'ನೋಟಿಸ್‌ಗೆ ಬಾಯಿ ಬಂದಾಗಲ್ಲ.. ಪಂಪ್ ಹೊಡೆಯುವನಲ್ಲ' ಯತ್ನಾಳ್ ಗುಡುಗು

Feb 21, 2021, 4:23 PM IST

ಬೆಂಗಳೂರು ( ಫೆ.  21)  ಪಂಚಮಸಾಲಿ ಮೀಸಲು ಹೋರಾಟ ತೀವ್ರವಾಗಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಮಾವೇಶದಲ್ಲಿ ಮಾತನಾಡಿದ್ದಾರೆ.

ವಿಧಾನಸೌಧಕ್ಕೆ ಶಿಫ್ಟ್ ಆದ ಪಂಚಮಸಾಲಿ ಹೋರಾಟ

ನನಗೆ ನೋಟಿಸ್ ಕೊಟ್ಟರೆ ಬಾಯಿ ಬಂದಾಗುವುದಿಲ್ಲ ಎಂದು ಯತ್ನಾಳ್ ಹೇಳಿದಾಗ ಶಿಳ್ಳೆ... ಚಪ್ಪಾಳೆಗಳು ಬಂದವು.   ಈ ಸಲ ತಗೆದುಕೊಂಡು ಹೋಗಲು ಬಂದಿದ್ದೇವೆ. ನಾನು ಯಾರಿಗೂ ಪಂಪ್ ಹೊಡೆಯುವ ರಾಜಕಾರಣಿ ಅಲ್ಲ ಎಂದಿದ್ದಾರೆ.