10 ಗಂಟೆಯಲ್ಲಿ 20 ಎಕರೆ ಜಮೀನು ಉಳುಮೆ ಮಾಡಿದ ಇಬ್ಬರು ರೈತರು..!

10 ಗಂಟೆಯಲ್ಲಿ 20 ಎಕರೆ ಜಮೀನು ಉಳುಮೆ ಮಾಡಿದ ಇಬ್ಬರು ರೈತರು..!

Published : Sep 03, 2021, 04:30 PM IST

- 10 ಗಂಟೆಯಲ್ಲಿ 20 ಎಕರೆ ಜಮೀನು ಉಳುಮೆ ಮಾಡಿದ ಇಬ್ಬರು ರೈತರು

- ರಾಯಚೂರು ಜಿಲ್ಲೆ ಮಾಡಿದ  ಮಾನವಿ ತಾ. ಕಪಗಲ್ ಗ್ರಾಮದ ರೈತರಾದ ಶಿವರಾಯ ಮತ್ತು ಮಹಾದೇವ ವಾಲೇಕಾರ್ ಸಾಹಸ

- ಸಾಹಸ ಮಾಡಿದ ರೈತರಿಗೆ ಜಮೀನಿನಲ್ಲಿಯೇ ಮಾಲೀಕ ಸೈಯದ್ ಉಸ್ಮಾನ್ ಸಾಬ್ ಸನ್ಮಾನ


 

ರಾಯಚೂರು (ಸೆ. 03): ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ರೈತರಿಬ್ಬರು ಸೇರಿ ಎತ್ತುಗಳ ಸಹಾಯದಿಂದ 10ಗಂಟೆಯಲ್ಲಿ 20 ಎಕರೆ ಜಮೀನು ಉಳಿಮೆ ಮಾಡಿದ್ದಾರೆ. ಇಂಥಾ ಸಾಹಸಗೈದ ರೈತರಿಗೆ ಜಮೀನಿನ ಮಾಲೀಕ ಸೈಯದ್ ಉಸ್ಮಾನ್ ಸಾಬ್ 5 ತೊಲೆ ಬೆಳ್ಳಿ ಖಡ್ಗ ಹಾಕಿ ಸನ್ಮಾನಿಸಲಾಯಿತು. 

 ಸಾಮಾನ್ಯವಾಗಿ 10 ಗಂಟೆಯಲ್ಲಿ ಎತ್ತುಗಳ ಸಹಾಯದಿಂದ 4-5 ಎಕರೆ ಜಮೀನು ಮಾತ್ರ ಉಳಿಮೆ ಮಾಡಬಹುದು. ಆದ್ರೆ ಕಪಗಲ್ ಗ್ರಾಮದ ರೈತರಾದ ಶಿವರಾಯ ಮತ್ತು ಮಹಾದೇವ್ ವಾಲೇಕರ್ ಸೇರಿ ಬೆಳಗಿನ ಜಾವ 3 ಗಂಟೆಯಿಂದ ನಿರಂತರವಾಗಿ 10 ಗಂಟೆಗಳ ಕಾಲ ಉಳಿಮೆ ಮಾಡಿ 20 ಎಕರೆ ಹತ್ತಿ ಜಮೀನು ಉಳಿಮೆ ಮಾಡಿದ್ದಾರೆ. ರೈತರ ಈ ಸಾಧನೆ ಕಂಡ ಗ್ರಾಮಸ್ಥರು ರೈತರಿಗೆ ಜಮೀನಿನಲ್ಲಿಯೇ ಸನ್ಮಾನಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಿದರು. 

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?