'ಗಾರೆ ಕೆಲಸ ಮಾಡಿ ಬನ್ನಿ..ಗೊತ್ತಾಗುತ್ತದೆ'  ಮಾಸ್ಕ್ ದಂಡ ಕಟ್ಟಿದ ಮಹಿಳೆಯ ಕಣ್ಣೀರು

'ಗಾರೆ ಕೆಲಸ ಮಾಡಿ ಬನ್ನಿ..ಗೊತ್ತಾಗುತ್ತದೆ'  ಮಾಸ್ಕ್ ದಂಡ ಕಟ್ಟಿದ ಮಹಿಳೆಯ ಕಣ್ಣೀರು

Published : Dec 29, 2020, 06:39 PM IST

ಕೊರೋನಾ ಕಾರಣ ಮಾಸ್ಕ್ ಕಡ್ಡಾಯ/ ಬಡ ಮಹಿಳೆಯಿಂದ ದಂಡ ವಸೂಲಿ/ ಕಣ್ಣೀರಿನಲ್ಲಿಯೇ ಎಲ್ಲವನ್ನು ಹೇಳಿದ ಮಹಿಳೆ/ ದೊಡ್ಡವರಿಗೆ ಇಲ್ಲದ ಕಾನೂನು ಸಾಮಾನ್ಯರಿಗೆ ಮಾತ್ರನಾ? 

ಬೆಂಗಳೂರು(ಡಿ. 29)  ಈ ತಾಯಿ ಮಗುವನ್ನು ಪಕ್ಕದ ಮನೆಯಲ್ಲಿ ಬಿಟ್ಟು ಗಾರೆ ಕೆಲಸಕ್ಕೆ ಬಂದಿದ್ದಂತೆ. ಕೋರೋನಾ ವಿರುದ್ಧ "ಕಟ್ಟುನಿಟ್ಟಿ"ನ ಹೋರಾಟಕ್ಕೆ ಇಳಿದ ಬಿಬಿಎಂಪಿ, ಮಾಸ್ಕ್ ಇಲ್ಲವೆಂದು ಇನ್ನೂರೈವತ್ತು ರೂಪಾಯಿ ಫೈನ್ ಹಾಕಿದ್ದಕ್ಕೆ ಕಣ್ಣೀರ ಶಾಪ ಹಾಕಿದ್ದಾಳೆ.

ನನಗೆ ದಂಡ ಹಾಲಿದ್ದಾರೆ..ಗೃಹ ಸಚಿವರಿಗೆ ದೂರು ಕೊಟ್ಟ ಕುಮಾರಸ್ವಾಮಿ

ದೊಡ್ಡವರಿಗೆ ಇಲ್ಲದ ಕೊರೋನಾ ನಿಯಮ ಜನರಿಗೆ ಮಾತ್ರವಾ? ಹಣ ವಸೂಲಿ ದಂಧೆಗೆ ಇಳಿದಿರುವ ಆಡಳಿತದ ಹೊಣಗೇಡಿತನಕ್ಕೆ ಬುದ್ಧಿ ಹೇಳುವವರು ಯಾರು? ಎಂಬ ಪ್ರಶ್ನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಕೇಳಲಾಗಿದೆ.

23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!