ಬೇಸರಗೊಂಡ ಭಕ್ತರಿಂದ ಬಬ್ಬುಸ್ವಾಮಿಯಲ್ಲಿ ಪ್ರಾರ್ಥನೆ: 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವದ ಅಭಯ!

ಬೇಸರಗೊಂಡ ಭಕ್ತರಿಂದ ಬಬ್ಬುಸ್ವಾಮಿಯಲ್ಲಿ ಪ್ರಾರ್ಥನೆ: 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವದ ಅಭಯ!

Published : Jul 15, 2024, 09:39 AM IST

ಉಡುಪಿಯ ಚಿಟ್ಪಾಡಿಯ ಬಬ್ಬು ಸ್ವಾಮಿ ಸನ್ನಿಧಾನ
24 ಗಂಟೆಯೊಳಗೆ ಕಳ್ಳನನ್ನು ಹುಡುಕಿಕೊಟ್ಟ ದೈವ
ಜು.4 ರ ನಡುರಾತ್ರಿ ಕಾಣಿಕೆ ಡಬ್ಬಿ ಒಡೆದು ಕಳ್ಳತನ 

ಉಡುಪಿಯಲ್ಲಿ (Udupi) ಮತ್ತೊಂದು ದೈವ (Daiva)ಪವಾಡ ನಡೆದಿದೆ. ಅದು ಬಬ್ಬುಸ್ವಾಮಿ (Babbuswami) ಎಂಬ ದೈವ. ಬಬ್ಬುಸ್ವಾಮಿ ದೈವ ಸನ್ನಿಧಿಯಲ್ಲಿ ಕಾಣಿಕೆ ಹುಂಡಿ (Temple hundi) ಕಳ್ಳತನವಾಗುತ್ತೆ. ಹುಂಡಿ ಕಳ್ಳತನವಾದ 24 ಗಂಟೆಯಲ್ಲಿ ಬಬ್ಬುಸ್ವಾಮಿ ದೈವ ಕೊಟ್ಟ ನುಡಿಯಂತೆ ಕಳ್ಳನ್ನು(Theft)ಪತ್ತೆ ಮಾಡಲಾಗುತ್ತೆ. ಉಡುಪಿಯಲ್ಲಿರುವ ಬಬ್ಬುಸ್ವಾಮಿ ದೈವ ಸನ್ನಿಧಿ.ಈ ಸನ್ನಿಧಿಯಲ್ಲಿ ಎಡರು ವರ್ಷಗಳಲ್ಲಿ ಎರಡು ಅಚ್ಚರಿಗಳು ನಡೆದಿವೆ. ಇದೇ ಸನ್ನಿಧಿಯಲ್ಲಿ 2022ರ ಡಿಸೆಂಬರ್‌ನಲ್ಲಿ ಒಂದು ಅಚ್ಚರಿ ನಡೆದಿತ್ತು. ಆ ದಿನ ಬಬ್ಬುಸ್ವಾಮಿ ಭಕ್ತರು ದೈವ ಪವಾಡವನ್ನು ಕಣ್ಣಾರೆ ಕಂಡಿದ್ದರು. ಆ ದೈವ ಪವಾಡ ಕಂಡು ಭಕ್ತರು ಹರ್ಷಗೊಂಡಿದ್ದರು. ಆ ಪವಾಡ ನಡೆದು ಎರಡು ವರ್ಷಗಳಲ್ಲಿ ಈಗ ಅದೇ ಸನ್ನಿಧಾನದಲ್ಲಿ ಮತ್ತೊಂದು ದೈವ ಪವಾಡ ನಡೆದಿದೆ. ಮೊನ್ನೆ ನಡೆದ ಈ ಪವಾಡವನ್ನೂ ಕಂಡು ಭಕ್ತರು ಹರ್ಷಗೊಂಡಿದ್ದಾರೆ. ಉಡುಪಿಯ ಚಿಟ್ಪಾಡಿ ಕಸ್ತೂರಿ ಬಾ ನಗರದಲ್ಲಿರುವ ಬಬ್ಬುಸ್ವಾಮಿ ಸನ್ನಿಧಾನವಿದು. ಈ ದೈವ ಸನ್ನಿಧಿಯಲ್ಲಿ ಮೊನ್ನೆ ರಾತ್ರಿ ನಡೆಯಬಾರದ ಘಟನೆಯೊಂದು ನಡೆದಿತ್ತು. ಮೊನ್ನೆ ನಾಲ್ಕನೇ ತಾರೀಕಿನ ಮಧ್ಯೆರಾತ್ರಿ ಕಳ್ಳನೊಬ್ಬ ಇಲ್ಲಿನ ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿದ್ದ. ಈ ಬಬ್ಬುಸ್ವಾಮಿ ದೈವ ತುಂಬಾ ಪ್ರಭಾವಶಾಲಿ ದೈವ. ನಾವು ಆಗಲೇ ಹೇಳಿದ ಹಾಗೆ ಈ ಹಿಂದೆನೂ ಅನೇಕ ಪವಾಡಗಳು ಈ ಸನ್ನಿಧಿಯಲ್ಲಿ ನಡೆದಿವೆ. 

ಇದನ್ನೂ ವೀಕ್ಷಿಸಿ:  46 ವರ್ಷಗಳ ರತ್ನ ಭಂಡಾರದ ಬೀಗದ ಕೈ ರಹಸ್ಯ ಏನು ? ಕೀ ನಾಪತ್ತೆಗೂ ತಮಿಳುನಾಡಿಗೂ ಲಿಂಕ್ ಮಾಡಿದ್ದೇಕೆ ಪಿಎಂ ?

25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
Read more