10 ಗಂಟೆಯಲ್ಲಿ 20 ಎಕರೆ ಜಮೀನು ಉಳುಮೆ ಮಾಡಿದ ಇಬ್ಬರು ರೈತರು..!

10 ಗಂಟೆಯಲ್ಲಿ 20 ಎಕರೆ ಜಮೀನು ಉಳುಮೆ ಮಾಡಿದ ಇಬ್ಬರು ರೈತರು..!

Published : Sep 03, 2021, 04:30 PM IST

- 10 ಗಂಟೆಯಲ್ಲಿ 20 ಎಕರೆ ಜಮೀನು ಉಳುಮೆ ಮಾಡಿದ ಇಬ್ಬರು ರೈತರು

- ರಾಯಚೂರು ಜಿಲ್ಲೆ ಮಾಡಿದ  ಮಾನವಿ ತಾ. ಕಪಗಲ್ ಗ್ರಾಮದ ರೈತರಾದ ಶಿವರಾಯ ಮತ್ತು ಮಹಾದೇವ ವಾಲೇಕಾರ್ ಸಾಹಸ

- ಸಾಹಸ ಮಾಡಿದ ರೈತರಿಗೆ ಜಮೀನಿನಲ್ಲಿಯೇ ಮಾಲೀಕ ಸೈಯದ್ ಉಸ್ಮಾನ್ ಸಾಬ್ ಸನ್ಮಾನ


 

ರಾಯಚೂರು (ಸೆ. 03): ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ರೈತರಿಬ್ಬರು ಸೇರಿ ಎತ್ತುಗಳ ಸಹಾಯದಿಂದ 10ಗಂಟೆಯಲ್ಲಿ 20 ಎಕರೆ ಜಮೀನು ಉಳಿಮೆ ಮಾಡಿದ್ದಾರೆ. ಇಂಥಾ ಸಾಹಸಗೈದ ರೈತರಿಗೆ ಜಮೀನಿನ ಮಾಲೀಕ ಸೈಯದ್ ಉಸ್ಮಾನ್ ಸಾಬ್ 5 ತೊಲೆ ಬೆಳ್ಳಿ ಖಡ್ಗ ಹಾಕಿ ಸನ್ಮಾನಿಸಲಾಯಿತು. 

 ಸಾಮಾನ್ಯವಾಗಿ 10 ಗಂಟೆಯಲ್ಲಿ ಎತ್ತುಗಳ ಸಹಾಯದಿಂದ 4-5 ಎಕರೆ ಜಮೀನು ಮಾತ್ರ ಉಳಿಮೆ ಮಾಡಬಹುದು. ಆದ್ರೆ ಕಪಗಲ್ ಗ್ರಾಮದ ರೈತರಾದ ಶಿವರಾಯ ಮತ್ತು ಮಹಾದೇವ್ ವಾಲೇಕರ್ ಸೇರಿ ಬೆಳಗಿನ ಜಾವ 3 ಗಂಟೆಯಿಂದ ನಿರಂತರವಾಗಿ 10 ಗಂಟೆಗಳ ಕಾಲ ಉಳಿಮೆ ಮಾಡಿ 20 ಎಕರೆ ಹತ್ತಿ ಜಮೀನು ಉಳಿಮೆ ಮಾಡಿದ್ದಾರೆ. ರೈತರ ಈ ಸಾಧನೆ ಕಂಡ ಗ್ರಾಮಸ್ಥರು ರೈತರಿಗೆ ಜಮೀನಿನಲ್ಲಿಯೇ ಸನ್ಮಾನಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಿದರು. 

25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ