10 ಗಂಟೆಯಲ್ಲಿ 20 ಎಕರೆ ಜಮೀನು ಉಳುಮೆ ಮಾಡಿದ ಇಬ್ಬರು ರೈತರು..!

10 ಗಂಟೆಯಲ್ಲಿ 20 ಎಕರೆ ಜಮೀನು ಉಳುಮೆ ಮಾಡಿದ ಇಬ್ಬರು ರೈತರು..!

Published : Sep 03, 2021, 04:30 PM IST

- 10 ಗಂಟೆಯಲ್ಲಿ 20 ಎಕರೆ ಜಮೀನು ಉಳುಮೆ ಮಾಡಿದ ಇಬ್ಬರು ರೈತರು

- ರಾಯಚೂರು ಜಿಲ್ಲೆ ಮಾಡಿದ  ಮಾನವಿ ತಾ. ಕಪಗಲ್ ಗ್ರಾಮದ ರೈತರಾದ ಶಿವರಾಯ ಮತ್ತು ಮಹಾದೇವ ವಾಲೇಕಾರ್ ಸಾಹಸ

- ಸಾಹಸ ಮಾಡಿದ ರೈತರಿಗೆ ಜಮೀನಿನಲ್ಲಿಯೇ ಮಾಲೀಕ ಸೈಯದ್ ಉಸ್ಮಾನ್ ಸಾಬ್ ಸನ್ಮಾನ


 

ರಾಯಚೂರು (ಸೆ. 03): ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ರೈತರಿಬ್ಬರು ಸೇರಿ ಎತ್ತುಗಳ ಸಹಾಯದಿಂದ 10ಗಂಟೆಯಲ್ಲಿ 20 ಎಕರೆ ಜಮೀನು ಉಳಿಮೆ ಮಾಡಿದ್ದಾರೆ. ಇಂಥಾ ಸಾಹಸಗೈದ ರೈತರಿಗೆ ಜಮೀನಿನ ಮಾಲೀಕ ಸೈಯದ್ ಉಸ್ಮಾನ್ ಸಾಬ್ 5 ತೊಲೆ ಬೆಳ್ಳಿ ಖಡ್ಗ ಹಾಕಿ ಸನ್ಮಾನಿಸಲಾಯಿತು. 

 ಸಾಮಾನ್ಯವಾಗಿ 10 ಗಂಟೆಯಲ್ಲಿ ಎತ್ತುಗಳ ಸಹಾಯದಿಂದ 4-5 ಎಕರೆ ಜಮೀನು ಮಾತ್ರ ಉಳಿಮೆ ಮಾಡಬಹುದು. ಆದ್ರೆ ಕಪಗಲ್ ಗ್ರಾಮದ ರೈತರಾದ ಶಿವರಾಯ ಮತ್ತು ಮಹಾದೇವ್ ವಾಲೇಕರ್ ಸೇರಿ ಬೆಳಗಿನ ಜಾವ 3 ಗಂಟೆಯಿಂದ ನಿರಂತರವಾಗಿ 10 ಗಂಟೆಗಳ ಕಾಲ ಉಳಿಮೆ ಮಾಡಿ 20 ಎಕರೆ ಹತ್ತಿ ಜಮೀನು ಉಳಿಮೆ ಮಾಡಿದ್ದಾರೆ. ರೈತರ ಈ ಸಾಧನೆ ಕಂಡ ಗ್ರಾಮಸ್ಥರು ರೈತರಿಗೆ ಜಮೀನಿನಲ್ಲಿಯೇ ಸನ್ಮಾನಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಿದರು. 

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!