದ್ದೇಕೆ ಪಿಎಂ ?

20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
Read more