ಬೇಸರಗೊಂಡ ಭಕ್ತರಿಂದ ಬಬ್ಬುಸ್ವಾಮಿಯಲ್ಲಿ ಪ್ರಾರ್ಥನೆ: 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವದ ಅಭಯ!

ಬೇಸರಗೊಂಡ ಭಕ್ತರಿಂದ ಬಬ್ಬುಸ್ವಾಮಿಯಲ್ಲಿ ಪ್ರಾರ್ಥನೆ: 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವದ ಅಭಯ!

Published : Jul 15, 2024, 09:39 AM IST

ಉಡುಪಿಯ ಚಿಟ್ಪಾಡಿಯ ಬಬ್ಬು ಸ್ವಾಮಿ ಸನ್ನಿಧಾನ
24 ಗಂಟೆಯೊಳಗೆ ಕಳ್ಳನನ್ನು ಹುಡುಕಿಕೊಟ್ಟ ದೈವ
ಜು.4 ರ ನಡುರಾತ್ರಿ ಕಾಣಿಕೆ ಡಬ್ಬಿ ಒಡೆದು ಕಳ್ಳತನ 

ಉಡುಪಿಯಲ್ಲಿ (Udupi) ಮತ್ತೊಂದು ದೈವ (Daiva)ಪವಾಡ ನಡೆದಿದೆ. ಅದು ಬಬ್ಬುಸ್ವಾಮಿ (Babbuswami) ಎಂಬ ದೈವ. ಬಬ್ಬುಸ್ವಾಮಿ ದೈವ ಸನ್ನಿಧಿಯಲ್ಲಿ ಕಾಣಿಕೆ ಹುಂಡಿ (Temple hundi) ಕಳ್ಳತನವಾಗುತ್ತೆ. ಹುಂಡಿ ಕಳ್ಳತನವಾದ 24 ಗಂಟೆಯಲ್ಲಿ ಬಬ್ಬುಸ್ವಾಮಿ ದೈವ ಕೊಟ್ಟ ನುಡಿಯಂತೆ ಕಳ್ಳನ್ನು(Theft)ಪತ್ತೆ ಮಾಡಲಾಗುತ್ತೆ. ಉಡುಪಿಯಲ್ಲಿರುವ ಬಬ್ಬುಸ್ವಾಮಿ ದೈವ ಸನ್ನಿಧಿ.ಈ ಸನ್ನಿಧಿಯಲ್ಲಿ ಎಡರು ವರ್ಷಗಳಲ್ಲಿ ಎರಡು ಅಚ್ಚರಿಗಳು ನಡೆದಿವೆ. ಇದೇ ಸನ್ನಿಧಿಯಲ್ಲಿ 2022ರ ಡಿಸೆಂಬರ್‌ನಲ್ಲಿ ಒಂದು ಅಚ್ಚರಿ ನಡೆದಿತ್ತು. ಆ ದಿನ ಬಬ್ಬುಸ್ವಾಮಿ ಭಕ್ತರು ದೈವ ಪವಾಡವನ್ನು ಕಣ್ಣಾರೆ ಕಂಡಿದ್ದರು. ಆ ದೈವ ಪವಾಡ ಕಂಡು ಭಕ್ತರು ಹರ್ಷಗೊಂಡಿದ್ದರು. ಆ ಪವಾಡ ನಡೆದು ಎರಡು ವರ್ಷಗಳಲ್ಲಿ ಈಗ ಅದೇ ಸನ್ನಿಧಾನದಲ್ಲಿ ಮತ್ತೊಂದು ದೈವ ಪವಾಡ ನಡೆದಿದೆ. ಮೊನ್ನೆ ನಡೆದ ಈ ಪವಾಡವನ್ನೂ ಕಂಡು ಭಕ್ತರು ಹರ್ಷಗೊಂಡಿದ್ದಾರೆ. ಉಡುಪಿಯ ಚಿಟ್ಪಾಡಿ ಕಸ್ತೂರಿ ಬಾ ನಗರದಲ್ಲಿರುವ ಬಬ್ಬುಸ್ವಾಮಿ ಸನ್ನಿಧಾನವಿದು. ಈ ದೈವ ಸನ್ನಿಧಿಯಲ್ಲಿ ಮೊನ್ನೆ ರಾತ್ರಿ ನಡೆಯಬಾರದ ಘಟನೆಯೊಂದು ನಡೆದಿತ್ತು. ಮೊನ್ನೆ ನಾಲ್ಕನೇ ತಾರೀಕಿನ ಮಧ್ಯೆರಾತ್ರಿ ಕಳ್ಳನೊಬ್ಬ ಇಲ್ಲಿನ ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿದ್ದ. ಈ ಬಬ್ಬುಸ್ವಾಮಿ ದೈವ ತುಂಬಾ ಪ್ರಭಾವಶಾಲಿ ದೈವ. ನಾವು ಆಗಲೇ ಹೇಳಿದ ಹಾಗೆ ಈ ಹಿಂದೆನೂ ಅನೇಕ ಪವಾಡಗಳು ಈ ಸನ್ನಿಧಿಯಲ್ಲಿ ನಡೆದಿವೆ. 

ಇದನ್ನೂ ವೀಕ್ಷಿಸಿ:  46 ವರ್ಷಗಳ ರತ್ನ ಭಂಡಾರದ ಬೀಗದ ಕೈ ರಹಸ್ಯ ಏನು ? ಕೀ ನಾಪತ್ತೆಗೂ ತಮಿಳುನಾಡಿಗೂ ಲಿಂಕ್ ಮಾಡಿದ್ದೇಕೆ ಪಿಎಂ ?

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more