Feb 21, 2021, 4:23 PM IST
ಬೆಂಗಳೂರು ( ಫೆ. 21) ಪಂಚಮಸಾಲಿ ಮೀಸಲು ಹೋರಾಟ ತೀವ್ರವಾಗಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಮಾವೇಶದಲ್ಲಿ ಮಾತನಾಡಿದ್ದಾರೆ.
ವಿಧಾನಸೌಧಕ್ಕೆ ಶಿಫ್ಟ್ ಆದ ಪಂಚಮಸಾಲಿ ಹೋರಾಟ
ನನಗೆ ನೋಟಿಸ್ ಕೊಟ್ಟರೆ ಬಾಯಿ ಬಂದಾಗುವುದಿಲ್ಲ ಎಂದು ಯತ್ನಾಳ್ ಹೇಳಿದಾಗ ಶಿಳ್ಳೆ... ಚಪ್ಪಾಳೆಗಳು ಬಂದವು. ಈ ಸಲ ತಗೆದುಕೊಂಡು ಹೋಗಲು ಬಂದಿದ್ದೇವೆ. ನಾನು ಯಾರಿಗೂ ಪಂಪ್ ಹೊಡೆಯುವ ರಾಜಕಾರಣಿ ಅಲ್ಲ ಎಂದಿದ್ದಾರೆ.