'ಸಂವಿಧಾನವನ್ನು ರದ್ದು ಮಾಡಲು ಕೈ ಹಾಕಿದ್ರೆ ರಕ್ತಪಾತ ಆಗುತ್ತೆ, ಹುಷಾರ್'!

Feb 25, 2020, 1:21 PM IST

ಬೆಂಗಳೂರು (ಫೆ. 25): 'ಸಂವಿಧಾನವನ್ನು ರದ್ದು ಮಾಡಲು ಕೈ ಹಾಕಿದ್ರೆ ಹುಷಾರ್..! ಈ ದೇಶದಲ್ಲಿ ರಕ್ತಪಾತ ಆಗುತ್ತೆ' ಎಂದು ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. 

ಪಾಕ್ ಪರ ಘೋಷಣೆ; ಇಷ್ಟೊಂದು ಬುದ್ಧಿವಂತಿಕೆ ತೋರಿಸಿದ್ಲಾ ಅಮೂಲ್ಯ?

ವಿಜಯಪುರದಲ್ಲಿ ಆಯೋಜಿಸಿದ್ದ ಜನಾಂದೋಲನ ಕಾರ್ಯಕ್ರಮದಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.